ETV Bharat / state

ಆನೆ ಕೆಸರಿನಲ್ಲಿ ಸಿಲುಕಿದೆ ತಾನಾಗಿಯೇ ಹೊರಬರಬೇಕು: ವಚನಾನಂದ ಶ್ರೀ ಮಾರ್ಮಿಕ ನುಡಿ

ಪಂಚಮಸಾಲಿ ಸಮಾಜ ಉತ್ತರೋತ್ತರವಾಗಿ ಬೆಳೆಯಲಿ ಎಂದು ವಚನಾನಂದ ಸ್ವಾಮೀಜಿ ಹರ ಜಾತ್ರೆಯಲ್ಲಿ ಹೇಳಿದರು.

author img

By

Published : Jan 15, 2020, 8:59 PM IST

Vachanananda Swamiji. Vachanananda Swamiji talk about, Vachanananda Swamiji talk about Panchamasaali society, Hara fair, Hara fair at Harihara, Hara fair news, ವಚನಾನಂದ ಸ್ವಾಮೀಜಿ, ಮಾತನಾಡಿದ ವಚನಾನಂದ ಸ್ವಾಮೀಜಿ, ಪಂಚಮಸಾಲಿ ಸಮಾಜ ಬಗ್ಗೆ ಮಾತನಾಡಿದ ವಚನಾನಂದ ಸ್ವಾಮೀಜಿ, ಹರ ಜಾತ್ರೆ, ಹರಿಹರದಲ್ಲಿ ಹರ ಜಾತ್ರೆ, ಹರ ಜಾತ್ರೆ ಸುದ್ದಿ,
ಪಂಚಮಸಾಲಿ ಸಮಾಜ ಉತ್ತರೋತ್ತರವಾಗಿ ಬೆಳೆಯಲಿ

ಹರಿಹರ: ಆನೆ ಕೆಸರಿನಲ್ಲಿ ಸಿಲುಕಿದರೆ ಯಾರಿಂದಲೂ ಹೊರ ತರಲು ಸಾಧ್ಯವಿಲ್ಲ, ಆನೆಯೇ ಸ್ವಯಂ ಶಕ್ತಿಯಿಂದ ಹೊರಬರಬೇಕು ಎಂದು ಪಂಚಮಸಾಲಿ ಪೀಠದ ಪೀಠಾಧ್ಯಕ್ಷ ವಚನಾನಂದ ಮಹಾಸ್ವಾಮಿ ಮಾರ್ಮಿಕವಾಗಿ ನುಡಿದರು.

ಆನೆಯಂತೆ ಪಂಚಮಸಾಲಿ ಸಮಾಜ ಕೆಸರಿನಲ್ಲಿ ಸಿಲುಕಿದೆ ಕೆಸರಿನಿಂದ ಯಾರು ನಮ್ಮನ್ನು ಹೊರತರುವುದಿಲ್ಲ ನಾವೇ ಎದ್ದೇಳಬೇಕು ಎಂದು ಭಕ್ತರಿಗೆ ಶ್ರೀಗಳು ತಿಳಿಸಿದರು.

ಪಂಚಮಸಾಲಿ ಸಮಾಜ ಉತ್ತರೋತ್ತರವಾಗಿ ಬೆಳೆಯಲಿ

ತಾಲೂಕಿನ ಹನಗವಾಡಿ ಗ್ರಾಮದ ಹೊರವಲಯದಲ್ಲಿರುವ ವೀರಶೈವ ಲಿಂಗಾಯಿತಿ ಪಂಚಮಸಾಲಿ ಪೀಠದಲ್ಲಿ ಹಮ್ಮಿಕೊಂಡಿದ್ದ ಹರ ಜಾತ್ರೆ, ಬೆಳ್ಳಿ ಬೆಡಗು ಎರಡನೇ ದಿನದ ಮಹಿಳಾ ಸಮಾವೇಶ ಕಾರ್ಯಕ್ರಮದಲ್ಲಿ ಈ ಮೇಲಿನ ಮಾತು ಹೇಳಿದರು. ಬಳಿಕ ಮಾತನಾಡಿದ ಅವರು, ಇಂದು ಮಕರ ಸಂಕ್ರಾತಿ ಹಬ್ಬ, ಸೂರ್ಯ ದಕ್ಷಿಣದಿಂದ ಉತ್ತರಕ್ಕೆ ಪಥ ಬದಲಿಸಿದಂತೆ ನಮ್ಮ ಸಮಾಜವೂ ಸಹ ಉತ್ತರೋತ್ತರವಾಗಿ ಬೆಳೆಯಬೇಕು. ನಾನು ದೇಶ ವಿದೇಶದಲ್ಲಿನ ಜನರಿಗೆ ಯೋಗವನ್ನು ಕಲಿಸಿದ್ದೇನೆ. ಅದೇ ರೀತಿ ಈ ಪೀಠ ಪಂಚ ಸೇವೆಯನ್ನು ನೀಡಬೇಕು. ಇಂದು ಹರ ಜಾತ್ರೆ ಮುಕ್ತಾಯವಾಗುವುದು. ಇದು ಸಾಂಕೇತಿಕ ಮಾತ್ರ. ಆದರೆ ನಮ್ಮ ಸಮಾಜ ರಾಜಕೀಯವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮುಂದುವರೆಯಬೇಕು ಎಂದರು.

ಶ್ರೀ ಶಿವಮೂರ್ತಿ ಶಿವಚಾರ್ಯ ಸ್ವಾಮಿಜಿ ಹೇಳಿದ್ದೇನು?
ಎಲ್ಲಿ ಮಹಿಳೆಯರಿಗೆ ಗೌರವ ಸಿಗುತ್ತದೆಯೋ ಅಲ್ಲಿ ದೇವಾನು ದೇವತೆಗಳು ನೆಲೆಸುತ್ತಾರೆ. ಈ ನಿಟ್ಟಿನಲ್ಲಿ ನಾವು ಮಹಿಳೆಯರಿಗೆ ಗೌರವ ಕೊಡಬೇಕು ಎಂದು ತರಳಬಾಳು ಮಠದ ಪೀಠಧಿಪತಿ ಶ್ರೀ ಶಿವಮೂರ್ತಿ ಶಿವಚಾರ್ಯ ಮಹಸಾಸ್ವಾಮೀಜಿ ನುಡಿದರು.

ಮನೆಯಲ್ಲಿ ಯಾವುದೇ ಕಾರ್ಯಗಳು ನಿಂತರೆ ಹೊಸದಾಗಿ ಬಂದ ಸೊಸೆಯನ್ನು ದೂಷಿಸುತ್ತೇವೆ. ಶುಭ ಕಾರ್ಯದಲ್ಲಿ ವಿಧವೆಯರನ್ನು ದೂರ ಹಿಡುತ್ತೇವೆ. ಇದು ತಪ್ಪು.
ಒಂದು ಕಾರ್ಯಕ್ರಮಕ್ಕೆ ವಿಧವೆ ತೆರಳಿದಾಗ ಅವಳನ್ನು ಹಿರಿಯರು ದೂಷಿಸುತ್ತಾರೆ. ಅದೇ ಸಮಾಜದ, ಪ್ರಧಾನಿ ಇಂದಿರಾ ಗಾಂಧಿಗೆ ಕಾರ್ಯಕ್ರಮಕ್ಕೆ ಆಹ್ವಾನಿಸುತ್ತಾರೆ. ಅವಳು ವಿಧವೆಯಲ್ಲವೇ. ಮನೆಯಲ್ಲಿ ಗುರು ಹಿರಿಯರು ಮಹಿಳೆಯರನ್ನು ನಿಂಧಿಸದೆ ಅವಳನ್ನು ಗೌರವಿಸಿ ಎಂದರು.

ಹರಿಹರ: ಆನೆ ಕೆಸರಿನಲ್ಲಿ ಸಿಲುಕಿದರೆ ಯಾರಿಂದಲೂ ಹೊರ ತರಲು ಸಾಧ್ಯವಿಲ್ಲ, ಆನೆಯೇ ಸ್ವಯಂ ಶಕ್ತಿಯಿಂದ ಹೊರಬರಬೇಕು ಎಂದು ಪಂಚಮಸಾಲಿ ಪೀಠದ ಪೀಠಾಧ್ಯಕ್ಷ ವಚನಾನಂದ ಮಹಾಸ್ವಾಮಿ ಮಾರ್ಮಿಕವಾಗಿ ನುಡಿದರು.

ಆನೆಯಂತೆ ಪಂಚಮಸಾಲಿ ಸಮಾಜ ಕೆಸರಿನಲ್ಲಿ ಸಿಲುಕಿದೆ ಕೆಸರಿನಿಂದ ಯಾರು ನಮ್ಮನ್ನು ಹೊರತರುವುದಿಲ್ಲ ನಾವೇ ಎದ್ದೇಳಬೇಕು ಎಂದು ಭಕ್ತರಿಗೆ ಶ್ರೀಗಳು ತಿಳಿಸಿದರು.

ಪಂಚಮಸಾಲಿ ಸಮಾಜ ಉತ್ತರೋತ್ತರವಾಗಿ ಬೆಳೆಯಲಿ

ತಾಲೂಕಿನ ಹನಗವಾಡಿ ಗ್ರಾಮದ ಹೊರವಲಯದಲ್ಲಿರುವ ವೀರಶೈವ ಲಿಂಗಾಯಿತಿ ಪಂಚಮಸಾಲಿ ಪೀಠದಲ್ಲಿ ಹಮ್ಮಿಕೊಂಡಿದ್ದ ಹರ ಜಾತ್ರೆ, ಬೆಳ್ಳಿ ಬೆಡಗು ಎರಡನೇ ದಿನದ ಮಹಿಳಾ ಸಮಾವೇಶ ಕಾರ್ಯಕ್ರಮದಲ್ಲಿ ಈ ಮೇಲಿನ ಮಾತು ಹೇಳಿದರು. ಬಳಿಕ ಮಾತನಾಡಿದ ಅವರು, ಇಂದು ಮಕರ ಸಂಕ್ರಾತಿ ಹಬ್ಬ, ಸೂರ್ಯ ದಕ್ಷಿಣದಿಂದ ಉತ್ತರಕ್ಕೆ ಪಥ ಬದಲಿಸಿದಂತೆ ನಮ್ಮ ಸಮಾಜವೂ ಸಹ ಉತ್ತರೋತ್ತರವಾಗಿ ಬೆಳೆಯಬೇಕು. ನಾನು ದೇಶ ವಿದೇಶದಲ್ಲಿನ ಜನರಿಗೆ ಯೋಗವನ್ನು ಕಲಿಸಿದ್ದೇನೆ. ಅದೇ ರೀತಿ ಈ ಪೀಠ ಪಂಚ ಸೇವೆಯನ್ನು ನೀಡಬೇಕು. ಇಂದು ಹರ ಜಾತ್ರೆ ಮುಕ್ತಾಯವಾಗುವುದು. ಇದು ಸಾಂಕೇತಿಕ ಮಾತ್ರ. ಆದರೆ ನಮ್ಮ ಸಮಾಜ ರಾಜಕೀಯವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮುಂದುವರೆಯಬೇಕು ಎಂದರು.

ಶ್ರೀ ಶಿವಮೂರ್ತಿ ಶಿವಚಾರ್ಯ ಸ್ವಾಮಿಜಿ ಹೇಳಿದ್ದೇನು?
ಎಲ್ಲಿ ಮಹಿಳೆಯರಿಗೆ ಗೌರವ ಸಿಗುತ್ತದೆಯೋ ಅಲ್ಲಿ ದೇವಾನು ದೇವತೆಗಳು ನೆಲೆಸುತ್ತಾರೆ. ಈ ನಿಟ್ಟಿನಲ್ಲಿ ನಾವು ಮಹಿಳೆಯರಿಗೆ ಗೌರವ ಕೊಡಬೇಕು ಎಂದು ತರಳಬಾಳು ಮಠದ ಪೀಠಧಿಪತಿ ಶ್ರೀ ಶಿವಮೂರ್ತಿ ಶಿವಚಾರ್ಯ ಮಹಸಾಸ್ವಾಮೀಜಿ ನುಡಿದರು.

ಮನೆಯಲ್ಲಿ ಯಾವುದೇ ಕಾರ್ಯಗಳು ನಿಂತರೆ ಹೊಸದಾಗಿ ಬಂದ ಸೊಸೆಯನ್ನು ದೂಷಿಸುತ್ತೇವೆ. ಶುಭ ಕಾರ್ಯದಲ್ಲಿ ವಿಧವೆಯರನ್ನು ದೂರ ಹಿಡುತ್ತೇವೆ. ಇದು ತಪ್ಪು.
ಒಂದು ಕಾರ್ಯಕ್ರಮಕ್ಕೆ ವಿಧವೆ ತೆರಳಿದಾಗ ಅವಳನ್ನು ಹಿರಿಯರು ದೂಷಿಸುತ್ತಾರೆ. ಅದೇ ಸಮಾಜದ, ಪ್ರಧಾನಿ ಇಂದಿರಾ ಗಾಂಧಿಗೆ ಕಾರ್ಯಕ್ರಮಕ್ಕೆ ಆಹ್ವಾನಿಸುತ್ತಾರೆ. ಅವಳು ವಿಧವೆಯಲ್ಲವೇ. ಮನೆಯಲ್ಲಿ ಗುರು ಹಿರಿಯರು ಮಹಿಳೆಯರನ್ನು ನಿಂಧಿಸದೆ ಅವಳನ್ನು ಗೌರವಿಸಿ ಎಂದರು.

Intro:ಪಂಚಮಸಾಲಿ ಸಮಾಜ ಉತ್ತರೋತ್ತರವಾಗಿ ಬೆಳೆಯಲಿ

ವಚನಾನಂದ ಸ್ವಾಮೀಜಿ

Intro:
ಹರಿಹರ : ಆನೆ ಕೆಸರಿನಲ್ಲಿ ಸಿಲುಕಿದರೆ ಯಾರಿಂದಲೂ ಹೊರ ತರಲು ಸಾಧ್ಯವಿಲ್ಲ, ಆನೆಯೇ ಸ್ವಯಂ ಶಕ್ತಿಯಿಂದ ಹೊರಬರಬೇಕು. ಅದೇ ರೀತಿ ಪಂಚಮಸಾಲಿ ಸಮಾಜ ಕೆಸರಿನಲ್ಲಿ ಸಿಲುಕಿದೆ ಕೆಸರಿನಿಂದ ಯಾರು ನಮ್ಮನ್ನು ಹೊರತರುವುದಿಲ್ಲ ನಾವೇ ಎದ್ದೇಳಬೇಕು ಎಂದು ಭಕ್ತರಿಗೆ ವೀರಶೈವ ಲಿಂಗಾಯಿತಿ ಪಂಚಮಸಾಲಿ ಪೀಠದ ಪೀಠಾಧ್ಯಕ್ಷ ವಚನಾನಂದ ಮಹಾಸ್ವಾಮಿಗಳು ಹೇಳಿದ್ದಾರೆ.

Body:
ತಾಲೂಕಿನ ಹನಗವಾಡಿ ಗ್ರಾಮದ ಹೊರವಲಯದಲ್ಲಿರುವ ವೀರಶೈವ ಲಿಂಗಾಯಿತಿ ಪಂಚಮಸಾಲಿ ಪೀಠದಲ್ಲಿ ಹಮ್ಮಿಕೊಂಡಿದ್ದ ಹರ ಜಾತ್ರೆ, ಬೆಳ್ಳಿ ಬೆಡಗು ಎರಡನೇ ದಿನದದ ಮಹಿಳಾ ಸಮಾವೇಶ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆನೆ ಕೆಸರಿನಲ್ಲಿ ಸಿಲುಕಿದರೆ ಯಾರಿಂದಲೂ ಹೊರ ತರಲು ಸಾಧ್ಯವಿಲ್ಲ, ಆನೆಯೇ ಸ್ವಯಂ ಶಕ್ತಿಯಿಂದ ಹೊರಬರಬೇಕು. ಅದೇ ರೀತಿ ಪಂಚಮಸಾಲಿ ಸಮಾಜ ಕೆಸರಿನಲ್ಲಿ ಸಿಲುಕಿದೆ ಕೆಸರಿನಿಂದ ನಾವೇ ಎದ್ದೇಳಬೇಕು ಎಂದು ಭಕ್ತರಿಗೆ ತಿಳಿಸಿದರು.
ಇಂದು ಮಕರ ಸಂಕ್ರಾತಿ ಹಬ್ಬ, ಸೂರ್ಯ ದಕ್ಷಿಣದಿಂದ ಉತ್ತರಕ್ಕೆ ಪಥ ಬದಲಿಸಿದಂತೆ ನಮ್ಮ ಸಮಾಜವೂ ಸಹ ಉತ್ತರೋತ್ತರವಾಗಿ ಬೆಳೆಯಬೇಕು. ನಾನು ದೇಶ ವಿದೇಶದಲ್ಲಿನ ಜನರಿಗೆ ಯೋಗವನ್ನು ಕಲಿಸಿದ್ದೇನೆ. ಅದೇ ರೀತಿ ಈ ಪೀಠ ಪಂಚ ಸೇವೆಯನ್ನು ನೀಡಬೇಕು. ಇಂದು ಹರ ಜಾತ್ರೆ ಮುಕ್ತಾಯವಾಗುವುದು, ಇದು ಸಾಂಕೇತಿಕ ಮಾತ್ರ. ಆದರೆ ನಮ್ಮ ಸಮಾಜ ರಾಜಕೀಯವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮುಂದುವರೆಯಬೇಕು.
ವಿಜಯಪುರದ ಸಿದ್ದೇಶ್ವರ ಶ್ರೀಗಳು ನನಗೆ ಸಮಾಜ ಸಂಘಟನೆಗಾಗಿ ನೀನು ಹಳ್ಳಿಹಳ್ಳಿಗಳಿಗೆ ತೆರಳಿ ಪಂಚಮಸಾಲಿ ಸಮಾಜವನ್ನು ಸಂಘಟಿ ಎಂದು ಮಾರ್ಗದರ್ಶನ ನೀಡಿದ್ದರು. ಅದರಂತೆ ನಾನು ನಾಡಿನ ಪ್ರತಿ ಹಳ್ಳಿ ಹಳ್ಳಿಗಳಿಗೆ ತೆರಳಿ ನನ್ನ ಸಮಾಜದ ಭಕ್ತರನ್ನು ಈ ಹರ ಜಾತ್ರಾ ಮಹೋತ್ಸವಕ್ಕೆ ಆಹ್ವಾನಿಸಿದ್ದೆ, ಅದರಂತೆ ಈ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ನೆರೆದಿರುವುದೇ ಸಾಕ್ಷಿ ಎಂದು ಹೇಳಿದರು.
ವಾಲ್ಮೀಕಿ ಪೀಠದ ಪೀಠಾಧಿಪತಿ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಮಾತನಾಡಿ, ನಾವು ನಮ್ಮ ಸಮಾಜದ ಶಾಕರಿಗೆ ಸಚಿವ ಸ್ಥಾನ ಕೊಡಿ ಎಂದು ಕೇಳುವುದು ನಮ್ಮ ಹಕ್ಕು, ಅದಕ್ಕೆ ತಕ್ಕಂತೆ ಬಿ.ಎಸ್ ಯಡಿಯೂರಪ್ಪ ನಡೆದುಕೊಳ್ಳಬೇಕು. ಪಂಚಮಸಾಲಿ ಸಮಾಜದ ಸಹಕಾರದಿಂದ ಕೆಲವು ರಾಜಕಾರಣಿಗಳು ಅಧಿಕಾರವನ್ನು ಪಡೆದಿದ್ದಾರೆ. ಅದರಲ್ಲಿ ಮುರುಗೇಶ್ ನಿರಾಣಿ ಅವರನ್ನು ಸಚಿವರನ್ನಾಗಿ ಮಾಡಿ ಎಂದು ವಚನಾನಂದ ಶ್ರೀಗಳು ಮುಖ್ಯಮಂತ್ರಿಗೆ ಬೇಡಿಕೆ ಇಟ್ಟಾಗ ಮಂತ್ರಿಗಳು ಸ್ವೀಕರಿಸಿದ್ದಾರೆ ಇದಕ್ಕೆ ನನ್ನ ಬೆಂಬಲ ಇದೆ ಎಂದರು.
ವಚನಾನಂದ ಶ್ರೀಗಳು ನನ್ನ ಗೆಳಯ, ಅವರ ನನ್ನ ಸ್ನೇಹಯುತ ಸಂಬಂಧ 20 ವರ್ಷಗಳಿಂದ ಇದೆ. ಅವರು ತುಂಬಾ ಕಷ್ಟದಿಂದ ಬೆಳೆದು ಬಂದಿದ್ದಾರೆ. ಅವರು ತನ್ನ ಸಮಾಜದ ಶಾಸಕರಿಗೆ ಸಚಿವ ಸ್ಥಾನ ಕೊಡಿ ಎಂದು ಕೇಳಿದ್ದಾರೆ. ಇದಕ್ಕೆ ವಾಲ್ಮೀಕಿ ಸಮಾಜದ 60 ಲಕ್ಷ ಜನರ ಬೆಂಬಲ ಇದೆ. ನಿಮ್ಮೊಡನೆ ನಾವಿದ್ದೇವೆ ನಿಮ್ಮ ಹಕ್ಕುಗಳು ನಮಗೆ ಸಿಗಲೇಬೇಕು ಎಂದು ಮಹಿಳಾ ಸಮಾವೇಶದಲ್ಲಿ ರಾಜಕಿಯ ಸಚಿವ ಸ್ಥಾನಗಳ ಬಗ್ಗೆ ಮಾತನಾಡಿದರು.Body:ಪಂಚಮಸಾಲಿ ಸಮಾಜ ಉತ್ತರೋತ್ತರವಾಗಿ ಬೆಳೆಯಲಿ

ವಚನಾನಂದ ಸ್ವಾಮೀಜಿ

Intro:
ಹರಿಹರ : ಆನೆ ಕೆಸರಿನಲ್ಲಿ ಸಿಲುಕಿದರೆ ಯಾರಿಂದಲೂ ಹೊರ ತರಲು ಸಾಧ್ಯವಿಲ್ಲ, ಆನೆಯೇ ಸ್ವಯಂ ಶಕ್ತಿಯಿಂದ ಹೊರಬರಬೇಕು. ಅದೇ ರೀತಿ ಪಂಚಮಸಾಲಿ ಸಮಾಜ ಕೆಸರಿನಲ್ಲಿ ಸಿಲುಕಿದೆ ಕೆಸರಿನಿಂದ ಯಾರು ನಮ್ಮನ್ನು ಹೊರತರುವುದಿಲ್ಲ ನಾವೇ ಎದ್ದೇಳಬೇಕು ಎಂದು ಭಕ್ತರಿಗೆ ವೀರಶೈವ ಲಿಂಗಾಯಿತಿ ಪಂಚಮಸಾಲಿ ಪೀಠದ ಪೀಠಾಧ್ಯಕ್ಷ ವಚನಾನಂದ ಮಹಾಸ್ವಾಮಿಗಳು ಹೇಳಿದ್ದಾರೆ.

Body:
ತಾಲೂಕಿನ ಹನಗವಾಡಿ ಗ್ರಾಮದ ಹೊರವಲಯದಲ್ಲಿರುವ ವೀರಶೈವ ಲಿಂಗಾಯಿತಿ ಪಂಚಮಸಾಲಿ ಪೀಠದಲ್ಲಿ ಹಮ್ಮಿಕೊಂಡಿದ್ದ ಹರ ಜಾತ್ರೆ, ಬೆಳ್ಳಿ ಬೆಡಗು ಎರಡನೇ ದಿನದದ ಮಹಿಳಾ ಸಮಾವೇಶ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆನೆ ಕೆಸರಿನಲ್ಲಿ ಸಿಲುಕಿದರೆ ಯಾರಿಂದಲೂ ಹೊರ ತರಲು ಸಾಧ್ಯವಿಲ್ಲ, ಆನೆಯೇ ಸ್ವಯಂ ಶಕ್ತಿಯಿಂದ ಹೊರಬರಬೇಕು. ಅದೇ ರೀತಿ ಪಂಚಮಸಾಲಿ ಸಮಾಜ ಕೆಸರಿನಲ್ಲಿ ಸಿಲುಕಿದೆ ಕೆಸರಿನಿಂದ ನಾವೇ ಎದ್ದೇಳಬೇಕು ಎಂದು ಭಕ್ತರಿಗೆ ತಿಳಿಸಿದರು.
ಇಂದು ಮಕರ ಸಂಕ್ರಾತಿ ಹಬ್ಬ, ಸೂರ್ಯ ದಕ್ಷಿಣದಿಂದ ಉತ್ತರಕ್ಕೆ ಪಥ ಬದಲಿಸಿದಂತೆ ನಮ್ಮ ಸಮಾಜವೂ ಸಹ ಉತ್ತರೋತ್ತರವಾಗಿ ಬೆಳೆಯಬೇಕು. ನಾನು ದೇಶ ವಿದೇಶದಲ್ಲಿನ ಜನರಿಗೆ ಯೋಗವನ್ನು ಕಲಿಸಿದ್ದೇನೆ. ಅದೇ ರೀತಿ ಈ ಪೀಠ ಪಂಚ ಸೇವೆಯನ್ನು ನೀಡಬೇಕು. ಇಂದು ಹರ ಜಾತ್ರೆ ಮುಕ್ತಾಯವಾಗುವುದು, ಇದು ಸಾಂಕೇತಿಕ ಮಾತ್ರ. ಆದರೆ ನಮ್ಮ ಸಮಾಜ ರಾಜಕೀಯವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮುಂದುವರೆಯಬೇಕು.
ವಿಜಯಪುರದ ಸಿದ್ದೇಶ್ವರ ಶ್ರೀಗಳು ನನಗೆ ಸಮಾಜ ಸಂಘಟನೆಗಾಗಿ ನೀನು ಹಳ್ಳಿಹಳ್ಳಿಗಳಿಗೆ ತೆರಳಿ ಪಂಚಮಸಾಲಿ ಸಮಾಜವನ್ನು ಸಂಘಟಿ ಎಂದು ಮಾರ್ಗದರ್ಶನ ನೀಡಿದ್ದರು. ಅದರಂತೆ ನಾನು ನಾಡಿನ ಪ್ರತಿ ಹಳ್ಳಿ ಹಳ್ಳಿಗಳಿಗೆ ತೆರಳಿ ನನ್ನ ಸಮಾಜದ ಭಕ್ತರನ್ನು ಈ ಹರ ಜಾತ್ರಾ ಮಹೋತ್ಸವಕ್ಕೆ ಆಹ್ವಾನಿಸಿದ್ದೆ, ಅದರಂತೆ ಈ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ನೆರೆದಿರುವುದೇ ಸಾಕ್ಷಿ ಎಂದು ಹೇಳಿದರು.
ವಾಲ್ಮೀಕಿ ಪೀಠದ ಪೀಠಾಧಿಪತಿ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಮಾತನಾಡಿ, ನಾವು ನಮ್ಮ ಸಮಾಜದ ಶಾಕರಿಗೆ ಸಚಿವ ಸ್ಥಾನ ಕೊಡಿ ಎಂದು ಕೇಳುವುದು ನಮ್ಮ ಹಕ್ಕು, ಅದಕ್ಕೆ ತಕ್ಕಂತೆ ಬಿ.ಎಸ್ ಯಡಿಯೂರಪ್ಪ ನಡೆದುಕೊಳ್ಳಬೇಕು. ಪಂಚಮಸಾಲಿ ಸಮಾಜದ ಸಹಕಾರದಿಂದ ಕೆಲವು ರಾಜಕಾರಣಿಗಳು ಅಧಿಕಾರವನ್ನು ಪಡೆದಿದ್ದಾರೆ. ಅದರಲ್ಲಿ ಮುರುಗೇಶ್ ನಿರಾಣಿ ಅವರನ್ನು ಸಚಿವರನ್ನಾಗಿ ಮಾಡಿ ಎಂದು ವಚನಾನಂದ ಶ್ರೀಗಳು ಮುಖ್ಯಮಂತ್ರಿಗೆ ಬೇಡಿಕೆ ಇಟ್ಟಾಗ ಮಂತ್ರಿಗಳು ಸ್ವೀಕರಿಸಿದ್ದಾರೆ ಇದಕ್ಕೆ ನನ್ನ ಬೆಂಬಲ ಇದೆ ಎಂದರು.
ವಚನಾನಂದ ಶ್ರೀಗಳು ನನ್ನ ಗೆಳಯ, ಅವರ ನನ್ನ ಸ್ನೇಹಯುತ ಸಂಬಂಧ 20 ವರ್ಷಗಳಿಂದ ಇದೆ. ಅವರು ತುಂಬಾ ಕಷ್ಟದಿಂದ ಬೆಳೆದು ಬಂದಿದ್ದಾರೆ. ಅವರು ತನ್ನ ಸಮಾಜದ ಶಾಸಕರಿಗೆ ಸಚಿವ ಸ್ಥಾನ ಕೊಡಿ ಎಂದು ಕೇಳಿದ್ದಾರೆ. ಇದಕ್ಕೆ ವಾಲ್ಮೀಕಿ ಸಮಾಜದ 60 ಲಕ್ಷ ಜನರ ಬೆಂಬಲ ಇದೆ. ನಿಮ್ಮೊಡನೆ ನಾವಿದ್ದೇವೆ ನಿಮ್ಮ ಹಕ್ಕುಗಳು ನಮಗೆ ಸಿಗಲೇಬೇಕು ಎಂದು ಮಹಿಳಾ ಸಮಾವೇಶದಲ್ಲಿ ರಾಜಕಿಯ ಸಚಿವ ಸ್ಥಾನಗಳ ಬಗ್ಗೆ ಮಾತನಾಡಿದರು.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.