ETV Bharat / state

ಪತ್ರಿಕೆ ವಿತರಕರಿಗೆ ಆಹಾರ ಪದಾರ್ಥ ವಿತರಿಸಿದ ಕೆ.ಎಸ್.ಈಶ್ವರಪ್ಪ

author img

By

Published : Apr 4, 2020, 10:57 AM IST

ಹರಿಹರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಪತ್ರಿಕೆ ವಿತರಕರಿಗೆ ಆಹಾರ ಪದಾರ್ಥಗಳನ್ನು ವಿತರಣೆ ಮಾಡಿದರು.

KS Eshwarappa
ಕೆ.ಎಸ್ ಈಶ್ವರಪ್ಪ

ಹರಿಹರ: ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ನಗರಸಭಾ ಆವರಣದಲ್ಲಿ ಪತ್ರಿಕೆ ವಿತರಕರಿಗೆ ಆಹಾರ ಪದಾರ್ಥಗಳನ್ನು ವಿತರಣೆ ಮಾಡಿದರು.

ಪತ್ರಿಕೆ ವಿತರಕರಿಗೆ ಆಹಾರ ಪದಾರ್ಥಗಳ ವಿತರಣೆ .
ನಂತರ ಮಾತನಾಡಿದ ಅವರು, ಇಂತಹ ಸನ್ನಿವೇಶದಲ್ಲಿ ಸಹಾಯ ಮಾಡುವ ಮೂಲಕ ಬಡ ಮಕ್ಕಳಿಗೆ ಮತ್ತು ಅವರ ಕುಟುಂಬಗಳಿಗೆ ಆತ್ಮಸ್ಥೈರ್ಯ ತುಂಬಿದಂತಾಗುತ್ತದೆ. ಕೊರೊನಾ ವೈರಸ್ ನಿಯಂತ್ರಣಕ್ಕೆ ದೇಶಾದ್ಯಂತ ಲಾಕ್‌ಡೌನ್​ನಿಂದಾಗಿ ಹಲವರು ಬಡವರು, ಕೂಲಿ ಕಾರ್ಮಿರಿಗೆ ಕೆಲಸವಿಲ್ಲದೆ ತಮ್ಮ ಬದುಕನ್ನು ಸಾಗಿಸುವುದು ಕಷ್ಟವಾಗಿದೆ. ಇಂತಹ ಸನ್ನಿವೇಶದಲ್ಲಿ ಹರಿಹರ ತಾಲೂಕಿನ ಹಲವಾರು ಬಡ ಕುಟುಂಬಗಳಿಗೆ ನಗರದ ಸಮಾಜ ಸೇವಕ ಶ್ರೀನಿವಾಸ್​ರವರು ಆಹಾರ ಪದಾರ್ಥಗಳ ಕಿಟ್ ತಯಾರಿಸಿ ವಿತರಿಸುವ ಮೂಲಕ ಬಡವರಿಗೆ ನೆರವಾಗುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು.

ಈ ಸಂದರ್ಭದಲ್ಲಿ ಶಾಸಕ ಎಸ್. ರಾಮಪ್ಪ, ಜಿಲ್ಲಾಧಿಕಾರಿ ಮಾಹಾಂತೇಶ ಬೀಳಗಿ, ಡಿವೈಎಸ್ಪಿ ಮಂಜುನಾಥ ಗಂಗಲ್, ಸಿಇಓ ಪದ್ಮ ಬಲವಂತಪ್ಪ, ತಹಶಿಲ್ದಾರ್ ಕೆ.ಬಿ. ರಾಮಚಂದ್ರಪ್ಪ, ಪೌರಾಯುಕ್ತೆ ಎಸ್.ಲಕ್ಷ್ಮಿ, ಶ್ರೀನಿವಾಸ ನಂದಿಗಾವಿ ಸೇರಿದಂತೆ ಮತ್ತಿತರಿದ್ದರು.

ಹರಿಹರ: ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ನಗರಸಭಾ ಆವರಣದಲ್ಲಿ ಪತ್ರಿಕೆ ವಿತರಕರಿಗೆ ಆಹಾರ ಪದಾರ್ಥಗಳನ್ನು ವಿತರಣೆ ಮಾಡಿದರು.

ಪತ್ರಿಕೆ ವಿತರಕರಿಗೆ ಆಹಾರ ಪದಾರ್ಥಗಳ ವಿತರಣೆ .
ನಂತರ ಮಾತನಾಡಿದ ಅವರು, ಇಂತಹ ಸನ್ನಿವೇಶದಲ್ಲಿ ಸಹಾಯ ಮಾಡುವ ಮೂಲಕ ಬಡ ಮಕ್ಕಳಿಗೆ ಮತ್ತು ಅವರ ಕುಟುಂಬಗಳಿಗೆ ಆತ್ಮಸ್ಥೈರ್ಯ ತುಂಬಿದಂತಾಗುತ್ತದೆ. ಕೊರೊನಾ ವೈರಸ್ ನಿಯಂತ್ರಣಕ್ಕೆ ದೇಶಾದ್ಯಂತ ಲಾಕ್‌ಡೌನ್​ನಿಂದಾಗಿ ಹಲವರು ಬಡವರು, ಕೂಲಿ ಕಾರ್ಮಿರಿಗೆ ಕೆಲಸವಿಲ್ಲದೆ ತಮ್ಮ ಬದುಕನ್ನು ಸಾಗಿಸುವುದು ಕಷ್ಟವಾಗಿದೆ. ಇಂತಹ ಸನ್ನಿವೇಶದಲ್ಲಿ ಹರಿಹರ ತಾಲೂಕಿನ ಹಲವಾರು ಬಡ ಕುಟುಂಬಗಳಿಗೆ ನಗರದ ಸಮಾಜ ಸೇವಕ ಶ್ರೀನಿವಾಸ್​ರವರು ಆಹಾರ ಪದಾರ್ಥಗಳ ಕಿಟ್ ತಯಾರಿಸಿ ವಿತರಿಸುವ ಮೂಲಕ ಬಡವರಿಗೆ ನೆರವಾಗುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು.

ಈ ಸಂದರ್ಭದಲ್ಲಿ ಶಾಸಕ ಎಸ್. ರಾಮಪ್ಪ, ಜಿಲ್ಲಾಧಿಕಾರಿ ಮಾಹಾಂತೇಶ ಬೀಳಗಿ, ಡಿವೈಎಸ್ಪಿ ಮಂಜುನಾಥ ಗಂಗಲ್, ಸಿಇಓ ಪದ್ಮ ಬಲವಂತಪ್ಪ, ತಹಶಿಲ್ದಾರ್ ಕೆ.ಬಿ. ರಾಮಚಂದ್ರಪ್ಪ, ಪೌರಾಯುಕ್ತೆ ಎಸ್.ಲಕ್ಷ್ಮಿ, ಶ್ರೀನಿವಾಸ ನಂದಿಗಾವಿ ಸೇರಿದಂತೆ ಮತ್ತಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.