ETV Bharat / state

ವೆಂಟಿಲೇಟರ್​ಗಳಿವೆ, ಕಾರ್ಯ ನಿರ್ವಹಿಸಲು ವೈದ್ಯರೇ ಇಲ್ಲ: ಸಂಸದ ಜಿ‌.‌ಎಂ.ಸಿದ್ದೇಶ್ವರ್

ಜಿಲ್ಲೆಯಲ್ಲಿ ವೆಂಟಿಲೇಟರ್​ಗಳ‌ ಸಮಸ್ಯೆ ಇಲ್ಲ, ಆದರೆ ಕಾರ್ಯನಿರ್ವಹಿಸುವ ಸಿಬ್ಬಂದಿ ಕೊರತೆ ಇದೆ ಎಂದು ಸಂಸದ ಜಿ‌.‌ಎಂ. ಸಿದ್ದೇಶ್ವರ್ ಹೇಳಿದ್ದಾರೆ.

author img

By

Published : Aug 28, 2020, 10:42 PM IST

gm dsiddheshwar
gm dsiddheshwar

ದಾವಣಗೆರೆ: ಜಿಲ್ಲಾಸ್ಪತ್ರೆಯಲ್ಲಿ ವೆಂಟಿಲೇಟರ್​ಗಳ‌ ಸಮಸ್ಯೆ ಇಲ್ಲ.‌ ಆದರೆ ವೈದ್ಯರು, ಅನಸ್ತೇಷಿಯಾ ಡಾಕ್ಟರ್ಸ್, ನರ್ಸ್‌ಗಳ ಕೊರತೆ ಕಾಡುತ್ತಿದೆ. ಈ ಸಮಸ್ಯೆ ಬಗೆಹರಿಸುವಂತೆ ಆರೋಗ್ಯ ಸಚಿವ ಶ್ರೀರಾಮುಲು ಹಾಗೂ ಇಲಾಖೆಯ ಆಯುಕ್ತರಿಗೆ‌ ಮನವಿ ಮಾಡಲಾಗಿದೆ ಎಂದು ಸಂಸದ ಜಿ‌.‌ಎಂ. ಸಿದ್ದೇಶ್ವರ್ ಹೇಳಿದ್ದಾರೆ.

ಜಿಲ್ಲಾಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಇದೆ- ಜಿ‌.‌ಎಂ.ಸಿದ್ದೇಶ್ವರ್

ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನಿರಾಕರಣೆ ವಿಚಾರದ ಬಗ್ಗೆ ಯಾವುದೇ ಮಾಹಿತಿ‌ ಇಲ್ಲ. ಯಾವ ಆಸ್ಪತ್ರೆಗಳಲ್ಲಿ‌ ಚಿಕಿತ್ಸೆ ನಿರಾಕರಿಸಲಾಗುತ್ತಿದೆ ಎಂಬ ಬಗ್ಗೆ ಮಾಹಿತಿ ನೀಡಿ.‌ ಇವತ್ತೇ ಡಿಸಿಗೆ ಹೇಳಿ ಕ್ರಮ ಕೈಗೊಳ್ಳುವಂತೆ ಸೂಚಿಸುತ್ತೇನೆ ಎಂದರು.

ದಾವಣಗೆರೆ: ಜಿಲ್ಲಾಸ್ಪತ್ರೆಯಲ್ಲಿ ವೆಂಟಿಲೇಟರ್​ಗಳ‌ ಸಮಸ್ಯೆ ಇಲ್ಲ.‌ ಆದರೆ ವೈದ್ಯರು, ಅನಸ್ತೇಷಿಯಾ ಡಾಕ್ಟರ್ಸ್, ನರ್ಸ್‌ಗಳ ಕೊರತೆ ಕಾಡುತ್ತಿದೆ. ಈ ಸಮಸ್ಯೆ ಬಗೆಹರಿಸುವಂತೆ ಆರೋಗ್ಯ ಸಚಿವ ಶ್ರೀರಾಮುಲು ಹಾಗೂ ಇಲಾಖೆಯ ಆಯುಕ್ತರಿಗೆ‌ ಮನವಿ ಮಾಡಲಾಗಿದೆ ಎಂದು ಸಂಸದ ಜಿ‌.‌ಎಂ. ಸಿದ್ದೇಶ್ವರ್ ಹೇಳಿದ್ದಾರೆ.

ಜಿಲ್ಲಾಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಇದೆ- ಜಿ‌.‌ಎಂ.ಸಿದ್ದೇಶ್ವರ್

ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನಿರಾಕರಣೆ ವಿಚಾರದ ಬಗ್ಗೆ ಯಾವುದೇ ಮಾಹಿತಿ‌ ಇಲ್ಲ. ಯಾವ ಆಸ್ಪತ್ರೆಗಳಲ್ಲಿ‌ ಚಿಕಿತ್ಸೆ ನಿರಾಕರಿಸಲಾಗುತ್ತಿದೆ ಎಂಬ ಬಗ್ಗೆ ಮಾಹಿತಿ ನೀಡಿ.‌ ಇವತ್ತೇ ಡಿಸಿಗೆ ಹೇಳಿ ಕ್ರಮ ಕೈಗೊಳ್ಳುವಂತೆ ಸೂಚಿಸುತ್ತೇನೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.