ETV Bharat / state

ದಾವಣಗೆರೆಯಲ್ಲಿ ಸಿಮೆಂಟ್ ಅಂಗಡಿ ಮಾಲೀಕನ ಮೇಲೆ ಚೂರಿ ಇರಿತ: ಸಿಸಿ ಕ್ಯಾಮೆರಾದಲ್ಲಿ ದೃಶ್ಯ ಸೆರೆ

author img

By

Published : Dec 24, 2019, 1:49 PM IST

ಸಿಮೆಂಟ್ ಅಂಗಡಿ ಮಾಲೀಕನಿಗೆ ದುಷ್ಕರ್ಮಿಗಳ ಗುಂಪು ಚಾಕುವಿನಿಂದ ಇರಿದ ಘಟನೆ ದಾವಣಗೆರೆಯ ಶಾಮನೂರು ರಸ್ತೆಯಲ್ಲಿ ನಡೆದಿದೆ.

knife-stabbing-on-cement-shop-owner
ಸಿಮೆಂಟ್ ಅಂಗಡಿ ಮಾಲೀಕನ ಮೇಲೆ ಚೂರಿ ಇರಿತ : ಸಿಸಿ ಕ್ಯಾಮೆರಾದಲ್ಲಿ ದೃಶ್ಯ ಸೆರೆ

ದಾವಣಗೆರೆ: ಸಿಮೆಂಟ್ ಅಂಗಡಿ ಮಾಲೀಕನಿಗೆ ದುಷ್ಕರ್ಮಿಗಳ ಗುಂಪು ಚಾಕುವಿನಿಂದ ಇರಿದ ಘಟನೆ ನಗರದ ಶಾಮನೂರು ರಸ್ತೆಯಲ್ಲಿ ನಡೆದಿದೆ.

ಸಿಮೆಂಟ್ ಅಂಗಡಿ ಮಾಲೀಕನ ಮೇಲೆ ಚೂರಿ ಇರಿತ : ಸಿಸಿ ಕ್ಯಾಮೆರಾದಲ್ಲಿ ದೃಶ್ಯ ಸೆರೆ
55 ವರ್ಷದ ಮಹಾದೇವಪ್ಪ ಇರಿತಕ್ಕೊಳಗಾದ ಸಿಮೆಂಟ್‌ ಅಂಗಡಿ ಮಾಲೀಕ.
ಬೈಕ್​ನಲ್ಲಿ ಬಂದ ಯುವಕರು ಚಾಕುವಿನಿಂದ ಇರಿದು ಪರಾರಿಯಾಗಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ನಿನ್ನೆ ಅಂಗಡಿ ಮಾಲೀಕ ಮಹಾದೇವಪ್ಪ ಮತ್ತು ಯುವಕರ ನಡುವೆ ಜಗಳ ನಡೆದಿತ್ತು. ಹಾಗಾಗಿ ಆ ಯುವಕರೇ ಚಾಕುವಿನಿಂದ ಇರಿದಿರುವ ಶಂಕೆ ವ್ಯಕ್ತವಾಗಿದೆ. ಹೆಲ್ಮೆಟ್ ಹಾಕಿಕೊಂಡು ಬಂದು ಚಾಕುವಿನಿಂದ ಇರಿದ ಬಳಿಕ ಯುವಕರು ಪರಾರಿಯಾಗುವ ದೃಶ್ಯ ಪಕ್ಕದ ಅಂಗಡಿಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಘಟನೆಯಲ್ಲಿ ಗಾಯಗೊಂಡ ಮಹಾದೇವಪ್ಪ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ದಾವಣಗೆರೆ: ಸಿಮೆಂಟ್ ಅಂಗಡಿ ಮಾಲೀಕನಿಗೆ ದುಷ್ಕರ್ಮಿಗಳ ಗುಂಪು ಚಾಕುವಿನಿಂದ ಇರಿದ ಘಟನೆ ನಗರದ ಶಾಮನೂರು ರಸ್ತೆಯಲ್ಲಿ ನಡೆದಿದೆ.

ಸಿಮೆಂಟ್ ಅಂಗಡಿ ಮಾಲೀಕನ ಮೇಲೆ ಚೂರಿ ಇರಿತ : ಸಿಸಿ ಕ್ಯಾಮೆರಾದಲ್ಲಿ ದೃಶ್ಯ ಸೆರೆ
55 ವರ್ಷದ ಮಹಾದೇವಪ್ಪ ಇರಿತಕ್ಕೊಳಗಾದ ಸಿಮೆಂಟ್‌ ಅಂಗಡಿ ಮಾಲೀಕ.
ಬೈಕ್​ನಲ್ಲಿ ಬಂದ ಯುವಕರು ಚಾಕುವಿನಿಂದ ಇರಿದು ಪರಾರಿಯಾಗಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ನಿನ್ನೆ ಅಂಗಡಿ ಮಾಲೀಕ ಮಹಾದೇವಪ್ಪ ಮತ್ತು ಯುವಕರ ನಡುವೆ ಜಗಳ ನಡೆದಿತ್ತು. ಹಾಗಾಗಿ ಆ ಯುವಕರೇ ಚಾಕುವಿನಿಂದ ಇರಿದಿರುವ ಶಂಕೆ ವ್ಯಕ್ತವಾಗಿದೆ. ಹೆಲ್ಮೆಟ್ ಹಾಕಿಕೊಂಡು ಬಂದು ಚಾಕುವಿನಿಂದ ಇರಿದ ಬಳಿಕ ಯುವಕರು ಪರಾರಿಯಾಗುವ ದೃಶ್ಯ ಪಕ್ಕದ ಅಂಗಡಿಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಘಟನೆಯಲ್ಲಿ ಗಾಯಗೊಂಡ ಮಹಾದೇವಪ್ಪ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
Intro:KN_DVG_02_24_CHOORI_IRITHA_SCRIPT_7203307

ಸಿಮೆಂಟ್ ಅಂಗಡಿ ಮಾಲೀಕನ ಮೇಲೆ ಚೂರಿ ಇರಿತ : ಸಿಸಿ ಕ್ಯಾಮೆರಾದಲ್ಲಿ ಸೆರೆ...!

ದಾವಣಗೆರೆ: ಸಿಮೆಂಟ್ ಅಂಗಡಿ ಮಾಲೀಕನಿಗೆ ದುಷ್ಕರ್ಮಿಗಳ ಗುಂಪು ಚಾಕುವಿನಿಂದ ಇರಿದ ಘಟನೆ ನಗರದ ಶಾಮನೂರು ರಸ್ತೆಯಲ್ಲಿ ಇಂದು ಬೆಳಿಗ್ಗೆ ನಡೆದಿದೆ.

ಬೈಕ್ ನಲ್ಲಿ ಬಂದು ಚಾಕುವಿನಿಂದ ಇರಿದು ಯುವಕರು ಪರಾರಿಯಾಗಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ೫೫ ವರ್ಷದ ಮಹಾದೇವಪ್ಪ ಚೂರಿಯಿಂದ ಇರಿತಕ್ಕೊಳಗಾದ ಅಂಗಡಿ ಮಾಲೀಕ.

ನಿನ್ನೆ ಅಂಗಡಿ ಮಾಲೀಕ ಮಹಾದೇವಪ್ಪ ಮತ್ತು ಯುವಕರ ನಡುವೆ ಜಗಳ ನಡೆದಿತ್ತು.ಆ ಯುವಕರೇ ಚಾಕುವಿನಿಂದ ಇರಿದಿರುವ ಶಂಕೆ ವ್ಯಕ್ತವಾಗಿದೆ. ಹೆಲ್ಮೆಟ್ ಹಾಕಿಕೊಂಡು ಬಂದು ಚಾಕುವಿನಿಂದ ಇರಿದ ಬಳಿಕ ಯುವಕರು ಪರಾರಿಯಾಗುವ ದೃಶ್ಯ ಪಕ್ಕದ ಅಂಗಡಿಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಗಾಯಗೊಂಡ ಮಹಾದೇವಪ್ಪ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.Body:KN_DVG_02_24_CHOORI_IRITHA_SCRIPT_7203307

ಸಿಮೆಂಟ್ ಅಂಗಡಿ ಮಾಲೀಕನ ಮೇಲೆ ಚೂರಿ ಇರಿತ : ಸಿಸಿ ಕ್ಯಾಮೆರಾದಲ್ಲಿ ಸೆರೆ...!

ದಾವಣಗೆರೆ: ಸಿಮೆಂಟ್ ಅಂಗಡಿ ಮಾಲೀಕನಿಗೆ ದುಷ್ಕರ್ಮಿಗಳ ಗುಂಪು ಚಾಕುವಿನಿಂದ ಇರಿದ ಘಟನೆ ನಗರದ ಶಾಮನೂರು ರಸ್ತೆಯಲ್ಲಿ ಇಂದು ಬೆಳಿಗ್ಗೆ ನಡೆದಿದೆ.

ಬೈಕ್ ನಲ್ಲಿ ಬಂದು ಚಾಕುವಿನಿಂದ ಇರಿದು ಯುವಕರು ಪರಾರಿಯಾಗಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ೫೫ ವರ್ಷದ ಮಹಾದೇವಪ್ಪ ಚೂರಿಯಿಂದ ಇರಿತಕ್ಕೊಳಗಾದ ಅಂಗಡಿ ಮಾಲೀಕ.

ನಿನ್ನೆ ಅಂಗಡಿ ಮಾಲೀಕ ಮಹಾದೇವಪ್ಪ ಮತ್ತು ಯುವಕರ ನಡುವೆ ಜಗಳ ನಡೆದಿತ್ತು.ಆ ಯುವಕರೇ ಚಾಕುವಿನಿಂದ ಇರಿದಿರುವ ಶಂಕೆ ವ್ಯಕ್ತವಾಗಿದೆ. ಹೆಲ್ಮೆಟ್ ಹಾಕಿಕೊಂಡು ಬಂದು ಚಾಕುವಿನಿಂದ ಇರಿದ ಬಳಿಕ ಯುವಕರು ಪರಾರಿಯಾಗುವ ದೃಶ್ಯ ಪಕ್ಕದ ಅಂಗಡಿಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಗಾಯಗೊಂಡ ಮಹಾದೇವಪ್ಪ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.