ETV Bharat / state

ಉಳಿದ ಬೂಸ್ಟರ್ ಡೋಸ್ ನಾನ್​ ಹಾಕ್ಲಾ: ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡ ಭೈರತಿ ಬಸವರಾಜ್!

author img

By

Published : Jan 13, 2022, 2:10 PM IST

ಉಳಿದ ಬೂಸ್ಟರ್ ಡೋಸ್ ನಾನು ಮಾಡ್ಲಾ. ಹೇಳು ನಾನು ಬೂಸ್ಟರ್ ಡೋಸ್ ಮಾಡ್ಲಾ ಎಂದು ಅಧಿಕಾರಿಗಳಿಗೆ ಭೈರತಿ ಬಸವರಾಜ್ ತರಾಟೆಗೆ ತೆಗೆದುಕೊಂಡಿದ್ದಾರೆ.

Byrathi basavaraj angry on officers, booster dose vaccination in Devanagere, Minister Byrathi basavaraj news, ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡ ಭೈರತಿ ಬಸವರಾಜ್, ದಾವಣಗೆರೆಯಲ್ಲಿ ಬೂಸ್ಟರ್​ ಡೋಸ್​ ಲಸಿಕೀಕರಣ, ಸಚಿವ ಭರತಿ ಬಸವರಾಜ್​ ಸುದ್ದಿ,
ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡ ಭೈರತಿ ಬಸವರಾಜ್

ದಾವಣಗೆರೆ: ಉಳಿದ ಬೂಸ್ಟರ್ ಡೋಸ್​ಗಳನ್ನು ನಾನು ಹಾಕ್ಲಾ, ಹೇಳು ನಾನು ಬೂಸ್ಟರ್ ಡೋಸ್ ಗಳನ್ನು ಮಾಡ್ಲಾ ಎಂದು ಎಲ್ಲ ತಾಲೂಕು ಆರೋಗ್ಯ ಅಧಿಕಾರಿಗಳಿಗೆ ಭೈರತಿ ಬಸವರಾಜ್ ತರಾಟೆಗೆ ತೆಗೆದುಕೊಂಡ ಪ್ರಸಂಗ ಕಂಡು ಬಂತು.

ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡ ಭೈರತಿ ಬಸವರಾಜ್

ಜಿಲ್ಲಾಧಿಕಾರಿ ಕಚೇರಿಯ ತುಂಗಭದ್ರಾ ಸಭಾಂಗಣದಲ್ಲಿ ಜರುಗಿದ ಸಭೆಯಲ್ಲಿ ಬೂಸ್ಟರ್ ಡೋಸ್ ಲಸಿಕೆ ಹಾಕಲು ನೀಡಿದ್ದ ಗಡವನ್ನು ತಲುಪದ ತಾಲೂಕು ಆರೋಗ್ಯಧಿಕಾರಿಗಳಿಗೆ ಸಚಿವರು ಗದರಿಸಿದರು. ಜವಾಬ್ದಾರಿ ಇಲ್ವಾ ನಿಮಗೆಲ್ಲ, ಏನ್ರೀ ನಿಮಗೆ ಎಷ್ಟು ಡೋಸ್​ಗಳಿವೆ ಎಂದು ಗೊತ್ತಿಲ್ವ. ನೀವು ಫೀಲ್ಡಿಗೆ ಹೋಗ್ತಿರಾ ಅಥವಾ ಇಲ್ವಾ, ಯಾವುದೋ ಲೆಕ್ಕಕ್ಕೆ ಯಾವುದೋ ಲೆಕ್ಕ ಹೇಳ್ತಿದಿದ್ದರಲ್ಲ ಎಂದು ಹೊನ್ನಾಳಿ ತಾಲೂಕಿನ ಆರೋಗ್ಯಧಿಕಾರಿಗೆ ಚಳಿ ಬಿಡಿಸಿದರು.

ಓದಿ: ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ನಡೆಸುತ್ತಿದ್ದ ಪಾದಯಾತ್ರೆ ಅರ್ಧಕ್ಕೆ​ ಮೊಟಕು

ಮಾಹಿತಿ ಇಲ್ಲದೇ ಸಭೆ ಆಗಮಿಸ್ತಿರಾ ರೀ.. ಡಿಸಿಯವರೇ ಇವರೆಲ್ಲರಿಗೂ ನೋಟಿಸ್ ನೀಡಿ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿಯವರಿಗೆ ತಿಳಿಸಿದರು. ಹರಿಹರ ತಾಲೂಕು ಆರೋಗ್ಯಧಿಕಾರಿಗೆ ತರಾಟೆಗೆದುಕೊಂಡ ಸಚಿವರು ಶೇ.24 ರಷ್ಟು ಬೂಸ್ಟರ್ ಡೋಸ್ ಆಗಿದೆ. ಅಷ್ಟೇ ಇನ್ನು ಉಳಿದಿದ್ದು ಅಂತೀರಾ.. ಉಳಿದ ಲಸಿಕೆಗಳನ್ನು ನಾನು ಬಂದು ಹಾಕ್ಲಾ, ನಿಮಗೆ ಜವಾಬ್ದಾರಿ ಇಲ್ವಾ. ಕೇವಲ ಶೇ. 24ರಷ್ಟು ಆಗಿದೆ ಎನ್ನುತ್ತಿರಲ್ಲ. ಶೇ. 50ರಷ್ಟು ಬೂಸ್ಟರ್ ಡೋಸ್​ನ್ನು ಇದೇ 20 ರೊಳಗೆ ಪೂರ್ಣಗೊಳಿಸಬೇಕು ಎಂದು ಗಡವು ನೀಡಿದರು.

ದಾವಣಗೆರೆ: ಉಳಿದ ಬೂಸ್ಟರ್ ಡೋಸ್​ಗಳನ್ನು ನಾನು ಹಾಕ್ಲಾ, ಹೇಳು ನಾನು ಬೂಸ್ಟರ್ ಡೋಸ್ ಗಳನ್ನು ಮಾಡ್ಲಾ ಎಂದು ಎಲ್ಲ ತಾಲೂಕು ಆರೋಗ್ಯ ಅಧಿಕಾರಿಗಳಿಗೆ ಭೈರತಿ ಬಸವರಾಜ್ ತರಾಟೆಗೆ ತೆಗೆದುಕೊಂಡ ಪ್ರಸಂಗ ಕಂಡು ಬಂತು.

ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡ ಭೈರತಿ ಬಸವರಾಜ್

ಜಿಲ್ಲಾಧಿಕಾರಿ ಕಚೇರಿಯ ತುಂಗಭದ್ರಾ ಸಭಾಂಗಣದಲ್ಲಿ ಜರುಗಿದ ಸಭೆಯಲ್ಲಿ ಬೂಸ್ಟರ್ ಡೋಸ್ ಲಸಿಕೆ ಹಾಕಲು ನೀಡಿದ್ದ ಗಡವನ್ನು ತಲುಪದ ತಾಲೂಕು ಆರೋಗ್ಯಧಿಕಾರಿಗಳಿಗೆ ಸಚಿವರು ಗದರಿಸಿದರು. ಜವಾಬ್ದಾರಿ ಇಲ್ವಾ ನಿಮಗೆಲ್ಲ, ಏನ್ರೀ ನಿಮಗೆ ಎಷ್ಟು ಡೋಸ್​ಗಳಿವೆ ಎಂದು ಗೊತ್ತಿಲ್ವ. ನೀವು ಫೀಲ್ಡಿಗೆ ಹೋಗ್ತಿರಾ ಅಥವಾ ಇಲ್ವಾ, ಯಾವುದೋ ಲೆಕ್ಕಕ್ಕೆ ಯಾವುದೋ ಲೆಕ್ಕ ಹೇಳ್ತಿದಿದ್ದರಲ್ಲ ಎಂದು ಹೊನ್ನಾಳಿ ತಾಲೂಕಿನ ಆರೋಗ್ಯಧಿಕಾರಿಗೆ ಚಳಿ ಬಿಡಿಸಿದರು.

ಓದಿ: ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ನಡೆಸುತ್ತಿದ್ದ ಪಾದಯಾತ್ರೆ ಅರ್ಧಕ್ಕೆ​ ಮೊಟಕು

ಮಾಹಿತಿ ಇಲ್ಲದೇ ಸಭೆ ಆಗಮಿಸ್ತಿರಾ ರೀ.. ಡಿಸಿಯವರೇ ಇವರೆಲ್ಲರಿಗೂ ನೋಟಿಸ್ ನೀಡಿ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿಯವರಿಗೆ ತಿಳಿಸಿದರು. ಹರಿಹರ ತಾಲೂಕು ಆರೋಗ್ಯಧಿಕಾರಿಗೆ ತರಾಟೆಗೆದುಕೊಂಡ ಸಚಿವರು ಶೇ.24 ರಷ್ಟು ಬೂಸ್ಟರ್ ಡೋಸ್ ಆಗಿದೆ. ಅಷ್ಟೇ ಇನ್ನು ಉಳಿದಿದ್ದು ಅಂತೀರಾ.. ಉಳಿದ ಲಸಿಕೆಗಳನ್ನು ನಾನು ಬಂದು ಹಾಕ್ಲಾ, ನಿಮಗೆ ಜವಾಬ್ದಾರಿ ಇಲ್ವಾ. ಕೇವಲ ಶೇ. 24ರಷ್ಟು ಆಗಿದೆ ಎನ್ನುತ್ತಿರಲ್ಲ. ಶೇ. 50ರಷ್ಟು ಬೂಸ್ಟರ್ ಡೋಸ್​ನ್ನು ಇದೇ 20 ರೊಳಗೆ ಪೂರ್ಣಗೊಳಿಸಬೇಕು ಎಂದು ಗಡವು ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.