ETV Bharat / state

ಭಾನು ಮತ್ತು ಭುವಿ... ಇದು ಸಂಪೂರ್ಣ ಹೊಸಬರ ಚಿತ್ರ - banu mtftu bhuvi kannada film

ನಟ, ನಟಿಯಿಂದ ಹಿಡಿದು ಎಲ್ಲರೂ ಹೊಸದಾಗಿ ಸೇರಿಕೊಂಡು ಹೊಸ ಆಲೋಚನೆಯೊಂದಿಗೆ ಭಾನು ಮತ್ತು ಭುವಿ ಎಂಬ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಚಿತ್ರ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ಚಿತ್ರ ತಂಡ ತಿಳಿಸಿದೆ.

ಭಾನು ಮತ್ತು ಭುವಿ ಚಿತ್ರ ತಂಡ
author img

By

Published : Jul 30, 2019, 8:37 PM IST

ದಾವಣಗೆರೆ: ನಟ, ನಟಿ, ನಿರ್ದೇಶಕ ಸೇರಿದಂತೆ ಎಲ್ಲರೂ ಹೊಸಬರೆ. ಹೊಸ ಪ್ರತಿಭೆಗಳೇ ಸೇರಿಕೊಂಡು ನಿರ್ಮಾಣ ಮಾಡಿರುವ ಭಾನು ಮತ್ತು ಭುವಿ ಸಿನಿಮಾ ತೆರೆಗೆ ಬರಲು ತಯಾರಾಗಿ ನಿಂತಿದೆ. ಶೀಘ್ರದಲ್ಲಿಯೇ ರಾಜ್ಯದ ಎಲ್ಲಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದ್ದು, ಚಿತ್ರದ ಪ್ರಮೋಷನ್​ಗಾಗಿ ಚಿತ್ರತಂಡ ಬೆಣ್ಣೆನಗರಿಗೆ ಆಗಮಿಸಿದೆ.

ರಾಜ್ಯಾದ್ಯಂತ ಪ್ರಚಾರ ಕಾರ್ಯ ಶುರು ಮಾಡಿರುವ ಈ ತಂಡ, ಸಿನಿಮಾದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿತು. ಚಿತ್ರದ ನಿರ್ದೇಶಕ, ನಾಯಕ ನಟ, ನಟಿ ಸೇರಿದಂತೆ ಎಲ್ಲರೂ ಹೊಸಬರೇ. ಬಿ. ಆರ್. ಆದಿ ನಿರ್ದೇಶಿಸಿರುವ ಈ ಚಿತ್ರದ ನಾಯಕ ಸೂರ್ಯಪ್ರಭ. ನಾಯಕಿ ಶಿವಮೊಗ್ಗದವರಾದ ನಿಶ್ಚಿತ. ಇಲ್ಲಿ ಭಾನು ಮತ್ತು ಭುವಿಯ ಪ್ರೇಮ ಕಥೆಯ ನಡುವೆ ಯಾರು ಬರುತ್ತಾರೆ, ಬಳಿಕ ಕ್ಲೈಮ್ಯಾಕ್ಸ್ ಏನಾಗುತ್ತದೆ ಎಂಬುದೇ ಚಿತ್ರದ ಕಥಾಹಂದರವಾಗಿದೆ.

ಭಾನು ಮತ್ತು ಭುವಿ ಚಿತ್ರ ತಂಡ

ಇದೊಂದು ವಿಭಿನ್ನ ಪ್ರೇಮ ಕಥೆಯಾಗಿದ್ದು, ಬೇರೆ ಸಿನಿಮಾಗಿಂತ ಫುಲ್​​ ಡಿಫರೆಂಟ್ ಕಥೆ ಹೊಂದಿದೆ ಅನ್ನೋದು ಚಿತ್ರ ತಂಡದ ಮಾತು. ಈ ಚಿತ್ರವನ್ನು ರಾಜ್ಯದ ಹಲವು ಭಾಗಗಳಲ್ಲಿ ಚಿತ್ರೀಕರಣ ಮಾಡಲಾಗಿದ್ದು, ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿರುವುದಾಗಿ ಚಿತ್ರದ ನಿರ್ದೇಶಕ ಆದಿ ಹೇಳಿದ್ದಾರೆ. ಇನ್ನು, ಚಿತ್ರದಲ್ಲಿ ಹಿರಿಯ ಹಾಸ್ಯ ನಟ ರಂಗಾಯಣ ರಘು ಹಾಗೂ ಶೋಭರಾಜ್ ಕೂಡ ನಟಿಸಿದ್ದು, ಅವರನ್ನು ಭಿನ್ನವಾಗಿ ತೋರಿಸುವ ಪ್ರಯತ್ನ ಮಾಡಲಾಗಿದೆ ಎಂದಿದ್ದಾರೆ.

ಚಿತ್ರದ ಬಗ್ಗೆ ಚಿತ್ರತಂಡವು ಬಹಳಷ್ಟು ನಿರೀಕ್ಷೆ, ಕುತೂಹಲ ಇಟ್ಟುಕೊಂಡಿದೆ. ಪ್ರೇಕ್ಷಕರು ಯಾವ ರೀತಿ ಸ್ವೀಕರಿಸುತ್ತಾರೆ ಎಂಬುದು ಚಿತ್ರ ಬಿಡುಗಡೆಯಾದ ಬಳಿಕ ತಿಳಿಯಬೇಕಿದೆ.

ದಾವಣಗೆರೆ: ನಟ, ನಟಿ, ನಿರ್ದೇಶಕ ಸೇರಿದಂತೆ ಎಲ್ಲರೂ ಹೊಸಬರೆ. ಹೊಸ ಪ್ರತಿಭೆಗಳೇ ಸೇರಿಕೊಂಡು ನಿರ್ಮಾಣ ಮಾಡಿರುವ ಭಾನು ಮತ್ತು ಭುವಿ ಸಿನಿಮಾ ತೆರೆಗೆ ಬರಲು ತಯಾರಾಗಿ ನಿಂತಿದೆ. ಶೀಘ್ರದಲ್ಲಿಯೇ ರಾಜ್ಯದ ಎಲ್ಲಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದ್ದು, ಚಿತ್ರದ ಪ್ರಮೋಷನ್​ಗಾಗಿ ಚಿತ್ರತಂಡ ಬೆಣ್ಣೆನಗರಿಗೆ ಆಗಮಿಸಿದೆ.

ರಾಜ್ಯಾದ್ಯಂತ ಪ್ರಚಾರ ಕಾರ್ಯ ಶುರು ಮಾಡಿರುವ ಈ ತಂಡ, ಸಿನಿಮಾದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿತು. ಚಿತ್ರದ ನಿರ್ದೇಶಕ, ನಾಯಕ ನಟ, ನಟಿ ಸೇರಿದಂತೆ ಎಲ್ಲರೂ ಹೊಸಬರೇ. ಬಿ. ಆರ್. ಆದಿ ನಿರ್ದೇಶಿಸಿರುವ ಈ ಚಿತ್ರದ ನಾಯಕ ಸೂರ್ಯಪ್ರಭ. ನಾಯಕಿ ಶಿವಮೊಗ್ಗದವರಾದ ನಿಶ್ಚಿತ. ಇಲ್ಲಿ ಭಾನು ಮತ್ತು ಭುವಿಯ ಪ್ರೇಮ ಕಥೆಯ ನಡುವೆ ಯಾರು ಬರುತ್ತಾರೆ, ಬಳಿಕ ಕ್ಲೈಮ್ಯಾಕ್ಸ್ ಏನಾಗುತ್ತದೆ ಎಂಬುದೇ ಚಿತ್ರದ ಕಥಾಹಂದರವಾಗಿದೆ.

ಭಾನು ಮತ್ತು ಭುವಿ ಚಿತ್ರ ತಂಡ

ಇದೊಂದು ವಿಭಿನ್ನ ಪ್ರೇಮ ಕಥೆಯಾಗಿದ್ದು, ಬೇರೆ ಸಿನಿಮಾಗಿಂತ ಫುಲ್​​ ಡಿಫರೆಂಟ್ ಕಥೆ ಹೊಂದಿದೆ ಅನ್ನೋದು ಚಿತ್ರ ತಂಡದ ಮಾತು. ಈ ಚಿತ್ರವನ್ನು ರಾಜ್ಯದ ಹಲವು ಭಾಗಗಳಲ್ಲಿ ಚಿತ್ರೀಕರಣ ಮಾಡಲಾಗಿದ್ದು, ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿರುವುದಾಗಿ ಚಿತ್ರದ ನಿರ್ದೇಶಕ ಆದಿ ಹೇಳಿದ್ದಾರೆ. ಇನ್ನು, ಚಿತ್ರದಲ್ಲಿ ಹಿರಿಯ ಹಾಸ್ಯ ನಟ ರಂಗಾಯಣ ರಘು ಹಾಗೂ ಶೋಭರಾಜ್ ಕೂಡ ನಟಿಸಿದ್ದು, ಅವರನ್ನು ಭಿನ್ನವಾಗಿ ತೋರಿಸುವ ಪ್ರಯತ್ನ ಮಾಡಲಾಗಿದೆ ಎಂದಿದ್ದಾರೆ.

ಚಿತ್ರದ ಬಗ್ಗೆ ಚಿತ್ರತಂಡವು ಬಹಳಷ್ಟು ನಿರೀಕ್ಷೆ, ಕುತೂಹಲ ಇಟ್ಟುಕೊಂಡಿದೆ. ಪ್ರೇಕ್ಷಕರು ಯಾವ ರೀತಿ ಸ್ವೀಕರಿಸುತ್ತಾರೆ ಎಂಬುದು ಚಿತ್ರ ಬಿಡುಗಡೆಯಾದ ಬಳಿಕ ತಿಳಿಯಬೇಕಿದೆ.

Intro:KN_DVG_30_BANU BHUVI__SCRIPT_02_7203307

REPORTER : YOGARAJ G. H.

ತೆರೆಗೆ ಬರಲು ಸಜ್ಜಾಗಿರುವ ಹೊಸಬರ ಚಿತ್ರ ಭಾನು ಮತ್ತು ಭುವಿ...

ದಾವಣಗೆರೆ : ಹೊಸಬರೇ ಸೇರಿಕೊಂಡು ನಿರ್ಮಾಣ ಮಾಡಿರುವ ಭಾನು ಮತ್ತು ಭುವಿ ಸಿನಿಮಾ ತೆರೆಗೆ ಬರಲು ತಯಾರಾಗಿದೆ. ಶೀಘ್ರದಲ್ಲಿಯೇ ರಾಜ್ಯದ ಎಲ್ಲಾ ಚಿತ್ರಮಂದಿರಗಳಲ್ಲಿ
ಬಿಡುಗಡೆಯಾಗಲಿದೆ.

ಚಿತ್ರದ ಪ್ರಮೋಷನ್ ಗಾಗಿ ಚಿತ್ರತಂಡ ಬೆಣ್ಣೆನಗರಿಗೆ ಆಗಮಿಸಿತ್ತು. ರಾಜ್ಯಾದ್ಯಂತ ಪ್ರಚಾರ ಕಾರ್ಯ ಶುರು ಮಾಡಿರುವ ಈ ತಂಡ ಸಿನಿಮಾದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿತು.

ಚಿತ್ರದ ನಿರ್ದೇಶಕ, ನಾಯಕ ನಟ, ನಟಿ ಸೇರಿದಂತೆ ಎಲ್ಲರೂ ಹೊಸಬರೇ. ಬಿ. ಆರ್. ಆದಿ ನಿರ್ದೇಶಿಸಿರುವ ಈ ಚಿತ್ರದ ನಾಯಕ ಸೂರ್ಯಪ್ರಭ. ನಾಯಕಿ ಶಿವಮೊಗ್ಗದವರಾದ ನಿಶ್ಚಿತ.

ಇಲ್ಲಿ ಭಾನು ಮತ್ತು ಭುವಿಯ ಪ್ರೇಮ ಕಥೆಯ ನಡುವೆ ಯಾರು ಬರುತ್ತಾರೆ, ಬಳಿಕ ಕ್ಲೈಮ್ಯಾಕ್ಸ್ ಏನಾಗುತ್ತದೆ ಎಂಬುದೇ ಚಿತ್ರದ ಕಥಾಹಂದರ. ಇದೊಂದು ವಿಭಿನ್ನ ಪ್ರೇಮ ಕಥೆಯಾಗಿದ್ದು, ಬೇರೆ
ಸಿನಿಮಾಗಿಂತ ಡಿಫರೆಂಟ್ ಕಥೆ ಹೊಂದಿದೆ. ರಾಜ್ಯದ ಹಲವು ಭಾಗಗಳಲ್ಲಿ ಚಿತ್ರೀಕರಣ ಮಾಡಲಾಗಿದ್ದು, ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿರುವುದಾಗಿ ಚಿತ್ರದ ನಿರ್ದೇಶಕ ಆದಿ
ಹೇಳಿದ್ದಾರೆ.

ಇನ್ನು, ಚಿತ್ರದಲ್ಲಿ ಹಿರಿಯ ಹಾಸ್ಯ ನಟ ರಂಗಾಯಣ ರಘು ಹಾಗೂ ಶೋಭರಾಜ್ ಕೂಡ ನಟಿಸಿದ್ದು, ಅವರನ್ನು ಭಿನ್ನವಾಗಿ ತೋರಿಸುವ ಪ್ರಯತ್ನ ಮಾಡಲಾಗಿದೆ. ಚಿತ್ರದ ಬಗ್ಗೆ ಚಿತ್ರತಂಡವು ಬಹಳಷ್ಟು
ನಿರೀಕ್ಷೆ ಇಟ್ಟುಕೊಂಡಿದ್ದು, ಪ್ರೇಕ್ಷಕರು ಯಾವ ರೀತಿ ಸ್ವೀಕರಿಸುತ್ತಾರೆ ಎಂಬುದು ಚಿತ್ರ ಬಿಡುಗಡೆಯಾದ ಬಳಿಕ ಗೊತ್ತಾಗಲಿದೆ.

ಬೈಟ್: ಆದಿ, ನಿರ್ದೇಶಕ

ಬೈಟ್- ನಿಶ್ಚಿತಾ, ನಟಿ
Body:KN_DVG_30_BANU BHUVI__SCRIPT_02_7203307

REPORTER : YOGARAJ G. H.

ತೆರೆಗೆ ಬರಲು ಸಜ್ಜಾಗಿರುವ ಹೊಸಬರ ಚಿತ್ರ ಭಾನು ಮತ್ತು ಭುವಿ...

ದಾವಣಗೆರೆ : ಹೊಸಬರೇ ಸೇರಿಕೊಂಡು ನಿರ್ಮಾಣ ಮಾಡಿರುವ ಭಾನು ಮತ್ತು ಭುವಿ ಸಿನಿಮಾ ತೆರೆಗೆ ಬರಲು ತಯಾರಾಗಿದೆ. ಶೀಘ್ರದಲ್ಲಿಯೇ ರಾಜ್ಯದ ಎಲ್ಲಾ ಚಿತ್ರಮಂದಿರಗಳಲ್ಲಿ
ಬಿಡುಗಡೆಯಾಗಲಿದೆ.

ಚಿತ್ರದ ಪ್ರಮೋಷನ್ ಗಾಗಿ ಚಿತ್ರತಂಡ ಬೆಣ್ಣೆನಗರಿಗೆ ಆಗಮಿಸಿತ್ತು. ರಾಜ್ಯಾದ್ಯಂತ ಪ್ರಚಾರ ಕಾರ್ಯ ಶುರು ಮಾಡಿರುವ ಈ ತಂಡ ಸಿನಿಮಾದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿತು.

ಚಿತ್ರದ ನಿರ್ದೇಶಕ, ನಾಯಕ ನಟ, ನಟಿ ಸೇರಿದಂತೆ ಎಲ್ಲರೂ ಹೊಸಬರೇ. ಬಿ. ಆರ್. ಆದಿ ನಿರ್ದೇಶಿಸಿರುವ ಈ ಚಿತ್ರದ ನಾಯಕ ಸೂರ್ಯಪ್ರಭ. ನಾಯಕಿ ಶಿವಮೊಗ್ಗದವರಾದ ನಿಶ್ಚಿತ.

ಇಲ್ಲಿ ಭಾನು ಮತ್ತು ಭುವಿಯ ಪ್ರೇಮ ಕಥೆಯ ನಡುವೆ ಯಾರು ಬರುತ್ತಾರೆ, ಬಳಿಕ ಕ್ಲೈಮ್ಯಾಕ್ಸ್ ಏನಾಗುತ್ತದೆ ಎಂಬುದೇ ಚಿತ್ರದ ಕಥಾಹಂದರ. ಇದೊಂದು ವಿಭಿನ್ನ ಪ್ರೇಮ ಕಥೆಯಾಗಿದ್ದು, ಬೇರೆ
ಸಿನಿಮಾಗಿಂತ ಡಿಫರೆಂಟ್ ಕಥೆ ಹೊಂದಿದೆ. ರಾಜ್ಯದ ಹಲವು ಭಾಗಗಳಲ್ಲಿ ಚಿತ್ರೀಕರಣ ಮಾಡಲಾಗಿದ್ದು, ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿರುವುದಾಗಿ ಚಿತ್ರದ ನಿರ್ದೇಶಕ ಆದಿ
ಹೇಳಿದ್ದಾರೆ.

ಇನ್ನು, ಚಿತ್ರದಲ್ಲಿ ಹಿರಿಯ ಹಾಸ್ಯ ನಟ ರಂಗಾಯಣ ರಘು ಹಾಗೂ ಶೋಭರಾಜ್ ಕೂಡ ನಟಿಸಿದ್ದು, ಅವರನ್ನು ಭಿನ್ನವಾಗಿ ತೋರಿಸುವ ಪ್ರಯತ್ನ ಮಾಡಲಾಗಿದೆ. ಚಿತ್ರದ ಬಗ್ಗೆ ಚಿತ್ರತಂಡವು ಬಹಳಷ್ಟು
ನಿರೀಕ್ಷೆ ಇಟ್ಟುಕೊಂಡಿದ್ದು, ಪ್ರೇಕ್ಷಕರು ಯಾವ ರೀತಿ ಸ್ವೀಕರಿಸುತ್ತಾರೆ ಎಂಬುದು ಚಿತ್ರ ಬಿಡುಗಡೆಯಾದ ಬಳಿಕ ಗೊತ್ತಾಗಲಿದೆ.

ಬೈಟ್: ಆದಿ, ನಿರ್ದೇಶಕ

ಬೈಟ್- ನಿಶ್ಚಿತಾ, ನಟಿ
Conclusion:null
ETV Bharat Logo

Copyright © 2025 Ushodaya Enterprises Pvt. Ltd., All Rights Reserved.