ETV Bharat / state

ಧರೆಗುರುಳಿದ ಮರ... ಅದೃಷ್ಟವಶಾತ್ ಶಾಲಾ ಮಕ್ಕಳು ಪಾರು - undefined

ಆದರ್ಶ ಹಿರಿಯ ಪ್ರಾಥಮಿಕ ಶಾಲೆ ಪಕ್ಕದಲ್ಲಿ ಸುಮಾರು 10 ವರ್ಷದ ಹಳೆಯ ಮರ ಧರೆಗುರುಳಿದೆ

ಧರೆಗುರುಳಿದ ಬೃಹದಾಕಾರದ ಮರ
author img

By

Published : Aug 6, 2019, 7:58 PM IST

ದಾವಣಗೆರೆ: ನಗರದ ನಿಟ್ಟುವಳ್ಳಿಯಲ್ಲಿ ಬೃಹದಾಕಾರದ ಮರ ಬಿದ್ದಿದ್ದು, ಶಾಲಾ ಮಕ್ಕಳು ಅದೃಷ್ಟವಶಾತ್​ ಅಪಾಯದಿಂದ ಪಾರಾಗಿದ್ದಾರೆ.

ಆದರ್ಶ ಹಿರಿಯ ಪ್ರಾಥಮಿಕ ಶಾಲೆ ಪಕ್ಕದಲ್ಲಿ ಸುಮಾರು 10 ವರ್ಷದ ಹಳೆಯ ಮರ ಧರೆಗುರುಳಿದೆ. ಸಂಜೆ ಶಾಲೆ ಮುಗಿದ ಬಳಿಕ ಮಕ್ಕಳು ಇದೇ ಮಾರ್ಗವಾಗಿ ಮನೆಗೆ ಹೋಗಬೇಕು. ಮಕ್ಕಳೆಲ್ಲ ಹೋದ ಸ್ವಲ್ಪ ಸಮಯದಲ್ಲೇ ಮರ ಕೆಳಗುರುಳಿದೆ.

ಧರೆಗುರುಳಿದ ಮರ

ಮರದ ರೆಂಬೆ ಕೊಂಬೆಗಳು ರಸ್ತೆ ಮೇಲೆ ಬಿದ್ದಿದ್ದು, ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಸಾವಿರಾರು ಮಂದಿ ಈ ಮಾರ್ಗದಲ್ಲಿ ನಿತ್ಯವೂ ಓಡಾಡುತ್ತಿದ್ದು, ವಾಹನಗಳ ಓಡಾಟಕ್ಕೆ ತೊಂದರೆಯಾಗಿದೆ. ಮರ ಉರುಳಿದರೂ ಸ್ಥಳಕ್ಕೆ ಮಹಾನಗರ ಪಾಲಿಕೆ ಅಧಿಕಾರಿಗಳು ಬಂದಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ದಾವಣಗೆರೆ: ನಗರದ ನಿಟ್ಟುವಳ್ಳಿಯಲ್ಲಿ ಬೃಹದಾಕಾರದ ಮರ ಬಿದ್ದಿದ್ದು, ಶಾಲಾ ಮಕ್ಕಳು ಅದೃಷ್ಟವಶಾತ್​ ಅಪಾಯದಿಂದ ಪಾರಾಗಿದ್ದಾರೆ.

ಆದರ್ಶ ಹಿರಿಯ ಪ್ರಾಥಮಿಕ ಶಾಲೆ ಪಕ್ಕದಲ್ಲಿ ಸುಮಾರು 10 ವರ್ಷದ ಹಳೆಯ ಮರ ಧರೆಗುರುಳಿದೆ. ಸಂಜೆ ಶಾಲೆ ಮುಗಿದ ಬಳಿಕ ಮಕ್ಕಳು ಇದೇ ಮಾರ್ಗವಾಗಿ ಮನೆಗೆ ಹೋಗಬೇಕು. ಮಕ್ಕಳೆಲ್ಲ ಹೋದ ಸ್ವಲ್ಪ ಸಮಯದಲ್ಲೇ ಮರ ಕೆಳಗುರುಳಿದೆ.

ಧರೆಗುರುಳಿದ ಮರ

ಮರದ ರೆಂಬೆ ಕೊಂಬೆಗಳು ರಸ್ತೆ ಮೇಲೆ ಬಿದ್ದಿದ್ದು, ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಸಾವಿರಾರು ಮಂದಿ ಈ ಮಾರ್ಗದಲ್ಲಿ ನಿತ್ಯವೂ ಓಡಾಡುತ್ತಿದ್ದು, ವಾಹನಗಳ ಓಡಾಟಕ್ಕೆ ತೊಂದರೆಯಾಗಿದೆ. ಮರ ಉರುಳಿದರೂ ಸ್ಥಳಕ್ಕೆ ಮಹಾನಗರ ಪಾಲಿಕೆ ಅಧಿಕಾರಿಗಳು ಬಂದಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

Intro:Filename :
KN_DVG_06_DHAREGURULIDA MARA_SCRIPT_01_7203307

ಧರೆಗುರುಳಿದ ಬೃಹದಾಕಾರದ ಮರ - ಅದೃಷ್ಟವಶಾತ್ ಮಕ್ಕಳು ಪಾರು...!

ದಾವಣಗೆರೆ: ನಗರದ ನಿಟ್ಟುವಳ್ಳಿಯಲ್ಲಿ ಬೃಹದಾಕಾರದ ಮರ ಬಿದ್ದಿದ್ದು, ಶಾಲಾ ಮಕ್ಕಳು ಅಪಾಯದಿಂದ ಪಾರಾದ ಘಟನೆ ನಡೆದಿದೆ.

ದಾವಣಗೆರೆ ನಗರದ ಆದರ್ಶ ಹಿರಿಯ ಪ್ರಾಥಮಿಕ ಶಾಲೆಯ ಪಕ್ಕದಲ್ಲಿದ್ದ ಸುಮಾರು ನಲ್ವತ್ತು ವರ್ಷದಿಂದ ಇದ್ದ ಮರ ಕೆಳಗೆ ಬಿತ್ತು. ಸಂಜೆ ವೇಳೆಯಲ್ಲಿ ಮಕ್ಕಳು ಇದೇ ಮರದ ಕೆಳಗಡೆ ಮನೆಗೆ ಹೋಗಬೇಕು. ಮಕ್ಕಳೆಲ್ಲಾ ಹೋದ ಸ್ವಲ್ಪ ಸಮಯದಲ್ಲೇ ಮರ ಕೆಳಗುರುಳಿದೆ.

ನೂರಾರು ಮಕ್ಕಳು ಈ ಶಾಲೆಯಲ್ಲಿ ಓದುತ್ತಿದ್ದು, ಯಾವುದೇ ಅಪಾಯವಾಗಲಿಲ್ಲ. ಇದರಿಂದ ಸ್ಥಳೀಯರು ನಿಟ್ಟುಸಿರು ಬಿಟ್ಟರು. ಮರದ ರೆಂಬೆ ಕೊಂಬೆಗಳು ರಸ್ತೆ ಮೇಲೆ ಬಿದ್ದಿದ್ದು, ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಸಾವಿರಾರು ಮಂದಿ ಈ ಮಾರ್ಗದಲ್ಲಿ ನಿತ್ಯವೂ ಓಡಾಡುತ್ತಿದ್ದು, ವಾಹನಗಳ ಓಡಾಟಕ್ಕೆ ತೊಂದರೆಯಾಗಿದೆ.

ಮರ ಉರುಳಿದರೂ ಸ್ಥಳಕ್ಕೆ ಬಾರದ ಮಹಾನಗರ ಪಾಲಿಕೆ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಧರೆಗುರುಳಿದ ಮರ ತೆಗೆದು ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಆಗ್ರಹಿಸಿದ್ದಾರೆ.Body:Filename :
KN_DVG_06_DHAREGURULIDA MARA_SCRIPT_01_7203307

ಧರೆಗುರುಳಿದ ಬೃಹದಾಕಾರದ ಮರ - ಅದೃಷ್ಟವಶಾತ್ ಮಕ್ಕಳು ಪಾರು...!

ದಾವಣಗೆರೆ: ನಗರದ ನಿಟ್ಟುವಳ್ಳಿಯಲ್ಲಿ ಬೃಹದಾಕಾರದ ಮರ ಬಿದ್ದಿದ್ದು, ಶಾಲಾ ಮಕ್ಕಳು ಅಪಾಯದಿಂದ ಪಾರಾದ ಘಟನೆ ನಡೆದಿದೆ.

ದಾವಣಗೆರೆ ನಗರದ ಆದರ್ಶ ಹಿರಿಯ ಪ್ರಾಥಮಿಕ ಶಾಲೆಯ ಪಕ್ಕದಲ್ಲಿದ್ದ ಸುಮಾರು ನಲ್ವತ್ತು ವರ್ಷದಿಂದ ಇದ್ದ ಮರ ಕೆಳಗೆ ಬಿತ್ತು. ಸಂಜೆ ವೇಳೆಯಲ್ಲಿ ಮಕ್ಕಳು ಇದೇ ಮರದ ಕೆಳಗಡೆ ಮನೆಗೆ ಹೋಗಬೇಕು. ಮಕ್ಕಳೆಲ್ಲಾ ಹೋದ ಸ್ವಲ್ಪ ಸಮಯದಲ್ಲೇ ಮರ ಕೆಳಗುರುಳಿದೆ.

ನೂರಾರು ಮಕ್ಕಳು ಈ ಶಾಲೆಯಲ್ಲಿ ಓದುತ್ತಿದ್ದು, ಯಾವುದೇ ಅಪಾಯವಾಗಲಿಲ್ಲ. ಇದರಿಂದ ಸ್ಥಳೀಯರು ನಿಟ್ಟುಸಿರು ಬಿಟ್ಟರು. ಮರದ ರೆಂಬೆ ಕೊಂಬೆಗಳು ರಸ್ತೆ ಮೇಲೆ ಬಿದ್ದಿದ್ದು, ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಸಾವಿರಾರು ಮಂದಿ ಈ ಮಾರ್ಗದಲ್ಲಿ ನಿತ್ಯವೂ ಓಡಾಡುತ್ತಿದ್ದು, ವಾಹನಗಳ ಓಡಾಟಕ್ಕೆ ತೊಂದರೆಯಾಗಿದೆ.

ಮರ ಉರುಳಿದರೂ ಸ್ಥಳಕ್ಕೆ ಬಾರದ ಮಹಾನಗರ ಪಾಲಿಕೆ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಧರೆಗುರುಳಿದ ಮರ ತೆಗೆದು ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಆಗ್ರಹಿಸಿದ್ದಾರೆ.Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.