ETV Bharat / state

ಸಂಚಾರ ನಿಯಮ ಉಲ್ಲಂಘನೆ ಆರೋಪ: ಮೈಸೂರು ವಿಭಾಗಾಧಿಕಾರಿ ವಿರುದ್ಧ ದೂರು ದಾಖಲು

ಸಂಚಾರ ನಿಯಮ ಉಲ್ಲಂಘಣೆ ಆರೋಪದಡಿ ಮೈಸೂರು ವಿಭಾಗಾಧಿಕಾರಿ ವಾಹನಗಳ ಮೇಲೆ ಮಂಗಳೂರಿನಲ್ಲಿ ದಂಡ ವಿಧಿಸಲಾಗಿದೆ.

author img

By

Published : Mar 2, 2021, 8:34 PM IST

Updated : Mar 2, 2021, 10:28 PM IST

Mangaluru Traffic Police fined Mysuru divisional officers cars
ಮೈಸೂರು ವಿಭಾಗಾಧಿಕಾರಿ ಕಾರುಗಳಿಗೆ ದಂಡ

ಮಂಗಳೂರು: ಮ.ನ.ಪಾ ಮೇಯರ್ ಚುನಾವಣೆ ನಿಮಿತ್ತ ಚುನಾವಣಾಧಿಕಾರಿಯಾಗಿ ಆಗಮಿಸಿದ್ದ ಮೈಸೂರಿನ ವಿಭಾಗಾಧಿಕಾರಿಯವರ ಎರಡು ಕಾರುಗಳ ಮೇಲೆ ಸಂಚಾರ ನಿಯಮ ಉಲ್ಲಂಘನೆ ಆರೋಪದಡಿ ನಗರದ ಸಂಚಾರಿ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Mangaluru Traffic Police fined Mysuru divisional officers cars
ದೂರು ದಾಖಲಿಸಿಕೊಂಡ ಬಗ್ಗೆ ನೋಟಿಫಿಕೇಶನ್

ಸಾಮಾಜಿಕ ಹೋರಾಟಗಾರ ಶಶಿಧರ್ ಶೆಟ್ಟಿ ಕಾರ್ಯದ ನಿಮಿತ್ತ ಪಾಲಿಕೆ ಕಚೇರಿಗೆ ಹೊರಟಾಗ ಎರಡು ಕಾರು ನೋ ಪಾರ್ಕಿಂಗ್ ಸ್ಥಳದಲ್ಲಿತ್ತು. ಹಾಗಾಗಿ, ಅವುಗಳ ಫೋಟೋ ತೆಗೆದು ಕೆಎಸ್​ಪಿ ಆ್ಯಪ್​ನಲ್ಲಿ ದೂರು ದಾಖಲಿಸಿದ್ದಾರೆ. ಮಧ್ಯಾಹ್ನದ ಹೊತ್ತಿಗೆ ಸಂಚಾರಿ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮಂಗಳೂರು: ಮ.ನ.ಪಾ ಮೇಯರ್ ಚುನಾವಣೆ ನಿಮಿತ್ತ ಚುನಾವಣಾಧಿಕಾರಿಯಾಗಿ ಆಗಮಿಸಿದ್ದ ಮೈಸೂರಿನ ವಿಭಾಗಾಧಿಕಾರಿಯವರ ಎರಡು ಕಾರುಗಳ ಮೇಲೆ ಸಂಚಾರ ನಿಯಮ ಉಲ್ಲಂಘನೆ ಆರೋಪದಡಿ ನಗರದ ಸಂಚಾರಿ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Mangaluru Traffic Police fined Mysuru divisional officers cars
ದೂರು ದಾಖಲಿಸಿಕೊಂಡ ಬಗ್ಗೆ ನೋಟಿಫಿಕೇಶನ್

ಸಾಮಾಜಿಕ ಹೋರಾಟಗಾರ ಶಶಿಧರ್ ಶೆಟ್ಟಿ ಕಾರ್ಯದ ನಿಮಿತ್ತ ಪಾಲಿಕೆ ಕಚೇರಿಗೆ ಹೊರಟಾಗ ಎರಡು ಕಾರು ನೋ ಪಾರ್ಕಿಂಗ್ ಸ್ಥಳದಲ್ಲಿತ್ತು. ಹಾಗಾಗಿ, ಅವುಗಳ ಫೋಟೋ ತೆಗೆದು ಕೆಎಸ್​ಪಿ ಆ್ಯಪ್​ನಲ್ಲಿ ದೂರು ದಾಖಲಿಸಿದ್ದಾರೆ. ಮಧ್ಯಾಹ್ನದ ಹೊತ್ತಿಗೆ ಸಂಚಾರಿ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Last Updated : Mar 2, 2021, 10:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.