ETV Bharat / state

ಅಮಿತ್‌ ಶಾ ಬಂದ್ರೆ ಉಪವಾಸ ಹೇಳಿಕೆ: ಡಿಸೋಜಾಗೆ ಸಚಿವ ಪೂಜಾರಿ ಟಾಂಗ್ - Kota Srinivasa Poojary Reaction

ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರು ಮಂಗಳೂರಿಗೆ ಬಂದ್ರೆ ಉಪವಾಸ ಸತ್ಯಾಗ್ರಹ ಕೈಗೊಳ್ಳುವುದಾಗಿ ಹೇಳಿರುವ ಕಾಂಗ್ರೆಸ್​ ನಾಯಕ ಐವಾನ್​ ಡಿಸೋಜಾಗೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿರುಗೇಟು ನೀಡಿದ್ದಾರೆ.

Kota Srinivasa Poojary
ಕೋಟಾ ಶ್ರೀನಿವಾಸ ಪೂಜಾರಿ
author img

By

Published : Jan 8, 2020, 9:24 PM IST

ಮಂಗಳೂರು: ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರು ಮಂಗಳೂರಿಗೆ ಬಂದ್ರೆ ಉಪವಾಸ ಸತ್ಯಾಗ್ರಹ ಕೈಗೊಳ್ಳುವುದಾಗಿ ಹೇಳಿರುವ ಕಾಂಗ್ರೆಸ್​ ನಾಯಕ ಐವಾನ್​ ಡಿಸೋಜಾಗೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿರುಗೇಟು ಕೊಟ್ಟಿದ್ದಾರೆ.

ಕೋಟಾ ಶ್ರೀನಿವಾಸ ಪೂಜಾರಿ

ಹರಿಯುವ ನೀರಿಗೆ ದೊಣ್ಣೆ ನಾಯಕನ ಅಪ್ಪಣೆ ಬೇಕೇ ಎಂಬ ಮಾತಿದೆ. ಗೃಹ ಸಚಿವ ಅಮಿತ್​ ಶಾ ಮಂಗಳೂರಿಗೆ ಬಂದರೆ ಸಂಭ್ರಮ ಪಡಬೇಕು. ಪೌರತ್ವ (ತಿದ್ದುಪಡಿ) ಕಾಯ್ದೆ ಬಗ್ಗೆ ಮನವರಿಕೆ ಮಾಡಲು ಗೃಹಸಚಿವರೇ ಬರುತ್ತಿದ್ದಾರೆ. ಗೃಹಸಚಿವರು ಮನೆ ಬಾಗಿಲಿಗೆ ಬರುವಾಗ ಐವಾನ್ ಡಿಸೋಜ ಸಣ್ಣತನ ಪ್ರದರ್ಶಿಸದೆ ಸ್ವಾಗತಿಸಲಿ ಎಂದರು.

ಮಂಗಳೂರು: ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರು ಮಂಗಳೂರಿಗೆ ಬಂದ್ರೆ ಉಪವಾಸ ಸತ್ಯಾಗ್ರಹ ಕೈಗೊಳ್ಳುವುದಾಗಿ ಹೇಳಿರುವ ಕಾಂಗ್ರೆಸ್​ ನಾಯಕ ಐವಾನ್​ ಡಿಸೋಜಾಗೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿರುಗೇಟು ಕೊಟ್ಟಿದ್ದಾರೆ.

ಕೋಟಾ ಶ್ರೀನಿವಾಸ ಪೂಜಾರಿ

ಹರಿಯುವ ನೀರಿಗೆ ದೊಣ್ಣೆ ನಾಯಕನ ಅಪ್ಪಣೆ ಬೇಕೇ ಎಂಬ ಮಾತಿದೆ. ಗೃಹ ಸಚಿವ ಅಮಿತ್​ ಶಾ ಮಂಗಳೂರಿಗೆ ಬಂದರೆ ಸಂಭ್ರಮ ಪಡಬೇಕು. ಪೌರತ್ವ (ತಿದ್ದುಪಡಿ) ಕಾಯ್ದೆ ಬಗ್ಗೆ ಮನವರಿಕೆ ಮಾಡಲು ಗೃಹಸಚಿವರೇ ಬರುತ್ತಿದ್ದಾರೆ. ಗೃಹಸಚಿವರು ಮನೆ ಬಾಗಿಲಿಗೆ ಬರುವಾಗ ಐವಾನ್ ಡಿಸೋಜ ಸಣ್ಣತನ ಪ್ರದರ್ಶಿಸದೆ ಸ್ವಾಗತಿಸಲಿ ಎಂದರು.

Intro:ಮಂಗಳೂರು; ಮಂಗಳೂರಿಗೆ ಅಮಿತ್ ಷಾ ಬಂದರೆ ಉಪವಾಸ ಕೂರುವೆ ಎಂದು ಹೇಳಿಕೆ‌ಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿರುಗೇಟು ನೀಡಿದ್ದಾರೆ.Body:
ಹರಿಯುವ ಹೊಳೆ ನೀರಿಗೆ ದೊಣ್ಣೆ ನಾಯಕನ ಅಪ್ಪಣೆ ಬೇಕೆ ಎಂಬ ಮಾತಿದೆ. ಗೃಹ ಸಚಿವ ಅಮಿಶ್ ಷಾ ಮಂಗಳೂರಿಗೆ ಬಂದರೆ ಸಂಭ್ರಮ ಪಡಬೇಕು. ಪೌರತ್ವ ಕಾಯ್ದೆ ಬಗ್ಗೆ ಮನವರಿಕೆ ಮಾಡಲು ಗೃಹಸಚಿವರೆ ಬರುತ್ತಿದ್ದಾರೆ. ಗೃಹಸಚಿವರು ಮನೆ ಬಾಗಿಲಿಗೆ ಬರುವಾಗ ಐವನ್ ಡಿಸೋಜ ಸಣ್ಣತನ ಪ್ರದರ್ಶಿಸದೆ ಸ್ವಾಗತಿಸಲಿ ಎಂದು ಹೇಳಿದರು.

ಬೈಟ್- ಕೋಟ ಶ್ರೀನಿವಾಸ ಪೂಜಾರಿ. ಸಚಿವರುConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.