ETV Bharat / state

ಪ್ರವಾಸಿ ಮಂದಿರದ ಬಳಿ ಮಳೆ ನೀರು ನುಗ್ಗಲು ರುದ್ರಪ್ಪ ಲಮಾಣಿ ಕಾರಣ: ಶಾಸಕ ಓಲೇಕಾರ್ - water-pouring-down-at-the-tourist-hall

ಮಾಜಿ ಸಚಿವ ರುದ್ರಪ್ಪ ಲಮಾಣಿ ರಾಜಕಾಲುವೆ ಒತ್ತುವರಿ ಮಾಡಿಕೊಂಡಿರುವುದರಿಂದಲೇ ಮಳೆ ಬಂದಾಗಲೆಲ್ಲ ಹಾವೇರಿ ಪ್ರವಾಸಿ ಮಂದಿರದ ಮುಂದೆ ನೀರು ನುಗ್ಗುತ್ತಿದೆ ಎಂದು ಶಾಸಕ ನೆಹರು ಓಲೇಕಾರ್ ಆರೋಪಿಸಿದರು.

ಶಾಸಕ ಓಲೇಕಾರ್
ಶಾಸಕ ಓಲೇಕಾರ್
author img

By

Published : Jan 9, 2021, 9:46 PM IST

ಹಾವೇರಿ: ಮಳೆ ಬಂದಾಗಲೆಲ್ಲ ಪ್ರವಾಸಿ ಮಂದಿರದ ಮುಂದೆ ನೀರು ನುಗ್ಗುವುದಕ್ಕೆ ಮಾಜಿ ಸಚಿವ ರುದ್ರಪ್ಪ ಲಮಾಣಿ ಕಾರಣ ಎಂದು ಶಾಸಕ ನೆಹರು ಓಲೇಕಾರ್ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಮಾತನಾಡಿದ ಅವರು, ಮಾಜಿ ಸಚಿವ ರುದ್ರಪ್ಪ ಲಮಾಣಿ ರಾಜಕಾಲುವೆ ಒತ್ತುವರಿ ಮಾಡಿಕೊಂಡಿರುವುದರಿಂದಲೇ ಮಳೆ ಬಂದಾಗಲೆಲ್ಲ ಪ್ರವಾಸಿ ಮಂದಿರದ ಮುಂದೆ ನೀರು ನುಗ್ಗುತ್ತಿದೆ ಎಂದು ಆರೋಪಿಸಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ನೆಹರು ಓಲೇಕರ್​

ಕಳೆದ ವರ್ಷ ಇದೇ ರೀತಿ ಮಳೆಯಾದಾಗ ಓರ್ವರು ಸಾವನ್ನಪ್ಪಿದ್ದರು. ಈಗಲಾದರೂ ರುದ್ರಪ್ಪ ಲಮಾಣಿ ಅವರು ಎಚ್ಚೆತ್ತು ರಾಜಕಾಲುವೆ ಒತ್ತುವರಿ ತೆರವುಗೊಳಿಸಬೇಕು. ಇಲ್ಲದಿದ್ದರೆ ಅಧಿಕಾರಿಗಳಾದರು ಕ್ರಮ ಕೈಗೊಳ್ಳಬೇಕು ಎಂದು ನೆಹರು ಓಲೇಕಾರ್ ಒತ್ತಾಯಿಸಿದರು.

ಹಾವೇರಿ: ಮಳೆ ಬಂದಾಗಲೆಲ್ಲ ಪ್ರವಾಸಿ ಮಂದಿರದ ಮುಂದೆ ನೀರು ನುಗ್ಗುವುದಕ್ಕೆ ಮಾಜಿ ಸಚಿವ ರುದ್ರಪ್ಪ ಲಮಾಣಿ ಕಾರಣ ಎಂದು ಶಾಸಕ ನೆಹರು ಓಲೇಕಾರ್ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಮಾತನಾಡಿದ ಅವರು, ಮಾಜಿ ಸಚಿವ ರುದ್ರಪ್ಪ ಲಮಾಣಿ ರಾಜಕಾಲುವೆ ಒತ್ತುವರಿ ಮಾಡಿಕೊಂಡಿರುವುದರಿಂದಲೇ ಮಳೆ ಬಂದಾಗಲೆಲ್ಲ ಪ್ರವಾಸಿ ಮಂದಿರದ ಮುಂದೆ ನೀರು ನುಗ್ಗುತ್ತಿದೆ ಎಂದು ಆರೋಪಿಸಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ನೆಹರು ಓಲೇಕರ್​

ಕಳೆದ ವರ್ಷ ಇದೇ ರೀತಿ ಮಳೆಯಾದಾಗ ಓರ್ವರು ಸಾವನ್ನಪ್ಪಿದ್ದರು. ಈಗಲಾದರೂ ರುದ್ರಪ್ಪ ಲಮಾಣಿ ಅವರು ಎಚ್ಚೆತ್ತು ರಾಜಕಾಲುವೆ ಒತ್ತುವರಿ ತೆರವುಗೊಳಿಸಬೇಕು. ಇಲ್ಲದಿದ್ದರೆ ಅಧಿಕಾರಿಗಳಾದರು ಕ್ರಮ ಕೈಗೊಳ್ಳಬೇಕು ಎಂದು ನೆಹರು ಓಲೇಕಾರ್ ಒತ್ತಾಯಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.