ETV Bharat / state

ಎಲ್ಲರ ಸಾವು ನಿರ್ಧರಿಸಲು ಈಶ್ವರಪ್ಪ ಬ್ರಹ್ಮನೇ..? ಕಾರ್ಮಿಕ ಸಚಿವ ವೆಂಕಟರಮಣಪ್ಪ ವ್ಯಂಗ್ಯ - ಕಾರ್ಮಿಕ ಸಚಿವ ವೆಂಕಟರಮಣಪ್ಪ

ಈಶ್ವರಪ್ಪನವರು ಹಿರಿಯ ರಾಜಕಾರಣಿ ಈ ರೀತಿ ಮಾತನಾಡುವುದು ಸರಿಯಲ್ಲ ಎಂದು ತಿಳಿವಳಿಕೆ ನೀಡಿದರು. ಇನ್ನು ಮಾಜಿ ಸಿಎಂ ಸಿದ್ದರಾಮಯ್ಯ ತಲೆಯಲ್ಲಿ ಮೆದುಳಿಲ್ಲ ಸಗಣಿ ಇದೆ ಎಂಬ ಮತ್ತೊಂದು ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಗೆ ತಲೆ -ಮೆದುಳು ಇದ್ದಿದ್ದಕ್ಕೆ ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಸುದೀರ್ಘವಾದ ಆಡಳಿತ ನಡೆಸಿದ್ದು ಎಂದು ಪ್ರತ್ಯುತ್ತರ ನೀಡಿದರು

ಕಾರ್ಮಿಕ ಸಚಿವ ವೆಂಕಟರಮಣಪ್ಪ
author img

By

Published : Apr 2, 2019, 5:38 PM IST

ಚಿತ್ರದುರ್ಗ: ಲೋಕಸಭಾ ಚುನಾವಣೆ ಬಳಿಕ ಈಶ್ವರಪ್ಪನವರೇ ಸಾಯಬಹುದು. ಎಲ್ಲರ ಸಾವನ್ನು ನಿರ್ಧರಿಸಲು ಈಶ್ವರಪ್ಪ ಏನು ಬ್ರಹ್ಮನಾ..? ಎಂದು ಕಾರ್ಮಿಕ ಸಚಿವ ವೆಂಕಟರಮಣಪ್ಪ ವ್ಯಂಗ್ಯವಾಗಿ ಪ್ರಶ್ನೆ ಮಾಡಿದ್ದಾರೆ.

ಸಿಎಂ ಕುಮಾರಸ್ವಾಮಿ ನೆಗೆದು ಬೀಳ್ತಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಈಶ್ವರಪ್ಪನವರದ್ದು ನಾಲಿಗೆ ಶುದ್ಧವಾಗಿಲ್ಲ, ಅವರ ನಾಲಿಗೆ ಒಂದು ವೇಳೆ ಶುದ್ಧವಾಗಿದ್ರೆ ಸರಿಯಾಗಿ ಮಾತನಾಡ್ತಾ ಇದ್ರು ಎಂದು ಈಶ್ವರಪ್ಪನವರ ಹೇಳಿಕೆಗೆ ಕಾರ್ಮಿಕ ಸಚಿವ ವೆಂಕಟರಮಣಪ್ಪ ತಿರುಗೇಟು ನೀಡಿದರು.

ಕಾರ್ಮಿಕ ಸಚಿವ ವೆಂಕಟರಮಣಪ್ಪ ಮಾತು

ಈಶ್ವರಪ್ಪನವರು ಹಿರಿಯ ರಾಜಕಾರಣಿ ಈ ರೀತಿ ಮಾತನಾಡುವುದು ಸರಿಯಲ್ಲ ಎಂದು ತಿಳಿವಳಿಕೆ ಸಹ ನೀಡಿದರು. ಇನ್ನು ಮಾಜಿ ಸಿಎಂ ಸಿದ್ದರಾಮಯ್ಯ ತಲೆಯಲ್ಲಿ ಮೆದುಳಿಲ್ಲ ಸಗಣಿ ಇದೆ ಎಂಬ ಮತ್ತೊಂದು ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯಗೆ ತಲೆ ಇದೆ ಮೆದುಳು ಇದೆ. ಇವೆಲ್ಲ ಇದ್ದಿದ್ದಕ್ಕೆ ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಸುಧಿರ್ಘವಾದ ಆಡಳಿತ ನಡೆಸಿದ್ದು ಎಂದು ಪ್ರತ್ಯುತ್ತರ ನೀಡಿದರು.

ಯಡಿಯೂರಪ್ಪ ಹಾಗೂ ಈಶ್ವರಪ್ಪಗೆ ತಲೆ ಇಲ್ಲ, ಮೆದುಳಿಲ್ಲ ಅದಕ್ಕೆ ತಲೆಕೆಟ್ಟ ಮಾತಾಡುತ್ತಾರೆ ಎಂದು ಬಿಜೆಪಿಯವರಿಗೆ ವೆಂಕಟರಮಣಪ್ಪ ಟಾಂಗ್ ನೀಡಿದ್ದಾರೆ.

ಚಿತ್ರದುರ್ಗ: ಲೋಕಸಭಾ ಚುನಾವಣೆ ಬಳಿಕ ಈಶ್ವರಪ್ಪನವರೇ ಸಾಯಬಹುದು. ಎಲ್ಲರ ಸಾವನ್ನು ನಿರ್ಧರಿಸಲು ಈಶ್ವರಪ್ಪ ಏನು ಬ್ರಹ್ಮನಾ..? ಎಂದು ಕಾರ್ಮಿಕ ಸಚಿವ ವೆಂಕಟರಮಣಪ್ಪ ವ್ಯಂಗ್ಯವಾಗಿ ಪ್ರಶ್ನೆ ಮಾಡಿದ್ದಾರೆ.

ಸಿಎಂ ಕುಮಾರಸ್ವಾಮಿ ನೆಗೆದು ಬೀಳ್ತಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಈಶ್ವರಪ್ಪನವರದ್ದು ನಾಲಿಗೆ ಶುದ್ಧವಾಗಿಲ್ಲ, ಅವರ ನಾಲಿಗೆ ಒಂದು ವೇಳೆ ಶುದ್ಧವಾಗಿದ್ರೆ ಸರಿಯಾಗಿ ಮಾತನಾಡ್ತಾ ಇದ್ರು ಎಂದು ಈಶ್ವರಪ್ಪನವರ ಹೇಳಿಕೆಗೆ ಕಾರ್ಮಿಕ ಸಚಿವ ವೆಂಕಟರಮಣಪ್ಪ ತಿರುಗೇಟು ನೀಡಿದರು.

ಕಾರ್ಮಿಕ ಸಚಿವ ವೆಂಕಟರಮಣಪ್ಪ ಮಾತು

ಈಶ್ವರಪ್ಪನವರು ಹಿರಿಯ ರಾಜಕಾರಣಿ ಈ ರೀತಿ ಮಾತನಾಡುವುದು ಸರಿಯಲ್ಲ ಎಂದು ತಿಳಿವಳಿಕೆ ಸಹ ನೀಡಿದರು. ಇನ್ನು ಮಾಜಿ ಸಿಎಂ ಸಿದ್ದರಾಮಯ್ಯ ತಲೆಯಲ್ಲಿ ಮೆದುಳಿಲ್ಲ ಸಗಣಿ ಇದೆ ಎಂಬ ಮತ್ತೊಂದು ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯಗೆ ತಲೆ ಇದೆ ಮೆದುಳು ಇದೆ. ಇವೆಲ್ಲ ಇದ್ದಿದ್ದಕ್ಕೆ ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಸುಧಿರ್ಘವಾದ ಆಡಳಿತ ನಡೆಸಿದ್ದು ಎಂದು ಪ್ರತ್ಯುತ್ತರ ನೀಡಿದರು.

ಯಡಿಯೂರಪ್ಪ ಹಾಗೂ ಈಶ್ವರಪ್ಪಗೆ ತಲೆ ಇಲ್ಲ, ಮೆದುಳಿಲ್ಲ ಅದಕ್ಕೆ ತಲೆಕೆಟ್ಟ ಮಾತಾಡುತ್ತಾರೆ ಎಂದು ಬಿಜೆಪಿಯವರಿಗೆ ವೆಂಕಟರಮಣಪ್ಪ ಟಾಂಗ್ ನೀಡಿದ್ದಾರೆ.

Intro:ಯಡಿಯೂರಪ್ಪನಿಗೂ ಹಾಗೂ ಈಶ್ವರಪ್ಪನಿಗು ತಲೆ ಇಲ್ಲೆ ಮೆದುಳಿಲ್ಲ ಅದಕ್ಕೆ ತಲೆಕೆಟ್ಟ ಮಾತಾಡುತ್ತಾರೇ: ಕಾರ್ಮಿಕ ಸಚಿವ ವೆಂಕಟರಮಣಪ್ಪ
ಚಿತ್ರದುರ್ಗ:- ಬೊಮ್ಮ ಸಾಯಿ ಬೊಮ್ಮ ಸಾಯಿ ಎಂದು ತಿಮ್ಮ ಸಾಯೋದು, ಚುನಾವಣೆ ಬಳಿಕ ಈಶ್ವರಪ್ಪನೇ ಸಾಯ ಬಹುದು. ಅವರೀವರ ಸಾವುಗಳ ಬಗ್ಗೆ ತಿಳಿಯಲು ಈಶ್ವರಪ್ಪ ಏನೂ ಬ್ರಹ್ಮನ, ಚುನಾವಣೆ ಬಳಿಕ ಅವರೇ ಇರದ ಪರಿಸ್ಥಿತಿ ಎದುರಾದರೆ ಎಂದು ಕಾರ್ಮಿಕ ಸಚಿವ ವೆಂಕಟರಮಣಪ್ಪ ಪ್ರಶ್ನೇ ಮಾಡುವ ಮೂಲಕ ವ್ಯಂಗವಾಡಿದರು. ಇಂದು ಚಿತ್ರದುರ್ಗದ ಖಾಸಗಿ ಸಭೆವೊಂದರ ಬಳಿಕ ಬಿಜೆಪಿ ಮುಖಂಡ ಕೆಎಸ್ ಈಶ್ವರಪ್ಪನವರು ಚುನಾವಣೆ ಬಳಿಕ ಸಿಎಂ ಕುಮಾರಸ್ವಾಮೀ ನೆಗೆದು ಬೀಳ್ತಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಈಶ್ವರಪ್ಪನವರದ್ದು ನಾಲಿಗೆ ಶುದ್ಧವಾಗಿಲ್ಲ, ಅವರ ನಾಲಿಗೆ ಒಂದು ವೇಳೆ ಶುದ್ಧವಾಗಿದ್ರೇ ಸರಿಯಾಗಿ ಮಾತನಾಡ್ತಾ ಇದ್ರು ಎಂದು ಈಶ್ವರಪ್ಪನವರ ಹೇಳಿಕೆ ಕಾರ್ಮಿಕ ಸಚಿವ ವೆಂಕಟರಮಣಪ್ಪ ತಿರುಗೇಟು ನೀಡಿದರು. ಈಶ್ವರಪ್ಪನವರು ಹಿರಿಯ ರಾಜಕಾರಣಿ ಈ ರೀತಿ ಮಾತನಾಡುವುದು ಸರಿ ಅಲ್ಲ ಎಂದು ತಿಳುವಳಿಕೆ ನೀಡಿದರು. ಇನ್ನೂ ಮಾಜಿ ಸಿಎಂ ಸಿದ್ದರಾಮಯ್ಯನವರ ತೆಲೆಯಲ್ಲಿ ಮೆದುಳಿಲ್ಲ ಸಗಣಿ ಇದೆ ಎಂಬ ಮತ್ತೊಂದು ಈಶ್ವರಪ್ಪನವರ ಹೇಳಿಕೆ ಪ್ರತಿಕ್ರಿಯಿಸಿದ ಅವರು ಸಿದ್ದರಾಮಯ್ಯ ನವರಿಗೆ ತಲೆ ಇದೆ ಮೆದುಳು ಇದ್ದಿದ್ದಕ್ಕೆ ಅವರು ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಸುಧಿರ್ಘವಾದ ಆಡಳಿತ ನಡೆಸಿದ್ದು. ಯಡಿಯೂರಪ್ಪನಿಗೂ ಹಾಗೂ ಈಶ್ವರಪ್ಪನಿಗು ತಲೆ ಇಲ್ಲೆ ಮೆದುಳಿಲ್ಲ ಅದಕ್ಕೆ ತಲೆಕೆಟ್ಟ ಮಾತಾಡುತ್ತಾರೇ ಎಂದು ಬಿಜೆಪಿಯವರಿಗೆ ವೆಂಕಟರಮಣಪ್ಪ ಟಾಂಗ್ ನೀಡಿದ್ದಾರೆ.






ಚಿತ್ರದುರ್ಗದಲ್ಲಿ ಕಾರ್ಮಿಕ ಸಚಿವ ವೆಂಕಟರಮಣಪ್ಪ ಹೇಳಿಕೆ
ಭೋವಿ ಸಮುದಾಯದ ನಿರ್ಣಾಯಕ ಸಭೆಯಲ್ಲಿ ಪಾಲ್ಗೊಂಡ ಬಳಿಕ ಹೇಳಿಕೆ
ಇಡೀ ಭೋವಿ ಸಮುದಾಯ ಕಾಂಗ್ರೆಸ್ ನ ಕೈ ಹಿಡಿಯಲ್ಲಿದೆ.
ಸಭೆಯಲ್ಲಿ ಇದರ ಬಗ್ಗೆ ತೀರ್ಮಾನಿಸಿ ನಿರ್ಧಾರಕ್ಕೆ ಬರಲಾಗಿದೆ.
ಕಾಂಗ್ರೆಸ್ ಗೆ ಮತ ನೀಡುವಂತೆ ನಾನು ಕೂಡ ಭೋವಿ ಸಮುದಾಯದ ಮುಖಂಡರಲ್ಲಿ ಮನವಿ ಮಾಡಿದ್ದೇ
ಸದಾಶಿವ ಆಯೋಗದ ಬಗ್ಗೆ ಸಭೆಯಲ್ಲಿ ಚರ್ಚೆಯಾಗಿಲ್ಲ, ಅದ್ರೇ ಬಿಜೆಪಿ ಗೆ ಮತ ನೀಡಲು ವಿರೋಧ ಇದೆ
ಅದ್ರೇ ಭೋವಿ ಸಮುದಾಯ ಸೇರಿದ್ದಂತೆ ೯೯ ಉಪ ಸಮುದಾಯಗಳು ಕೂಡ ಕಾಂಗ್ರೆಸ್ ಬೆಂಬಲಿಸಲಿವೆ.
ಪ್ರಧಾನಿ ಮೋದಿ ತಲೆ ಕೈ ಕಾಲು ಅಲ್ಲಾಡಿಸುವುದು ಬಿಟ್ರೇ ಮತ್ತೇನಿದೆ ಬಂಡವಾಳ.
ಬಿಜೆಪಿಯವರು ಹಾಗೂ ಮೋದಿ ಹೇಳುವುದೆ ಸುಳ್ಳು, ೨೦೧೪ರಲ್ಲಿ ನೀಡಿದ ಆಶ್ವಾಸನೆ ಈಡೇರಿಸಿಲ್ಲ
ಮೋದಿಗೆ ಯಾರು ಬೆಲೆ ಕೊಡುವುದು, ಸುಳ್ಳೆ ಅವರ ಬಂಡವಾಳ
ಸ್ವತಂತ್ರ ನಂತರ ಮುಖ್ಯಮಂತ್ರಿ ಜೈಗೆ ತೆರಳಿದ ಮೊಲ ಮುಖ್ಯಮಂತ್ರಿ ಅಂದ್ರೇ ಯಡಿಯೂರಪ್ಪ.
ಅವರ ಸರ್ಕಾರದಲ್ಲಿ ಅದೇಷ್ಟೊ ಸಚಿವರು ಜೈಲು ಸೇರಿರುವ ಉದಾಹರಣೆಗಳಿವೆ
ವಿಧಾನಸಭೆಯಲ್ಲಿ ಬ್ಲೂಫಿಲ್ಮ್ ನೋಡಿ ಸಚಿವರು ಮನೆ ಹೋಗಿದ್ದ ಉದಾಹರಣೆ ಇದೇ.
ಈರೀತಿ ಕಾಂಗ್ರೆಸ್ ನಲ್ಲಿ ಯಾವೊಬ್ಬ ನಾಯಕ ಮಾಡಿಲ್ಲ. ಎಂದು ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸಿದರು.




Body:IshwarappaConclusion:venkataramanappa
ETV Bharat Logo

Copyright © 2025 Ushodaya Enterprises Pvt. Ltd., All Rights Reserved.