ETV Bharat / state

ಲೋಕ ಸಮರಕ್ಕೆ ಸಿದ್ಧ: ಕೈ ಅಭ್ಯರ್ಥಿ ಬಿ ಎನ್ ಚಂದ್ರಪ್ಪ

author img

By

Published : Mar 21, 2019, 1:06 AM IST

ನಾನು ಹೊಸದಾಗಿ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ. ಅದ್ದರಿಂದ ನನಗೆ ಆತಂಕ ಇಲ್ಲ. ಧೈರ್ಯವಾಗಿ ಚುನಾವಣೆ ಎದುರಿಸುತ್ತೇನೆ. ಜಿಲ್ಲೆಯ ಮಠಾಧೀಶರು ಸಾಥ್ ನೀಡಲಿದ್ದಾರೆ. ಅದೇ ನನಗೆ ಶಕ್ತಿ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಿ ಎನ್ ಚಂದ್ರಪ್ಪ

ಚಿತ್ರದುರ್ಗ:ಲೋಕಸಮರಕ್ಕೆ ಸಿದ್ಧನಿದ್ದೇ‌ನೆ. ಜಿಲ್ಲೆಯಲ್ಲಿ ಜೆಡಿಎಸ್ ಬೆಂಬಲ ನೀಡುವುದು ಖಚಿತವಾಗಿದೆ. ಇದರ ಸಂಬಂಧ ದೇವೇಗೌಡರೊಂದಿಗೆ ಮಾತನಾಡಲಾಗಿದೆ. ಅವರೂ ಕೂಡ ಬೆಂಬಲಿಸುವಂತೆ ಆದೇಶಿಸಿದ್ದಾರೆ ಎಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕೈ ಅಭ್ಯರ್ಥಿ ಬಿ ಎನ್ ಚಂದ್ರಪ್ಪ ಹೇಳಿದರು.

ಖಾಸಗಿ ಹೋಟೆಲ್​ನಲ್ಲಿಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಎಲ್ಲಾ ಮಾಜಿ ಶಾಸಕರು ಹಾಗೂ ಸಚಿವರು ನನಗೆ ಸಹಕಾರ ನೀಡುತ್ತಾರೆ. ಇಲ್ಲಿರುವ ಮಾಜಿ ಹಾಲಿ ಶಾಸಕರು ಒಂದೇ ಕುಟುಂಬದಂತೆ ಇದ್ದೇವೆ ಎಂದ ಅವರು, ಬಿಜೆಪಿಯವರು ಬೇರೆ ಜಾತಿಯವರಮತಗಳು ಬೇಡ ಅಂತಾರೆ. ಅದರೆ, ನಮಗೆ ಎಲ್ಲಾ ಮತಗಳಮತಬೇಕು ಎಂದು ಬಿಜೆಪಿಗೆ ಟಾಂಗ್ ನೀಡಿದರು.

ನಾನು ಹೊಸದಾಗಿ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ. ಅದ್ದರಿಂದ ನನಗೆ ಆತಂಕ ಇಲ್ಲ. ಧೈರ್ಯವಾಗಿ ಚುನಾವಣೆ ಎದುರಿಸುತ್ತೇನೆ. ಜಿಲ್ಲೆಯಮಠಾಧೀಶರು ಸಾಥ್ ನೀಡಲಿದ್ದಾರೆ. ಅದೇ ನನಗೆ ಶಕ್ತಿ.ಕಾಂಗ್ರೆಸ್ ಅಂದ್ರೆ ಹಿಂದೂಗಳು ಹಿಂದೂಗಳೆಂದರೆ ಕಾಂಗ್ರೆಸ್. ಅದರೆ, ಬಿಜೆಪಿಗರಂತೆ ಒಂದೆ ಸಮುದಾವನ್ನು ಓಲೈಕೆ ಮಾಡುವುದಿಲ್ಲ ಎಂದು ಬಿಜೆಪಿ ವಿರುದ್ಧಹರಿಹಾಯ್ದರು.

ಚಿತ್ರದುರ್ಗ:ಲೋಕಸಮರಕ್ಕೆ ಸಿದ್ಧನಿದ್ದೇ‌ನೆ. ಜಿಲ್ಲೆಯಲ್ಲಿ ಜೆಡಿಎಸ್ ಬೆಂಬಲ ನೀಡುವುದು ಖಚಿತವಾಗಿದೆ. ಇದರ ಸಂಬಂಧ ದೇವೇಗೌಡರೊಂದಿಗೆ ಮಾತನಾಡಲಾಗಿದೆ. ಅವರೂ ಕೂಡ ಬೆಂಬಲಿಸುವಂತೆ ಆದೇಶಿಸಿದ್ದಾರೆ ಎಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕೈ ಅಭ್ಯರ್ಥಿ ಬಿ ಎನ್ ಚಂದ್ರಪ್ಪ ಹೇಳಿದರು.

ಖಾಸಗಿ ಹೋಟೆಲ್​ನಲ್ಲಿಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಎಲ್ಲಾ ಮಾಜಿ ಶಾಸಕರು ಹಾಗೂ ಸಚಿವರು ನನಗೆ ಸಹಕಾರ ನೀಡುತ್ತಾರೆ. ಇಲ್ಲಿರುವ ಮಾಜಿ ಹಾಲಿ ಶಾಸಕರು ಒಂದೇ ಕುಟುಂಬದಂತೆ ಇದ್ದೇವೆ ಎಂದ ಅವರು, ಬಿಜೆಪಿಯವರು ಬೇರೆ ಜಾತಿಯವರಮತಗಳು ಬೇಡ ಅಂತಾರೆ. ಅದರೆ, ನಮಗೆ ಎಲ್ಲಾ ಮತಗಳಮತಬೇಕು ಎಂದು ಬಿಜೆಪಿಗೆ ಟಾಂಗ್ ನೀಡಿದರು.

ನಾನು ಹೊಸದಾಗಿ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ. ಅದ್ದರಿಂದ ನನಗೆ ಆತಂಕ ಇಲ್ಲ. ಧೈರ್ಯವಾಗಿ ಚುನಾವಣೆ ಎದುರಿಸುತ್ತೇನೆ. ಜಿಲ್ಲೆಯಮಠಾಧೀಶರು ಸಾಥ್ ನೀಡಲಿದ್ದಾರೆ. ಅದೇ ನನಗೆ ಶಕ್ತಿ.ಕಾಂಗ್ರೆಸ್ ಅಂದ್ರೆ ಹಿಂದೂಗಳು ಹಿಂದೂಗಳೆಂದರೆ ಕಾಂಗ್ರೆಸ್. ಅದರೆ, ಬಿಜೆಪಿಗರಂತೆ ಒಂದೆ ಸಮುದಾವನ್ನು ಓಲೈಕೆ ಮಾಡುವುದಿಲ್ಲ ಎಂದು ಬಿಜೆಪಿ ವಿರುದ್ಧಹರಿಹಾಯ್ದರು.

Intro:ಲೋಕ ಸಮರಕ್ಕೆ ಸಿದ್ಧ : ಕೈ ಅಭ್ಯರ್ಥಿ ಬಿಎನ್ ಚಂದ್ರಪ್ಪ

ಚಿತ್ರದುರ್ಗ:- ಲೋಕಸಮರಕ್ಕೆ ಸಿದ್ದನಿದ್ದೇ‌ನೆ. ಜಿಲ್ಲೆಯಲ್ಲಿ ಜೆಡಿಎಸ್ ಬೆಂಬಲ ನೀಡುವುದು ಖಚಿತವಾಗಿದೆ. ಇದರ ಸಂಬಂಧ ದೇವೆಗೌಡರೊಂದಿಗೆ ಮಾತನಾಡಲಾಗಿದೆ. ಅವರು ಕೂಡ ಬೆಂಬಲಿಸುವಂತೆ ಆದೇಶಿಸಿದ್ದಾರೆ ಎಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕೈ ಅಭ್ಯರ್ಥಿ ಬಿಎನ್ ಚಂದ್ರಪ್ಪ ಹೇಳಿದರು. ಖಾಸಗಿ ಹೋಟೆಲ್ ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಶಾಸಕರಿಲ್ಲದೆ ಇರುವುದು ನನ್ನ ಶಕ್ತಿ ಕುಂದ್ದಿಲ್ಲ. ಎಲ್ಲಾ ಮಾಜಿ ಶಾಸಕರು ಹಾಗೂ ಸಚಿವರು ಹಾಲಿ ಇದ್ದಂತೆ ನನಗೆ ಸಪೋರ್ಟ್ ಮಾಡ್ತಾರೆ. ಇಲ್ಲಿರುವ ಮಾಜಿ ಹಾಲಿ ಶಾಸಕರು ಒಂದೆ ಕುಟುಂಬದಂತೆ ಇದ್ದೇವೆ. ಬಿಜೆಪಿಯವರು ಬೇರೆ ಜಾತಿಯವರಿಗೆ ಮತಗಳನ್ನು ಬೇಡ ಅಂತರೇ ಅದ್ರೇ ನಮಗೆ ಎಲ್ಲಾ ಮತಗಳ ಮತಬೇಕು ಎಂದು ಬಿಜೆಪಿಗೆ ಟಾಂಗ್ ನೀಡಿದರು. ನಾನು ಹೊಸದಾಗಿ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ ಅದ್ದರಿಂದ ನನಗೆ ಆತಂಕ ಇಲ್ಲ. ಧೈರ್ವಾಗಿ ಚುನಾವಣೆ ಎದುರಿಸುತ್ತೇನೆ. ಇನ್ನೂ ಜಿಲ್ಲೆಯ ಜಿಲ್ಲೆಯ ಮಠಧೀಶರು ಸಾಥ್ ನೀಡಲಿದ್ದಾರೆ. ಅದೇ ನನಗೆ ಶಕ್ತಿ ಇರಲಿದೆ.ಕಾಂಗ್ರೆಸ್ ಅಂದ್ರೇ ಹಿಂದೂಗಳು ಹಿಂದೂಗಳೆಂದರೇ ಕಾಂಗ್ರೆಸ್. ಅದ್ರೇ ಬಿಜೆಪಿಗರಂತೆ ಒಂದೆ ಸಮುದಾವನ್ನು ಒಲೈಕೆ ಮಾಡುವುದಿಲ್ಲ ಎಂದು ಬಿಜೆಪಿ ವಿರುದ್ಧ ಕುಟುಕಿದರು. Body:Mp Conclusion:Chandrappa
ETV Bharat Logo

Copyright © 2024 Ushodaya Enterprises Pvt. Ltd., All Rights Reserved.