ETV Bharat / state

ಸಿಎಂ ಪುತ್ರ ಬಿ ವೈ ರಾಘವೇಂದ್ರ ವಿರುದ್ಧ ಗೂಳಿಹಟ್ಟಿ ಗುಟುರು! - ಗೂಳಿಹಟ್ಟಿ ಶೇಖರ್​​ಗೆ ಸಚಿವ ಸ್ಥಾನ ನೀಡದಿದ್ದಕ್ಕೆ ಬೇಸರ

ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಶಾಸಕ ಗೂಳಿಹಟ್ಟಿ ಶೇಖರ್​​ ಸಿಡಿಮಿಡಿಗೊಂಡಿದ್ದಾರೆ. ಹೊಸದುರ್ಗ ಪಿಎಸ್ಐವೋರ್ವರನ್ನು ತಮ್ಮ ಗಮನಕ್ಕೂ ತಾರದೆಯೇ ವರ್ಗಾವಣೆ ಮಾಡಿರುವ ಮಾಹಿತಿ ತಿಳಿದು ಶಿವಮೊಗ್ಗ ಸಂಸದ ಬಿ ವೈ ರಾಘವೇಂದ್ರ ಅವರ ವಿರುದ್ಧ ಶೇಖರ್​ ಗರಂ ಆಗಿದ್ದು, ಕಾರ್ಯಕರ್ತರ ಮುಂದೆ ಆಕ್ರೋಶ ಹೊರಹಾಕಿದ್ದಾರೆ.

ಸಿಎಂ ಪುತ್ರನ ವಿರುದ್ಧ ಗೂಳಿಹಟ್ಟಿ ಗುಟುರು
author img

By

Published : Aug 26, 2019, 2:43 PM IST

ಹೊಸದುರ್ಗ: ಸಚಿವ ಸ್ಥಾನ ಕೈ ತಪ್ಪಿದ್ದರಿಂದ ಕೆಂಡಾಮಂಡಲರಾಗಿರುವ ಹೊಸದುರ್ಗ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಅವರು ಸಿಎಂ ಯಡಿಯೂರಪ್ಪನವರ ಪುತ್ರ ಹಾಗೂ ಸಂಸದ ಬಿ ವೈ ರಾಘವೇಂದ್ರ ವಿರುದ್ಧ ಗುಟುರು ಹಾಕಿದ್ದಾರೆ.

ಸಿಎಂ ಪುತ್ರನ ವಿರುದ್ಧ ಗೂಳಿಹಟ್ಟಿ ಗುಟುರು : ಏನ್​ ಹೇಳಿದ್ರು ಗೊತ್ತಾ...?

ತಮ್ಮ ಕ್ಷೇತ್ರದಲ್ಲಿ ನನಗೆ ತಿಳಿಯದೇ ಸಾಕಷ್ಟು ಹಸ್ತಕ್ಷೇಪ ಮಾಡಲಾಗುತ್ತಿದೆ ಎಂದು ಗೂಳಿಹಟ್ಟಿ ಶೇಖರ್ ಹೊಸದುರ್ಗದಲ್ಲಿ ನಡೆದ ಕಾರ್ಯಕರ್ತರ ಸಭೆಯೊಂದರಲ್ಲಿ ಆಕ್ರೋಶ ಹೊರಹಾಕಿದ್ದಾರೆ. ಹೊಸದುರ್ಗ ಪಿಎಸ್ಐವೋರ್ವರನ್ನು ತನ್ನ ಗಮನಕ್ಕೂ ತಾರದೇ ವರ್ಗಾವಣೆ ಮಾಡಿರುವ ಮಾಹಿತಿ ತಿಳಿದು, ಶಿವಮೊಗ್ಗ ಸಂಸದ ಬಿ ವೈ ರಾಘವೇಂದ್ರ ವಿರುದ್ಧ ಗೂಳಿಹಟ್ಟಿ ಗರಂ ಆಗಿದ್ದಾರೆ.

ಇನ್ನು, ಸಚಿವ ಸ್ಥಾನ ನೀಡದಿದ್ದಕ್ಕೆ ಬೇಸರವಾಗಿರುವ ಶಾಸಕ ಗೂಳಿಹಟ್ಟಿ ಶೇಖರ್, ಇತ್ತೀಚಿಗೆ ತಮ್ಮ ಅಸಮಾಧಾನ ಹೊರಹಾಕಿ ರಾಜ್ಯಾದ್ಯಂತ ಸುದ್ದಿಯಾಗಿದ್ದರು. ಇದೀಗ ಸಿಎಂ ಯಡಿಯೂರಪ್ಪ ಪುತ್ರನ ವಿರುದ್ಧ ತಿರುಗಿ‌ ಬಿದ್ದಿರುವುದು ಸಾಕಷ್ಟು ಅನುಮಾನಕ್ಕೆ‌ ಎಡೆ ಮಾಡಿಕೊಟ್ಟಿದೆ.

ಹೊಸದುರ್ಗ: ಸಚಿವ ಸ್ಥಾನ ಕೈ ತಪ್ಪಿದ್ದರಿಂದ ಕೆಂಡಾಮಂಡಲರಾಗಿರುವ ಹೊಸದುರ್ಗ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಅವರು ಸಿಎಂ ಯಡಿಯೂರಪ್ಪನವರ ಪುತ್ರ ಹಾಗೂ ಸಂಸದ ಬಿ ವೈ ರಾಘವೇಂದ್ರ ವಿರುದ್ಧ ಗುಟುರು ಹಾಕಿದ್ದಾರೆ.

ಸಿಎಂ ಪುತ್ರನ ವಿರುದ್ಧ ಗೂಳಿಹಟ್ಟಿ ಗುಟುರು : ಏನ್​ ಹೇಳಿದ್ರು ಗೊತ್ತಾ...?

ತಮ್ಮ ಕ್ಷೇತ್ರದಲ್ಲಿ ನನಗೆ ತಿಳಿಯದೇ ಸಾಕಷ್ಟು ಹಸ್ತಕ್ಷೇಪ ಮಾಡಲಾಗುತ್ತಿದೆ ಎಂದು ಗೂಳಿಹಟ್ಟಿ ಶೇಖರ್ ಹೊಸದುರ್ಗದಲ್ಲಿ ನಡೆದ ಕಾರ್ಯಕರ್ತರ ಸಭೆಯೊಂದರಲ್ಲಿ ಆಕ್ರೋಶ ಹೊರಹಾಕಿದ್ದಾರೆ. ಹೊಸದುರ್ಗ ಪಿಎಸ್ಐವೋರ್ವರನ್ನು ತನ್ನ ಗಮನಕ್ಕೂ ತಾರದೇ ವರ್ಗಾವಣೆ ಮಾಡಿರುವ ಮಾಹಿತಿ ತಿಳಿದು, ಶಿವಮೊಗ್ಗ ಸಂಸದ ಬಿ ವೈ ರಾಘವೇಂದ್ರ ವಿರುದ್ಧ ಗೂಳಿಹಟ್ಟಿ ಗರಂ ಆಗಿದ್ದಾರೆ.

ಇನ್ನು, ಸಚಿವ ಸ್ಥಾನ ನೀಡದಿದ್ದಕ್ಕೆ ಬೇಸರವಾಗಿರುವ ಶಾಸಕ ಗೂಳಿಹಟ್ಟಿ ಶೇಖರ್, ಇತ್ತೀಚಿಗೆ ತಮ್ಮ ಅಸಮಾಧಾನ ಹೊರಹಾಕಿ ರಾಜ್ಯಾದ್ಯಂತ ಸುದ್ದಿಯಾಗಿದ್ದರು. ಇದೀಗ ಸಿಎಂ ಯಡಿಯೂರಪ್ಪ ಪುತ್ರನ ವಿರುದ್ಧ ತಿರುಗಿ‌ ಬಿದ್ದಿರುವುದು ಸಾಕಷ್ಟು ಅನುಮಾನಕ್ಕೆ‌ ಎಡೆ ಮಾಡಿಕೊಟ್ಟಿದೆ.

Intro:ಸಿಎಂ ಪುತ್ರನ ವಿರುದ್ಧ ಗುಟುರು ಹಾಕಿದ ಶಾಸಕ ಗೂಳಿಹಟ್ಟಿ ಶೇಖರ್

ಆ್ಯಂಕರ್:- ಸಚಿವ ಸ್ಥಾನ ಕೈ ತಪ್ಪಿದ್ದರಿಂದ ಕೆಂಡಮಂಡಲರಾಗಿರುವ ಹೊಸದುರ್ಗ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಸಿಎಂ ಯಡಿಯೂರಪ್ಪ ನವರ ಮಗ ಸಂಸದ ಬಿವೈ ರಾಘವೇಂದ್ರ ರವರ ವಿರುದ್ಧ ಗುಟುರು ಹಾಕಿದ್ದಾರೆ. ತಮ್ಮ ಕ್ಷೇತ್ರದಲ್ಲಿ ನನಗೆ ತಿಳಿಯದೆ ಸಾಕಷ್ಟು ಹಸ್ತಕ್ಷೇಪ ಮಾಡಲಾಗುತ್ತಿದೆ ಎಂದು ಗೂಳಿಹಟ್ಟಿ ಶೇಖರ್ ಹೊಸದುರ್ಗದಲ್ಲಿ ನಡೆದ ಕಾರ್ಯಕರ್ತರ ಸಭೆಯೊಂದರಲ್ಲಿ ಆಕ್ರೋಶವ್ಯಕ್ತಪಡಿಸಿದ್ದಾರೆ. ಹೊಸದುರ್ಗ ಪಿಎಸ್ಐಯೊಬ್ಬರನ್ನು ಶಾಸಕರ ಗಮನಕ್ಕೆ ತರದೆನೇ ವರ್ಗಾವಣೆ ನಾಡಿರುವ ಮಾಹಿತಿ ತಿಳಿದು ಶಿವಮೊಗ್ಗ ಸಂಸದ ಬಿವೈ ರಾಘವೇಂದ್ರ ರವರ ವಿರುದ್ಧ ಗರಂ ಆಗಿದ್ದು, ಕಾರ್ಯಕರ್ತರ ಮುಂದೆ ಆಕ್ರೋಶವನ್ನು ಹೊರಹಾಕಿದ್ದಾರೆ. ಇನ್ನೂ ಸಚಿವ ಸ್ಥಾನ ನೀಡದಿದ್ದಕ್ಕೆ ಬೇಸರವಾಗಿರುವ ಶಾಸಕ ಗೂಳಿಹಟ್ಟಿ ಶೇಖರ್ ಇತ್ತೀಚಿಗೆ ತಮ್ಮ ಅಸಮಾಧಾನವನ್ನು ಹೊರಹಾಕಿ ರಾಜ್ಯದಂತ್ಯ ಸುದ್ದಿಯಾಗಿದ್ದರು. ಇದೀಗ ಸಿಎಂ ಯಡಿಯೂರಪ್ಪನವರ ಮಗನ ವಿರುದ್ಧ ತಿರುಗಿ‌ಬಿದ್ದಿರುವುದು ಸಾಕಷ್ಟು ಅನುಮಾನಕ್ಕೆ‌ ಎಡೆಮಾಡಿಕೊಟ್ಟಿದೆ.

ಫ್ಲೋ....

ಬೈಟ್ :- ಗೂಳಿಹಟ್ಟಿ ಶೇಖರ್, ಶಾಸಕBody:GooliConclusion:Guturu
ETV Bharat Logo

Copyright © 2025 Ushodaya Enterprises Pvt. Ltd., All Rights Reserved.