ETV Bharat / state

ಜಾತ್ರೆ ರದ್ದುಗೊಳಿಸಿದ್ದ ಜಿಲ್ಲಾಡಳಿತ: ಕಣ್ತಪ್ಪಿಸಿ ಬೇವಿನ ಸೀರೆ ಹರಕೆ ತೀರಿಸಿದ ಭಕ್ತರು - ಗೌರಸಂದ್ರದ ಮಾರಮ್ಮ ಜಾತ್ರೆ ಈ ಬಾರಿ ಕೋವಿಡ್-19 ಭೀತಿ

ಗೌರಸಂದ್ರದ ಮಾರಮ್ಮ ಜಾತ್ರೆಯನ್ನು ಈ ಬಾರಿ ಕೋವಿಡ್-19 ಭೀತಿ ಹಿನ್ನೆಲೆಯಲ್ಲಿ ರದ್ದುಗೊಳಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿತ್ತು. ಆದರೆ ಬೆಳಗಿನ ಜಾವ ಜಿಲ್ಲಾಡಳಿತ‌ ಹಾಗೂ ಪೊಲೀಸರ ಕಣ್ತಪ್ಪಿಸಿ ನೂರಾರು ಜನ ಭಕ್ತರು ಬೇವಿನ ಸೀರೆಯ ಹರಕೆ ತೀರಿಸಿದ್ದಾರೆ ಎನ್ನಲಾಗಿದೆ.

Gaurasandra Maramma fair is being canceled wake Covid-19
ಜಾತ್ರೆ ರದ್ದುಗೊಳಿಸಿದ ಜಿಲ್ಲಾಡಳಿತ, ಕಣ್ಣು ತಪ್ಪಿಸಿ ಬೇವಿನ ಸೀರೆ ಹರಕೆ ತೀರಿಸಿದ ಭಕ್ತರು
author img

By

Published : Aug 25, 2020, 11:30 AM IST

Updated : Aug 25, 2020, 12:06 PM IST

ಚಿತ್ರದುರ್ಗ: ಮಧ್ಯ ಕರ್ನಾಟಕದಲ್ಲಿ ಪ್ರಸಿದ್ಧಿ ಪಡೆದ ಗೌರಸಂದ್ರದ ಮಾರಮ್ಮ ಜಾತ್ರೆಯನ್ನು ಈ ಬಾರಿ ಕೋವಿಡ್-19 ಭೀತಿ ಹಿನ್ನೆಲೆಯಲ್ಲಿ ರದ್ದುಗೊಳಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿತ್ತು. ಆದರೆ ಚಿತ್ರದುರ್ಗ ಡಿಸಿ ಕವಿತಾ ಮನ್ನಿಕೇರಿಯವರ ಆದೇಶವನ್ನು ಧಿಕ್ಕರಿಸಿ ಭಕ್ತರು ಹರಕೆ‌ ತೀರಿಸಿದ್ದಾರೆ ಎನ್ನಲಾಗಿದೆ.

ಜಾತ್ರೆ ರದ್ದುಗೊಳಿಸಿದ್ದ ಜಿಲ್ಲಾಡಳಿತ: ಕಣ್ತಪ್ಪಿಸಿ ಬೇವಿನ ಸೀರೆ ಹರಕೆ ತೀರಿಸಿದ ಭಕ್ತರು

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಗೌರಸಮುದ್ರದಲ್ಲಿ ನಡೆಯುವ ಜಾತ್ರೆ ಇದಾಗಿದ್ದು, ಬೆಳಗಿನ ಜಾವ ಜಿಲ್ಲಾಡಳಿತ‌ ಹಾಗೂ ಪೊಲೀಸರ ಕಣ್ತಪ್ಪಿಸಿ ನೂರಾರು ಜನ ಭಕ್ತರು ಬೇವಿನ ಸೀರೆಯ ಹರಕೆ ತೀರಿಸಿದ್ದಾರೆ ಎನ್ನಲಾಗಿದೆ. ಕೊರೊನಾ ಹಿನ್ನೆಲೆ ಜಿಲ್ಲಾಡಳಿತದ ಆದೇಶ ಇದ್ದರೂ ಭಕ್ತರು ಎಂದಿನಂತೆ ದೇವಿಯ ದರ್ಶನ, ಪೂಜಾ ಕೈಂಕರ್ಯ‌ ನೆರವೇರಿಸಿದ್ದಾರೆ.

ಚಿತ್ರದುರ್ಗ: ಮಧ್ಯ ಕರ್ನಾಟಕದಲ್ಲಿ ಪ್ರಸಿದ್ಧಿ ಪಡೆದ ಗೌರಸಂದ್ರದ ಮಾರಮ್ಮ ಜಾತ್ರೆಯನ್ನು ಈ ಬಾರಿ ಕೋವಿಡ್-19 ಭೀತಿ ಹಿನ್ನೆಲೆಯಲ್ಲಿ ರದ್ದುಗೊಳಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿತ್ತು. ಆದರೆ ಚಿತ್ರದುರ್ಗ ಡಿಸಿ ಕವಿತಾ ಮನ್ನಿಕೇರಿಯವರ ಆದೇಶವನ್ನು ಧಿಕ್ಕರಿಸಿ ಭಕ್ತರು ಹರಕೆ‌ ತೀರಿಸಿದ್ದಾರೆ ಎನ್ನಲಾಗಿದೆ.

ಜಾತ್ರೆ ರದ್ದುಗೊಳಿಸಿದ್ದ ಜಿಲ್ಲಾಡಳಿತ: ಕಣ್ತಪ್ಪಿಸಿ ಬೇವಿನ ಸೀರೆ ಹರಕೆ ತೀರಿಸಿದ ಭಕ್ತರು

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಗೌರಸಮುದ್ರದಲ್ಲಿ ನಡೆಯುವ ಜಾತ್ರೆ ಇದಾಗಿದ್ದು, ಬೆಳಗಿನ ಜಾವ ಜಿಲ್ಲಾಡಳಿತ‌ ಹಾಗೂ ಪೊಲೀಸರ ಕಣ್ತಪ್ಪಿಸಿ ನೂರಾರು ಜನ ಭಕ್ತರು ಬೇವಿನ ಸೀರೆಯ ಹರಕೆ ತೀರಿಸಿದ್ದಾರೆ ಎನ್ನಲಾಗಿದೆ. ಕೊರೊನಾ ಹಿನ್ನೆಲೆ ಜಿಲ್ಲಾಡಳಿತದ ಆದೇಶ ಇದ್ದರೂ ಭಕ್ತರು ಎಂದಿನಂತೆ ದೇವಿಯ ದರ್ಶನ, ಪೂಜಾ ಕೈಂಕರ್ಯ‌ ನೆರವೇರಿಸಿದ್ದಾರೆ.

Last Updated : Aug 25, 2020, 12:06 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.