ETV Bharat / state

ಭ್ರಷ್ಟಾಚಾರ ಆರೋಪ: ಚಿತ್ರದುರ್ಗದಲ್ಲಿ ಸಿಬಿಐನಿಂದ ಆರ್​​ಪಿಎಫ್​ ಎಎಸ್ಐ​ ಅರೆಸ್ಟ್​ - RPF ASI arrested

ಆರ್​ಪಿಎಫ್ ಎಎಸ್ಐ ಗುರುಸ್ವಾಮಿ ಟೀ ಸ್ಟಾಲ್ ವ್ಯಾಪಾರಿಯಿಂದ ಲಂಚ ಪಡೆಯುತ್ತಿದ್ದ ಆರೋಪದ ಮೇಲೆ ಸಿಬಿಐ ಬಲೆಗೆ ಬಿದ್ದಿದ್ದಾರೆ. ಸಿಬಿಐ ಡಿವೈಎಸ್ಪಿ ರಾಜು ನೇತೃತ್ವದ ತಂಡದಿಂದ ದಾಳಿ ನಡೆಸಿದ್ದು, ಎಎಸ್​ಐ ಗುರುಸ್ವಾಮಿಯನ್ನು ಹಣದ ಸಮೇತ ಅಧಿಕಾರಿಗಳು ಬಂಧಿಸಿದ್ದಾರೆ.

ಸಿಬಿಐ ಅಧಿಕಾರಿಗಳ ಮಿಂಚಿನ ದಾಳಿ
author img

By

Published : Aug 29, 2019, 12:09 PM IST

ಚಿತ್ರದುರ್ಗ: ನಗರದ ರೈಲು ನಿಲ್ದಾಣದಲ್ಲಿ ಆರ್​ಪಿಎಫ್​ ಎಎಸ್ಐ ಗುರುಸ್ವಾಮಿ ಟೀ ಸ್ಟಾಲ್ ವ್ಯಾಪಾರಿಯಿಂದ ಲಂಚ ಪಡೆಯುತ್ತಿದ್ದ ವೇಳೆ ಸಿಬಿಐ ಬಲೆಗೆ ಬಿದ್ದಿದ್ದಾರೆ.

ಸಿಬಿಐ ಡಿವೈಎಸ್​ಪಿ ರಾಜು ನೇತೃತ್ವದ ತಂಡದಿಂದ ದಾಳಿ ನಡೆಸಿ ಟೀ ಸ್ಟಾಲ್ ವ್ಯಾಪಾರಿಯಿಂದ ಲಂಚ ಸ್ವೀಕರಿಸುತ್ತಿದ್ದ ಆರ್​ಪಿಎಫ್ ಎಎಸ್ಐ ಗುರುಸ್ವಾಮಿಯನ್ನು ಹಣದ ಸಮೇತ ಅಧಿಕಾರಿಗಳು ಬಂಧಿಸಿದ್ದಾರೆ. ಸದ್ಯ ಗುರುಸ್ವಾಮಿಯನ್ನು ವಿಚಾರಣೆಗೊಳಪಡಿಸಲಾಗಿದೆ.

ಬಂಧಿತ ಅಧಿಕಾರಿ ಗುರುಸ್ವಾಮಿ ಟೀ ಸ್ಟಾಲ್ ಮಾಲೀಕರಿಂದ ಲಂಚದ ಹಣ ಪಡೆಯುತ್ತಿದ್ದರು ಎನ್ನಲಾಗ್ತಿದೆ. ತಕ್ಷಣ ಸಿಬಿಐ ಅಧಿಕಾರಿಗಳು ಮಿಂಚಿನ ದಾಳಿ ನಡೆಸಿ ಬಂಧಿಸಿದ್ದಾರೆ.

ಮೊಳಕಾಲ್ಮೂರುನಿಂದ ಚಿತ್ರದುರ್ಗ ರೈಲ್ವೆ ಮಾರ್ಗದಲ್ಲಿ ಬರುವ ಅಂಗಡಿ ಟೆಂಡರ್ ಕರೆದಿದ್ದ ಕಾರಣ, ಟೀ ಸ್ಟಾಲ್ ಮಾಲೀಕನಿಂದ ಗುರುಸ್ವಾಮಿ ಹಣಕ್ಕೆ ಬೇಡಿಕೆ ಇಟ್ಟಿದ್ದನೆಂದು ತಿಳಿದುಬಂದಿದೆ.

ಚಿತ್ರದುರ್ಗ: ನಗರದ ರೈಲು ನಿಲ್ದಾಣದಲ್ಲಿ ಆರ್​ಪಿಎಫ್​ ಎಎಸ್ಐ ಗುರುಸ್ವಾಮಿ ಟೀ ಸ್ಟಾಲ್ ವ್ಯಾಪಾರಿಯಿಂದ ಲಂಚ ಪಡೆಯುತ್ತಿದ್ದ ವೇಳೆ ಸಿಬಿಐ ಬಲೆಗೆ ಬಿದ್ದಿದ್ದಾರೆ.

ಸಿಬಿಐ ಡಿವೈಎಸ್​ಪಿ ರಾಜು ನೇತೃತ್ವದ ತಂಡದಿಂದ ದಾಳಿ ನಡೆಸಿ ಟೀ ಸ್ಟಾಲ್ ವ್ಯಾಪಾರಿಯಿಂದ ಲಂಚ ಸ್ವೀಕರಿಸುತ್ತಿದ್ದ ಆರ್​ಪಿಎಫ್ ಎಎಸ್ಐ ಗುರುಸ್ವಾಮಿಯನ್ನು ಹಣದ ಸಮೇತ ಅಧಿಕಾರಿಗಳು ಬಂಧಿಸಿದ್ದಾರೆ. ಸದ್ಯ ಗುರುಸ್ವಾಮಿಯನ್ನು ವಿಚಾರಣೆಗೊಳಪಡಿಸಲಾಗಿದೆ.

ಬಂಧಿತ ಅಧಿಕಾರಿ ಗುರುಸ್ವಾಮಿ ಟೀ ಸ್ಟಾಲ್ ಮಾಲೀಕರಿಂದ ಲಂಚದ ಹಣ ಪಡೆಯುತ್ತಿದ್ದರು ಎನ್ನಲಾಗ್ತಿದೆ. ತಕ್ಷಣ ಸಿಬಿಐ ಅಧಿಕಾರಿಗಳು ಮಿಂಚಿನ ದಾಳಿ ನಡೆಸಿ ಬಂಧಿಸಿದ್ದಾರೆ.

ಮೊಳಕಾಲ್ಮೂರುನಿಂದ ಚಿತ್ರದುರ್ಗ ರೈಲ್ವೆ ಮಾರ್ಗದಲ್ಲಿ ಬರುವ ಅಂಗಡಿ ಟೆಂಡರ್ ಕರೆದಿದ್ದ ಕಾರಣ, ಟೀ ಸ್ಟಾಲ್ ಮಾಲೀಕನಿಂದ ಗುರುಸ್ವಾಮಿ ಹಣಕ್ಕೆ ಬೇಡಿಕೆ ಇಟ್ಟಿದ್ದನೆಂದು ತಿಳಿದುಬಂದಿದೆ.

Intro:ಸಿಬಿಐ ಅಧಿಕಾರಿಗಳ ದಾಳಿ : ಆರ್ಪಿಎಫ್ ಎಎಸ್ಐ ಬಲೆಗೆ

ಆ್ಯಂಕರ್:- ಆರ್ಪಿಎಫ್ ಎಎಸ್ಐ ಯೊಬ್ಬರು ಲಂಚಾ ಪಡೆಯುವಾಗ ಸಿಬಿಐ ಬಲೆಗೆ ಬಿದ್ದಿರುವ ಘಟನೆ ಚಿತ್ರದುರ್ಗ ರೈಲ್ವೆ ನಿಲ್ಧಾಣದಲ್ಲಿ ನಡೆದಿದೆ. ಸಿಬಿಐ ಅಧಿಕಾರಿಗಳು ದಾಳಿ ನಡೆಸಿ ಟೀ ಸ್ಟಾಲ್ ವ್ಯಾಪಾರಿಯಿಂದ ಲಂಚ ಸ್ವೀಕರಿಸುತ್ತಿದ್ದ ಆರ್ಪಿಎಫ್ ಎಎಸ್ಐ ಗುರುಸ್ವಾಮಿಯನ್ನು ಹಣದ ಸಮೇತ ಅಧಿಕಾರಿಗಳು ಹಿಡಿದಿದ್ದಾರೆ. ಟೀ ಸ್ಟಾಲ್ ಮಾಲೀಕರಿಂದ ಎಂಟು ಸಾವಿರ ಲಂಚದ ಹಣ ಸಮೇತರಾಗಿ ಸಿಬಿಐ ಬಲೆ ಬಿದ್ದಿದ್ದ ಗುರುಸ್ವಾಮಿಯನ್ನು ವಿಚಾರಣೆಗೊಳಪಡಿಸಲಾಗಿದೆ.
ಸಿಬಿಐ ಡಿವೈಎಸ್ಪಿ ರಾಜು ನೇತೃತ್ವದ ತಂಡದಿಂದ ಈ ದಾಳಿ ನಡೆದಿದ್ದು, ಅಧಿಕಾರಿ ಗುರುಸ್ವಾಮಿಯನ್ನು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನೂ ಬಂಧಿತ ಅಧಿಕಾರಿ ಆರ್ಪಿಎಫ್ ಗುರುಸ್ವಾಮಿ ಟೀ ಸ್ಟಾಲ್ ಮಾಲೀಕರಿಗೆ ಲಂಚ ನೀಡುವಂತೆ ಒತ್ತಾಯ ಮಾಡುವ ಮೂಲಕ ಹಣ ಪಡೆಯುವಾಗ ತಕ್ಷಣ ಸಿಬಿಐ ಅಧಿಕಾರಿಗಳು ದಾಳಿ ನಡೆಸಿ ವಿಚಾರಣೆ ನಡೆಸುತ್ತಿದ್ದಾರೆ. ಇನ್ನೂ ಮೊಳಕಾಲ್ಮೂರು ಟು ಚಿತ್ರದುರ್ಗ ರೈಲ್ವೆ ಮಾರ್ಗದಲ್ಲಿ ಬರುವ ಅಂಗಡಿ ಟೆಂಡರ್ ಕರೆದಿದ್ದಾ ಕಾರಣ ಟೀ ಸ್ಟಾಲ್ ಮಾಲೀಕನಿಂದ ಗುರುಸ್ವಾಮಿ ಹಣಕ್ಕೆ ಬೇಡಿಕೆ ಇಟ್ಟಿದ್ದಾ ಎಂದು ತಿಳಿದು ಬಂದಿದೆ.

ಫ್ಲೋ....Body:CbiConclusion:Raid
ETV Bharat Logo

Copyright © 2025 Ushodaya Enterprises Pvt. Ltd., All Rights Reserved.