ETV Bharat / state

ಅಬಕಾರಿ ಅಧಿಕಾರಿಗಳ ದಾಳಿ: 6.480 ಲೀಟರ್​ ಮದ್ಯ ವಶ

ಚಿತ್ರದುರ್ಗ ಜಿಲ್ಲೆಯ ಹಿರಿಯೂರಲ್ಲಿ ಅಕ್ರಮವಾಗಿ ಅಂಗಡಿಯಲ್ಲಿ ಇರಿಸಿದ್ದ ಮದ್ಯವನ್ನು ವಶಕ್ಕೆ ಪಡೆಯಲಾಗಿದೆ. ಆನಂದ್ ಎಂಬುವನನ್ನು ದಸ್ತಗಿರಿ ಮಾಡಿ ನ್ಯಾಯಾಂಗ ವಶಕ್ಕೆ ನೀಡಲಾಗಿದೆ.

author img

By

Published : Mar 11, 2019, 12:17 PM IST

ಅಬಕಾರಿ ಅಧಿಕಾರಿಗಳ ದಾಳಿ

ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲೂಕಿನ ನಂಜಯನ ಕೊಟ್ಟಿಗೆ ಬಳಿ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ 6.480 ಲೀಟರ್​ ಮದ್ಯವನ್ನು ವಶಕ್ಕೆ ಪಡೆದಿದ್ದಾರೆ.

ಅಕ್ರಮವಾಗಿ ಅಂಗಡಿಯಲ್ಲಿ ಇರಿಸಿದ್ದ ಮದ್ಯವನ್ನು ವಶಕ್ಕೆ ಪಡೆದು ಆನಂದ್ ಎಂಬುವವನನ್ನು ದಸ್ತಗಿರಿ ಮಾಡಿ ನ್ಯಾಯಾಂಗ ವಶಕ್ಕೆ ನೀಡಲಾಗಿದೆ.

ಹಿರಿಯೂರು ಉಪ ವಿಭಾಗದಅಬಕಾರಿ ಉಪ ಅಧೀಕ್ಷಕರನಿರ್ದೇಶನದಂತೆ ಈ ದಾಳಿ ನಡೆದಿದೆ.

ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲೂಕಿನ ನಂಜಯನ ಕೊಟ್ಟಿಗೆ ಬಳಿ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ 6.480 ಲೀಟರ್​ ಮದ್ಯವನ್ನು ವಶಕ್ಕೆ ಪಡೆದಿದ್ದಾರೆ.

ಅಕ್ರಮವಾಗಿ ಅಂಗಡಿಯಲ್ಲಿ ಇರಿಸಿದ್ದ ಮದ್ಯವನ್ನು ವಶಕ್ಕೆ ಪಡೆದು ಆನಂದ್ ಎಂಬುವವನನ್ನು ದಸ್ತಗಿರಿ ಮಾಡಿ ನ್ಯಾಯಾಂಗ ವಶಕ್ಕೆ ನೀಡಲಾಗಿದೆ.

ಹಿರಿಯೂರು ಉಪ ವಿಭಾಗದಅಬಕಾರಿ ಉಪ ಅಧೀಕ್ಷಕರನಿರ್ದೇಶನದಂತೆ ಈ ದಾಳಿ ನಡೆದಿದೆ.

Intro:ಅಬಕಾರಿ ಅಧಿಕಾರಿಗಳ ಧಾಳಿ : 6.480 ಲೀ ಮದ್ಯ ವಶ

ಚಿತ್ರದುರ್ಗ:- ಅಬಕಾರಿ ಅಧಿಕಾರಿಗಳು ಧಾಳಿ ನಡೆಸಿ 6.480 ಲೀ ಮದ್ಯ ವಶಕ್ಕೆ ಪಡೆದಿರುವ ಘಟನೆ ಜಿಲ್ಲೆಯ ಹಿರಿಯೂರಿನ ನಂಜಯನ ಕೊಟ್ಟಿಗೆ ಬಳಿ ನಡೆದಿದೆ. ಅಕ್ರಮವಾಗಿ ಅಂಗಡಿಯಲ್ಲಿ ಇರಿಸಿದ್ದ ಮಧ್ಯವನ್ನು ವಶಕ್ಕೆ ಪಡೆದು ಆನಂದ್ ಎಂಬುವರನ್ನು ದಸ್ತಗಿರಿ ಮಾಡಿ ನ್ಯಾಯಾಂಗ ವಶ ಕ್ಕೆ ನೀಡಿದರು. ಅಬಕಾರಿ ಉಪ ಅಧೀಕ್ಷಕರು ಹಿರಿಯೂರು ಉಪ ವಿಭಾಗ ಇವರ ನಿರ್ದೇಶನದಂತೆ ದಾಳಿ ನಡೆಸಿದ್ದು, ನಂಜಯನ ಕೊಟ್ಟಿಗೆ ಬಳಿ ಅಬಕಾರಿ ದಾಳಿ ನಡೆಸಿ ಆನಂದ ಎಂಬುವವನು ಅಕ್ರಮವಾಗಿ ತನ್ನ ಅಂಗಡಿಯಲ್ಲಿ 6.480 ಲೀ ಮದ್ಯವನ್ನು ವಶಕ್ಕೆ ಪಡೆದರು. Body:ಮಧ್ಯConclusion:ವಶ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.