ETV Bharat / state

ಚಿಕ್ಕಮಗಳೂರು ವಿಭಾಗದಿಂದ ಮೂರು ಬಸ್​ಗಳ ಸಂಚಾರ ಪುನಾರಂಭ

author img

By

Published : Dec 13, 2020, 6:20 PM IST

ಸಾರಿಗೆ ನೌಕರರ ಮುಷ್ಕರ ಅಂತಿಮ ಘಟ್ಟ ತಲುಪಿದ್ದು, ಚಿಕ್ಕಮಗಳೂರು ವಿಭಾಗದಿಂದ ಮೂರು ಕೆಎಸ್​ಆರ್​ಟಿಸಿ ಬಸ್ಸುಗಳು ಸಂಚಾರ ಪುನಾರಂಭಿಸಿವೆ.

bus service  start
ಚಿಕ್ಕಮಗಳೂರು ವಿಭಾಗದಿಂದ ಮೂರು ಬಸ್​ಗಳ ಸಂಚಾರ ಆರಂಭ

ಚಿಕ್ಕಮಗಳೂರು: ಬೆಂಗಳೂರಲ್ಲಿ ಮುಷ್ಕರ ನಿರತ ಸಾರಿಗೆ ಸಿಬ್ಬಂದಿ ಜೊತೆ ಸಚಿವರು ಮಾತುಕತೆ ನಡೆಸಿರುವ ಬೆನ್ನಲ್ಲೇ ಜಿಲ್ಲೆಯಲ್ಲಿಂದು ಮೂರು ಕೆಎಸ್​ಆರ್​ಟಿಸಿ ಬಸ್​​ಗಳು ರಸ್ತೆಗೆ ಇಳಿದಿವೆ.

ಚಿಕ್ಕಮಗಳೂರು ವಿಭಾಗದಿಂದ ಮೂರು ಬಸ್​ಗಳ ಸಂಚಾರ ಪುನಾರಂಭ

ಚಿಕ್ಕಮಗಳೂರು ವಿಭಾಗದಿಂದ ಮೂರು ಬಸ್ಸುಗಳು ಸಂಚಾರ ಆರಂಭಿಸಿದ್ದು, ಬೇಲೂರು, ಸಕಲೇಶಪುರ, ಅರಸೀಕೆರೆಯಿಂದ ಬಾಣಾವಾರ, ಬಾಣವಾರದಿಂದ ಚಿಕ್ಕಮಗಳೂರಿಗೆ ಸಂಚರಿಸುತ್ತಿವೆ.

ಓದಿ: ಚಿಕ್ಕಮಗಳೂರು: 3ನೇ ದಿನಕ್ಕೆ ಕಾಲಿಟ್ಟ ಸಾರಿಗೆ ನೌಕರರ ಧರಣಿ

ಸಾರಿಗೆ ಅಧಿಕಾರಿಗಳು, ಪೊಲೀಸ್ ಎಸ್ಕಾರ್ಟ್ ನಲ್ಲಿ ಪ್ರಯಾಣ ಪ್ರಾರಂಭಿಸಿದ್ದು, ಚಿಕ್ಕಮಗಳೂರು ಕೆಎಸ್​ಆರ್​ಟಿಸಿ ಡಿಸಿ ವಿರೇಶ್ ನೇತೃತ್ವದಲ್ಲಿ ಬಸ್​ಗಳು ಆಯಾ ಪ್ರದೇಶಗಳಿಗೆ ತೆರಳುತ್ತಿವೆ.

ಚಿಕ್ಕಮಗಳೂರು: ಬೆಂಗಳೂರಲ್ಲಿ ಮುಷ್ಕರ ನಿರತ ಸಾರಿಗೆ ಸಿಬ್ಬಂದಿ ಜೊತೆ ಸಚಿವರು ಮಾತುಕತೆ ನಡೆಸಿರುವ ಬೆನ್ನಲ್ಲೇ ಜಿಲ್ಲೆಯಲ್ಲಿಂದು ಮೂರು ಕೆಎಸ್​ಆರ್​ಟಿಸಿ ಬಸ್​​ಗಳು ರಸ್ತೆಗೆ ಇಳಿದಿವೆ.

ಚಿಕ್ಕಮಗಳೂರು ವಿಭಾಗದಿಂದ ಮೂರು ಬಸ್​ಗಳ ಸಂಚಾರ ಪುನಾರಂಭ

ಚಿಕ್ಕಮಗಳೂರು ವಿಭಾಗದಿಂದ ಮೂರು ಬಸ್ಸುಗಳು ಸಂಚಾರ ಆರಂಭಿಸಿದ್ದು, ಬೇಲೂರು, ಸಕಲೇಶಪುರ, ಅರಸೀಕೆರೆಯಿಂದ ಬಾಣಾವಾರ, ಬಾಣವಾರದಿಂದ ಚಿಕ್ಕಮಗಳೂರಿಗೆ ಸಂಚರಿಸುತ್ತಿವೆ.

ಓದಿ: ಚಿಕ್ಕಮಗಳೂರು: 3ನೇ ದಿನಕ್ಕೆ ಕಾಲಿಟ್ಟ ಸಾರಿಗೆ ನೌಕರರ ಧರಣಿ

ಸಾರಿಗೆ ಅಧಿಕಾರಿಗಳು, ಪೊಲೀಸ್ ಎಸ್ಕಾರ್ಟ್ ನಲ್ಲಿ ಪ್ರಯಾಣ ಪ್ರಾರಂಭಿಸಿದ್ದು, ಚಿಕ್ಕಮಗಳೂರು ಕೆಎಸ್​ಆರ್​ಟಿಸಿ ಡಿಸಿ ವಿರೇಶ್ ನೇತೃತ್ವದಲ್ಲಿ ಬಸ್​ಗಳು ಆಯಾ ಪ್ರದೇಶಗಳಿಗೆ ತೆರಳುತ್ತಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.