ETV Bharat / state

'ಹಸಿರು ಉಳಿಸಿ ನಾಡು ಬೆಳಸಿ' ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಾಲು ಮರದ ತಿಮ್ಮಕ್ಕ

author img

By

Published : Sep 5, 2020, 2:12 PM IST

ವೃಕ್ಷ ಮಾತೆ ಸಾಲು ಮರದ ತಿಮ್ಮಕ್ಕನವರು ಅವಧೂತ ಶ್ರೀ ವಿನಯ್​​ ಗುರೂಜಿ ಅವರ ಆಶ್ರಮ ಆವರಣದಲ್ಲಿ ಗಿಡ ನೆಡುವುದರ ಮೂಲಕ 'ಹಸಿರು ಉಳಿಸಿ ನಾಡು ಬೆಳಸಿ' ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಗೌರಿಗದ್ದೆ ಆಶ್ರಮ
ಗೌರಿಗದ್ದೆ ಆಶ್ರಮ

ಚಿಕ್ಕಮಗಳೂರು: ಜಿಲ್ಲೆಯ ಕೊಪ್ಪ ತಾಲೂಕಿನ ಗೌರಿಗದ್ದೆಯ ಅವಧೂತ ಶ್ರೀ ವಿನಯ್​​ ಗುರೂಜಿ ಅವರ ಆಶ್ರಮದಲ್ಲಿ ಹಸಿರು ಉಳಿಸಿ ನಾಡು ಬೆಳಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ವೃಕ್ಷ ಮಾತೆ ಸಾಲು ಮರದ ತಿಮ್ಮಕ್ಕನವರು ಆಶ್ರಮದ ಆವರಣದಲ್ಲಿ ಗಿಡ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಅವಧೂತ ವಿನಯ್ ಗುರೂಜಿ ಸೇರಿದಂತೆ ಹಲವರು ಭಾಗಿಯಾಗಿದ್ದರು.

ಇನ್ನು ಗೌರಿಗದ್ದೆ ಆಶ್ರಮ ಹಾಗೂ ಶೃಂಗೇರಿ ಸಂಪರ್ಕ ರಸ್ತೆಯ ಪಕ್ಕದಲ್ಲಿ ಆಶ್ರಮದ ಭಕ್ತರು ಗಿಡಗಳನ್ನು ನೆಟ್ಟಿದ್ದು, ಇನ್ನೂ 2 ಸಾವಿರಕ್ಕೂ ಹೆಚ್ಚಿನ ಗಿಡ ನೆಡುವ ಸಂಕಲ್ಪವನ್ನು ವಿನಯ್ ಗೂರುಜಿ ಕೈಗೊಂಡಿದ್ದಾರೆ.

ಚಿಕ್ಕಮಗಳೂರು: ಜಿಲ್ಲೆಯ ಕೊಪ್ಪ ತಾಲೂಕಿನ ಗೌರಿಗದ್ದೆಯ ಅವಧೂತ ಶ್ರೀ ವಿನಯ್​​ ಗುರೂಜಿ ಅವರ ಆಶ್ರಮದಲ್ಲಿ ಹಸಿರು ಉಳಿಸಿ ನಾಡು ಬೆಳಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ವೃಕ್ಷ ಮಾತೆ ಸಾಲು ಮರದ ತಿಮ್ಮಕ್ಕನವರು ಆಶ್ರಮದ ಆವರಣದಲ್ಲಿ ಗಿಡ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಅವಧೂತ ವಿನಯ್ ಗುರೂಜಿ ಸೇರಿದಂತೆ ಹಲವರು ಭಾಗಿಯಾಗಿದ್ದರು.

ಇನ್ನು ಗೌರಿಗದ್ದೆ ಆಶ್ರಮ ಹಾಗೂ ಶೃಂಗೇರಿ ಸಂಪರ್ಕ ರಸ್ತೆಯ ಪಕ್ಕದಲ್ಲಿ ಆಶ್ರಮದ ಭಕ್ತರು ಗಿಡಗಳನ್ನು ನೆಟ್ಟಿದ್ದು, ಇನ್ನೂ 2 ಸಾವಿರಕ್ಕೂ ಹೆಚ್ಚಿನ ಗಿಡ ನೆಡುವ ಸಂಕಲ್ಪವನ್ನು ವಿನಯ್ ಗೂರುಜಿ ಕೈಗೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.