ETV Bharat / state

ಶೋಭಾಯಾತ್ರೆಯಲ್ಲಿ ವಿಗ್ರಹಕ್ಕೆ ನಿಷೇಧ: ಚಿಕ್ಕಮಗಳೂರಿನಲ್ಲಿ ಶ್ರೀ ರಾಮ ಸೇನೆ ಪ್ರತಿಭಟನೆ​ - ಚಿಕ್ಕಮಗಳೂರು ಶ್ರಿರಾಮಸೇನೆ

ಚಿಕ್ಕಮಗಳೂರಿನಲ್ಲಿ ನಡೆಯುವ ದತ್ತ ಮಾಲಾ ಶೋಭಾಯಾತ್ರಗೆ  ಈ ವರ್ಷ ಕಾರವಾರದಿಂದ ಬಂದಿರುವ ಕಲ್ಲಿನ ವಿಗ್ರಹವನ್ನು ಬಳಸಲು ಅವಕಾಶ ಮಾಡಿಕೊಡದೇ ತಹಶೀಲ್ಡಾರ್ ಧಾರ್ಮಿಕ ವಿಚಾರದಲ್ಲಿ ಹಸ್ತಕ್ಷೇಪ ಮಾಡಿದ್ದಾರೆ ಎಂದು ಶ್ರೀರಾಮ ಸೇನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಚಿಕ್ಕಮಗಳೂರಿನಲ್ಲಿ ಶ್ರೀ ರಾಮ ಸೇನೆ ಪ್ರೊಟೆಸ್ಟ್​
author img

By

Published : Oct 18, 2019, 6:18 PM IST

ಚಿಕ್ಕಮಗಳೂರು: ಶ್ರೀರಾಮ ಸೇನೆಯ ಕಾರ್ಯಕರ್ತರು ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ್ದಾರೆ.

ಚಿಕ್ಕಮಗಳೂರಿನಲ್ಲಿ ಶ್ರೀ ರಾಮ ಸೇನೆ ಪ್ರೊಟೆಸ್ಟ್​

ಪ್ರತಿ ವರ್ಷದಂತೆ ನಮ್ಮ ಸಂಘಟನೆ ನೇತೃತ್ವದಲ್ಲಿ 13 ನೇ ವರ್ಷದ ದತ್ತಾ ಮಾಲ ಅಭಿಯಾನ ಜಿಲ್ಲೆಯಲ್ಲಿ ನಡೆದಿದ್ದು, ಪ್ರತಿವರ್ಷ ನಾವು ಮಾಡುವ ಶೋಭಾಯಾತ್ರೆಯಲ್ಲಿ ಪಿಒಪಿ, ಕಂಚು, ಪಂಚಲೋಹ, ಮಣ್ಣಿನಿಂದ ತಯಾರು ಮಾಡಿರುವ ದತ್ತಾನ ಮೂರ್ತಿಯನ್ನು ಶೋಭಯಾತ್ರೆಗೆ ಬಳಸುತ್ತಿದ್ದೆವು

13 ವರ್ಷದಲ್ಲಿ ಹಲವು ರೀತಿಯ ವಿಗ್ರಹಗಳನ್ನು ಉಪಯೋಗಿಸಿದಾಗ ಯಾವ ತೊಂದರೆ ಆಗಿಲ್ಲ. ಈ ಬಾರಿ ಹೊಸ ಆಚರಣೆ ಎನ್ನುವ ನೆಪ ಹೇಳಿರೋದು ನಾಚಿಗೇಡಿನ ಸಂಗತಿಯಾಗಿದೆ. ಇದು ಹಿಂದೂಗಳ ಧಾರ್ಮಿಕ ಹಕ್ಕನ್ನು ಹತ್ತಿಕ್ಕುವ ಕ್ರಮ ಹಾಗೂ ಸರ್ಕಾರಕ್ಕೆ ಕಪ್ಪು ಚುಕ್ಕೆಯಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಸಿ ಟಿ ರವಿ ಕೂಡ ಈ ವಿಚಾರದಲ್ಲಿ ಸ್ವಂದಿಸದಿರುವುದು ಅತ್ಯಂತ ದುರ್ದೈವ ಎಂದು ಶ್ರೀರಾಮ ಸೇನೆ ಆಕ್ರೋಶ ವ್ಯಕ್ತಪಡಿಸಿದೆ.

ಚಿಕ್ಕಮಗಳೂರು: ಶ್ರೀರಾಮ ಸೇನೆಯ ಕಾರ್ಯಕರ್ತರು ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ್ದಾರೆ.

ಚಿಕ್ಕಮಗಳೂರಿನಲ್ಲಿ ಶ್ರೀ ರಾಮ ಸೇನೆ ಪ್ರೊಟೆಸ್ಟ್​

ಪ್ರತಿ ವರ್ಷದಂತೆ ನಮ್ಮ ಸಂಘಟನೆ ನೇತೃತ್ವದಲ್ಲಿ 13 ನೇ ವರ್ಷದ ದತ್ತಾ ಮಾಲ ಅಭಿಯಾನ ಜಿಲ್ಲೆಯಲ್ಲಿ ನಡೆದಿದ್ದು, ಪ್ರತಿವರ್ಷ ನಾವು ಮಾಡುವ ಶೋಭಾಯಾತ್ರೆಯಲ್ಲಿ ಪಿಒಪಿ, ಕಂಚು, ಪಂಚಲೋಹ, ಮಣ್ಣಿನಿಂದ ತಯಾರು ಮಾಡಿರುವ ದತ್ತಾನ ಮೂರ್ತಿಯನ್ನು ಶೋಭಯಾತ್ರೆಗೆ ಬಳಸುತ್ತಿದ್ದೆವು

13 ವರ್ಷದಲ್ಲಿ ಹಲವು ರೀತಿಯ ವಿಗ್ರಹಗಳನ್ನು ಉಪಯೋಗಿಸಿದಾಗ ಯಾವ ತೊಂದರೆ ಆಗಿಲ್ಲ. ಈ ಬಾರಿ ಹೊಸ ಆಚರಣೆ ಎನ್ನುವ ನೆಪ ಹೇಳಿರೋದು ನಾಚಿಗೇಡಿನ ಸಂಗತಿಯಾಗಿದೆ. ಇದು ಹಿಂದೂಗಳ ಧಾರ್ಮಿಕ ಹಕ್ಕನ್ನು ಹತ್ತಿಕ್ಕುವ ಕ್ರಮ ಹಾಗೂ ಸರ್ಕಾರಕ್ಕೆ ಕಪ್ಪು ಚುಕ್ಕೆಯಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಸಿ ಟಿ ರವಿ ಕೂಡ ಈ ವಿಚಾರದಲ್ಲಿ ಸ್ವಂದಿಸದಿರುವುದು ಅತ್ಯಂತ ದುರ್ದೈವ ಎಂದು ಶ್ರೀರಾಮ ಸೇನೆ ಆಕ್ರೋಶ ವ್ಯಕ್ತಪಡಿಸಿದೆ.

Intro:Kn_Ckm_03_Sri Ramasene protest_av_7202347
Body:ಚಿಕ್ಕಮಗಳೂರು :-

ಚಿಕ್ಕಮಗಳೂರಿನಲ್ಲಿ ಶ್ರೀರಾಮ ಸೇನೆಯ ಕಾರ್ಯಕರ್ತರು ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ರಾಜ್ಯ ಸರ್ಕಾರದ ವಿರುದ್ದ ಘೋಷಣೆ ಕೂಗಿ ಪ್ರತಿಭಟನೆ ಮಾಡಿದ್ದಾರೆ. ಪ್ರತಿ ವರ್ಷದಂತೆ ನಮ್ಮ ಸಂಘಟನೆಯ ನೇತೃತ್ವದಲ್ಲಿ 13 ನೇ ವರ್ಷದ ದತ್ತಾ ಮಾಲ ಅಭಿಯಾನ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದ್ದು ಪ್ರತಿವರ್ಷ ನಾವು ಮಾಡುವ ಶೋಭಯಾತ್ರೆಯಲ್ಲಿ ಪಿಓಪಿ, ಕಂಚು, ಪಂಚಲೋಹ, ಮಣ್ಣಿನಿಂದಾ ತಯಾರು ಮಾಡಿರುವ ದತ್ತಾ ನ ಮೂರ್ತಿಯನ್ನು ಶೋಭಯಾತ್ರೆಗೆ ಬಳಸುತ್ತಿದ್ದೇವು. ಆದರೇ ಈ ವರ್ಷ ಕಾರವಾರದಿಂದಾ ಬಂದಿರುವ ಕಲ್ಲಿನ ವಿಗ್ರಹವನ್ನು ಶೋಭಯಾತ್ರೆಯಲ್ಲಿ ಬಳಸಲು ಅವಕಾಶ ಮಾಡಿಕೊಡದೇ ಚಿಕ್ಕಮಗಳೂರು ತಾಲೂಕಿನ ತಹಶೀಲ್ಡಾರ್ ಧಾರ್ಮಿಕ ವಿಚಾರದಲ್ಲಿ ಹಸ್ತ ಕ್ಷೇಪ ಮಾಡಿದ್ದಾರೆ ಎಂದೂ ಆರೋಪ ಮಾಡಿದರು. 13 ವರ್ಷದಲ್ಲಿ ಹಲವು ರೀತಿಯಾ ವಿಗ್ರಹಗಳನ್ನು ಉಪಯೋಗಿಸಿದಾಗ ಯಾವುದೇ ತೊಂದರೇ ಆಗಿಲ್ಲ ಈ ಬಾರಿ ಹೊಸ ಆಚರಣೆ ಅನ್ನುವ ನೆಪ ಹೇಳಿರೋದು ನಾಚಿಗೇಡಿನ ಸಂಗತಿಯಾಗಿದೆ ಎಂದೂ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದು ಇದು ಹಿಂದೂಗಳ ಧಾರ್ಮಿಕ ಹಕ್ಕನ್ನು ಹತ್ತಿಕ್ಕುವ ಕ್ರಮ ಹಾಗೂ ಸರ್ಕಾರಕ್ಕೆ ಕಪ್ಪು ಚುಕ್ಕೆಯಾಗಿದ್ದು. ಜಿಲ್ಲಾ ಉಸ್ತುವಾರಿ ಸಚಿವ ಸಿ ಟಿ ರವಿ ಕೂಡ ಈ ವಿಚಾರದಲ್ಲಿ ಸ್ವಂಧಿಸದೇ ಇರುವುದು ಅತ್ಯಂತ ದುರ್ದೈವ ಎಂದೂ ಆರೋಪ ಮಾಡಿ ಶ್ರೀರಾಮ ಸೇನೆಯ ಹತ್ತಾರೂ ಕಾರ್ಯಕರ್ತರು ಪ್ರತಿಭಟನೆ ಮಾಡಿದರು.....

Conclusion:ರಾಜಕುಮಾರ್.....
ಈ ಟಿವಿ ಭಾರತ್....
ಚಿಕ್ಕಮಗಳೂರು.....
ETV Bharat Logo

Copyright © 2025 Ushodaya Enterprises Pvt. Ltd., All Rights Reserved.