ETV Bharat / state

ಶಿಕಾರಿಗೆ ತೆರಳುತ್ತಿದ್ದ ಆರೋಪಿಗಳು ವಶಕ್ಕೆ..!

author img

By

Published : Jul 28, 2019, 2:58 AM IST

Updated : Jul 28, 2019, 3:14 AM IST

ಎನ್ ಆರ್ ಪುರ ತಾಲೂಕಿನ ವರ್ಕಾಟೆ ಸಮೀಪದ ಸಾರ್ಯ ಎಂಬಲ್ಲಿ ಪ್ರಾಣಿಗಳ ಬೇಟೆಯಾಡಲು ಹೋಗುತ್ತಿದ್ದ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಶಿಕಾರಿಗೆ ತೆರಳುತ್ತಿದ್ದ ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕಿದ ಅರಣ್ಯ ಇಲಾಖೆಯ ಸಿಬ್ಬಂದಿ ದಾಳಿ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆರೋಪಿಗಳಿಂದ ವಶಪಡಿಸಿಕೊಂಡಿರುವ ಬೈಕ್ ಹಾಗೂ ಬಂದೂಕು

ಚಿಕ್ಕಮಗಳೂರು: ಬೇಟೆಯಾಡಲು ಹೋಗುತ್ತಿದ್ದ ಇಬ್ಬರು ಆರೋಪಿಗಳ ಮೇಲೆ ಅರಣ್ಯ ಇಲಾಖೆಯ ಸಿಬ್ಬಂದಿ ದಾಳಿ ಮಾಡಿ ಎರಡು ಬಂದೂಕುಗಳನ್ನು ವಶಕ್ಕೆ ಪಡೆದಿದ್ದಾರೆ.

ಎನ್ ಆರ್ ಪುರ ತಾಲೂಕಿನ ವರ್ಕಾಟೆ ಸಮೀಪದ ಸಾರ್ಯ ಎಂಬಲ್ಲಿ ಶಿಕಾರಿಗೆ ಹೋಗುತ್ತಿದ್ದ ಇಬ್ಬರು ಆರೋಪಿಗಳ ಮೇಲೆ ದಾಳಿ ಮಾಡಿದ್ದು ಎರಡು ಬೈಕ್ ಹಾಗೂ ಎರಡು ಬಂದೂಕುಗಳನ್ನು ವಶಕ್ಕೆ ಪಡೆಯಲಾಗಿದೆ.

arrest
ಆರೋಪಿಗಳಿಂದ ವಶಪಡಿಸಿಕೊಂಡಿರುವ ಬೈಕ್ ಹಾಗೂ ಬಂದೂಕು

ಅರಣ್ಯ ಇಲಾಖೆಯ ಸಿಬ್ಬಂದಿಯನ್ನು ನೋಡುತ್ತಿದ್ದಂತೆಯೇ ಇಬ್ಬರೂ ಆರೋಪಿಗಳು ಸ್ಥಳದಲ್ಲಿಯೇ ಬೈಕ್ ಹಾಗೂ ಬಂದೂಕು ಬಿಟ್ಟು ಪರಾರಿಯಾಗಿದ್ದರು. ಇವರ ಶೋಧ ಕಾರ್ಯ ನಡೆಸಿದ ಎನ್ ಆರ್ ಪುರ ಅರಣ್ಯ ಸಿಬ್ಬಂದಿ, ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಚಿಕ್ಕಮಗಳೂರು: ಬೇಟೆಯಾಡಲು ಹೋಗುತ್ತಿದ್ದ ಇಬ್ಬರು ಆರೋಪಿಗಳ ಮೇಲೆ ಅರಣ್ಯ ಇಲಾಖೆಯ ಸಿಬ್ಬಂದಿ ದಾಳಿ ಮಾಡಿ ಎರಡು ಬಂದೂಕುಗಳನ್ನು ವಶಕ್ಕೆ ಪಡೆದಿದ್ದಾರೆ.

ಎನ್ ಆರ್ ಪುರ ತಾಲೂಕಿನ ವರ್ಕಾಟೆ ಸಮೀಪದ ಸಾರ್ಯ ಎಂಬಲ್ಲಿ ಶಿಕಾರಿಗೆ ಹೋಗುತ್ತಿದ್ದ ಇಬ್ಬರು ಆರೋಪಿಗಳ ಮೇಲೆ ದಾಳಿ ಮಾಡಿದ್ದು ಎರಡು ಬೈಕ್ ಹಾಗೂ ಎರಡು ಬಂದೂಕುಗಳನ್ನು ವಶಕ್ಕೆ ಪಡೆಯಲಾಗಿದೆ.

arrest
ಆರೋಪಿಗಳಿಂದ ವಶಪಡಿಸಿಕೊಂಡಿರುವ ಬೈಕ್ ಹಾಗೂ ಬಂದೂಕು

ಅರಣ್ಯ ಇಲಾಖೆಯ ಸಿಬ್ಬಂದಿಯನ್ನು ನೋಡುತ್ತಿದ್ದಂತೆಯೇ ಇಬ್ಬರೂ ಆರೋಪಿಗಳು ಸ್ಥಳದಲ್ಲಿಯೇ ಬೈಕ್ ಹಾಗೂ ಬಂದೂಕು ಬಿಟ್ಟು ಪರಾರಿಯಾಗಿದ್ದರು. ಇವರ ಶೋಧ ಕಾರ್ಯ ನಡೆಸಿದ ಎನ್ ಆರ್ ಪುರ ಅರಣ್ಯ ಸಿಬ್ಬಂದಿ, ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Intro:Kn_Ckm_01_Banduku vasha_av_7202347Body:

ಚಿಕ್ಕಮಗಳೂರು :-

ಚಿಕ್ಕಮಗಳೂರಿನಲ್ಲಿ ಭೇಟಿಯಾಡಲು ಹೋಗುತ್ತಿದ್ದ ಇಬ್ಬರು ಆರೋಪಿಗಳ ಮೇಲೆ ಅರಣ್ಯ ಇಲಾಖೆಯ ಸಿಬ್ಬಂಧಿಗಳು ದಾಳಿ ಮಾಡಿ ಎರಡು ಬಂದೂಕು ವಶಕ್ಕೆ ಪಡೆದಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಎನ್ ಆರ್ ಪುರ ತಾಲೂಕಿನ ವರ್ಕಾಟೆ ಸಮೀಪದ ಸಾರ್ಯ ಎಂಬಲ್ಲಿ ಶಿಕಾರಿಗೆ ಹೋಗುತ್ತಿದ್ದ ಇಬ್ಬರೂ ಆರೋಪಿಗಳ ಮೇಲೆ ದಾಳಿ ಮಾಡಿದ್ದು ಎರಡೂ ಬೈಕ್ ಹಾಗೂ ಎರಡೂ ಬಂದೂಕುಗಳನ್ನು ಎನ್ ಆರ್ ಪುರ ಅರಣ್ಯ ಇಲಾಖೆಯ ಸಿಬ್ಬಂಧಿಗಳು ವಶಕ್ಕೆ ಪಡೆದಿದ್ದಾರೆ.ಅರಣ್ಯ ಇಲಾಖೆಯ ಸಿಬ್ಬಂಧಿಗಳನ್ನು ನೋಡುತ್ತಿದ್ದಂತೆಯೇ ಇಬ್ಬರೂ ಆರೋಪಿಗಳು ಸ್ಥಳದಲ್ಲಿಯೇ ಬೈಕ್ ಹಾಗೂ ಬಂದೂಕು ಬಿಟ್ಟು ಪರಾರಿಯಾಗಿದ್ದು ಆರೋಪಿಗಳ ಶೋಧ ಕಾರ್ಯದಲ್ಲಿ ಎನ್ ಆರ್ ಪುರ ಅರಣ್ಯ ಸಿಬ್ಬಂಧಿಗಳು ತೊಡಗಿದ್ದು ಎನ್ ಆರ್ ಪುರ ಅರಣ್ಯ ಠಾಣಾ ವ್ಯಾಪ್ತಿಯಲ್ಲಿ ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ......

Conclusion:ರಾಜಕುಮಾರ್......
ಈ ಟಿವಿ ಭಾರತ್......
ಚಿಕ್ಕಮಗಳೂರು......
Last Updated : Jul 28, 2019, 3:14 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.