ETV Bharat / state

ಚಿಕ್ಕಮಗಳೂರಲ್ಲಿ ಪಾಲನೆ ಆಗದ ಸಾಮಾಜಿಕ ಅಂತರ!

ಎರಡನೇ ಹಂತದ ಲಾಕ್​​ಡೌನ್​​ಗೆ ಚಿಕ್ಕಮಗಳೂರು ​​ಜಿಲ್ಲೆಯಲ್ಲಿ ಜನರು ಸಾಮಾಜಿಕ ಅಂತರವನ್ನು ಪಾಲಿಸುತ್ತಿಲ್ಲ.

author img

By

Published : Apr 15, 2020, 3:11 PM IST

chikkamagaluru
ಲಾಕ್ ಡೌನ್

ಚಿಕ್ಕಮಗಳೂರು: ಕೊರೊನಾ ವೈರಸ್ ಭೀತಿ ಹಾಗೂ ಎರಡನೇ ಹಂತದ ಲಾಕ್​ಡೌನ್​​ನಲ್ಲೂ ​​ಜಿಲ್ಲೆಯಲ್ಲಿ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ.

ಜಿಲ್ಲೆಯ ಮೂಡಿಗೆರೆ ತಾಲೂಕಿನ ಹಿರೇಬೈಲಿನಲ್ಲಿ ಸಾಮಾಜಿಕ ಅಂತರವನ್ನು ಜನರು ಮರೆತಿದ್ದು, ನ್ಯಾಯಬೆಲೆ ಅಂಗಡಿಗಳ ಮುಂದೆ ಸಾಲುಗಟ್ಟಿ ಜನರು ನಿಂತುಕೊಂಡಿದ್ದಾರೆ. ಅಂತರ ಕಾಯ್ದುಕೊಳ್ಳದೇ ಸರತಿ ಸಾಲಿನಲ್ಲಿ ನಿಂತಿದ್ದು, ಜನರಿಗೆ ಎಷ್ಟೇ ಹೇಳಿದರೂ ಜನರು ಮಾತ್ರ ಬುದ್ಧಿ ಕಲಿಯುತ್ತಿಲ್ಲ.

ಸಾಮಾಜಿಕ ಅಂತರ ದೂರ

ಇನ್ನು ಸಾಮಾಜಿಕ ಅಂತರವನ್ನು ಜನರು ಗಾಳಿಗೆ ತೂರಿದ್ದು, ಲಾಕ್​ಡೌನ್​​ಗೆ ಜನರು ಸರಿಯಾಗಿ ಸ್ವಂದನೆ ನೀಡುತ್ತಿಲ್ಲ.

ಚಿಕ್ಕಮಗಳೂರು: ಕೊರೊನಾ ವೈರಸ್ ಭೀತಿ ಹಾಗೂ ಎರಡನೇ ಹಂತದ ಲಾಕ್​ಡೌನ್​​ನಲ್ಲೂ ​​ಜಿಲ್ಲೆಯಲ್ಲಿ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ.

ಜಿಲ್ಲೆಯ ಮೂಡಿಗೆರೆ ತಾಲೂಕಿನ ಹಿರೇಬೈಲಿನಲ್ಲಿ ಸಾಮಾಜಿಕ ಅಂತರವನ್ನು ಜನರು ಮರೆತಿದ್ದು, ನ್ಯಾಯಬೆಲೆ ಅಂಗಡಿಗಳ ಮುಂದೆ ಸಾಲುಗಟ್ಟಿ ಜನರು ನಿಂತುಕೊಂಡಿದ್ದಾರೆ. ಅಂತರ ಕಾಯ್ದುಕೊಳ್ಳದೇ ಸರತಿ ಸಾಲಿನಲ್ಲಿ ನಿಂತಿದ್ದು, ಜನರಿಗೆ ಎಷ್ಟೇ ಹೇಳಿದರೂ ಜನರು ಮಾತ್ರ ಬುದ್ಧಿ ಕಲಿಯುತ್ತಿಲ್ಲ.

ಸಾಮಾಜಿಕ ಅಂತರ ದೂರ

ಇನ್ನು ಸಾಮಾಜಿಕ ಅಂತರವನ್ನು ಜನರು ಗಾಳಿಗೆ ತೂರಿದ್ದು, ಲಾಕ್​ಡೌನ್​​ಗೆ ಜನರು ಸರಿಯಾಗಿ ಸ್ವಂದನೆ ನೀಡುತ್ತಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.