ETV Bharat / state

ಹೊರನಾಡು ಅನ್ನಪೂರ್ಣೇಶ್ವರಿ ಸಾನಿಧ್ಯದಲ್ಲಿ ಪರ್ಜನ್ಯ ಜಪ, ಹೋಮ - undefined

ರಾಜ್ಯದೆಲ್ಲೆಡೆ ಸಮೃದ್ಧ ಮಳೆಯಾಗಲೆಂದು ಪ್ರಾರ್ಥಿಸಿ ಹೊರನಾಡು ಅನ್ನಪೂರ್ಣೇಶ್ವರಿ ಸಾನಿಧ್ಯದಲ್ಲಿ ಪರ್ಜನ್ಯ ಜಪ, ಹೋಮ-ಹವನವನ್ನು ನಡೆಸಲಾಯಿತು.

ಪರ್ಜನ್ಯ ಜಪ
author img

By

Published : Jul 9, 2019, 10:54 PM IST

ಚಿಕ್ಕಮಗಳೂರು: ರಾಜ್ಯದಲ್ಲಿ ಸಮೃದ್ಧ ಮಳೆಯಾಗಲೆಂದು ಪ್ರಾರ್ಥಿಸಿ ಹೊರನಾಡು ಅನ್ನಪೂರ್ಣೇಶ್ವರಿ ದೇವಿ ಸಾನಿಧ್ಯದಲ್ಲಿ ಪರ್ಜನ್ಯ ಜಪ, ಹೋಮ-ಹವನವನ್ನು ನಡೆಸಲಾಯಿತು.

ಕೃಷಿ ಚಟುವಟಿಕೆಗಳಿಗೆ ಅಗತ್ಯವಾದ ಸಮಯದಲ್ಲಿ ಮಳೆ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಮಲೆನಾಡಿನಲ್ಲೂ ಕೃಷಿಗೆ ಹಿನ್ನೆಡೆಯಾಗಿದೆ. ಈ ನಿಟ್ಟಿನಲ್ಲಿ ಉತ್ತಮ ಮಳೆಯಾಗಲಿ ಎಂಬ ಉದ್ದೇಶದಿಂದ ಶ್ರೀಕ್ಷೇತ್ರ ಹೊರನಾಡಿನ ಅನ್ನಪೂಣೇಶ್ವರಿ ಸನ್ನಿಧಿಯಲ್ಲಿ ಮೂರು ದಿನಗಳ ಕಾಲ ಪರ್ಜನ್ಯ ಜಪ ಮತ್ತು ಹೊಮ ನಡೆಸಲಾಯಿತು.

ಹೊರನಾಡು ಅನ್ನಪೂರ್ಣೇಶ್ವರಿ ಸಾನಿಧ್ಯದಲ್ಲಿ ಪರ್ಜನ್ಯ ಜಪ, ಹೋಮ-ಹವನವನ್ನು ನಡೆಸಲಾಯಿತು.

ಮೊದಲ ದಿನ ಮಳೆ ಮಧ್ಯೆಯೇ ಭದ್ರಾ ನದಿಯಲ್ಲಿ ಆಕಾಶಕ್ಕೆ ಮುಖ ಮಾಡಿ ಪರ್ಜನ್ಯ ಜಪವನ್ನು ಅರ್ಚಕರು ನೆರವೇರಿಸಿದ್ರು. ಉಳಿದೆರಡು ದಿನ ದೇವಾಲಯದ ಆವರಣದಲ್ಲಿ ಹೋಮ ಹವನವನ್ನು ನಡೆಸಿದರು.

ಅನ್ನಪೂರ್ಣೇಶ್ವರಿ ಸಾನಿಧ್ಯದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದಲೂ ಪರ್ಜನ್ಯ ಜಪ ನಡೆಯುತ್ತಿದೆ. ಅತಿವೃಷ್ಠಿಯಾಗಲಿ, ಅನಾವೃಷ್ಠಿಯಾಗಲಿ ಪೂಜೆ ನಡೆಯುತ್ತೆ. ಈಗ ಕೂಡ ಮಲೆನಾಡಲ್ಲಿ ಮಳೆ ಬರ್ತಿದ್ರು, ಬಯಲುಸೀಮೆ ಭಾಗದಲ್ಲಿ ಮಳೆ ಅಭಾವ ಉಂಟಾಗಿದೆ. ಹಾಗಾಗಿ, ದೇಶ, ರಾಜ್ಯಕ್ಕೆ ಅಗತ್ಯವಿದ್ದಷ್ಟು ಮಳೆ ಬಂದು ನಾಡಿನ ಜನ ನೆಮ್ಮದಿಯಾಗಿರುವಂತೆ ಬೇಡಿಕೊಂಡು ಪರ್ಜನ್ಯ ಜಪ ನಡೆಸಿದ್ದಾರೆ.

ಚಿಕ್ಕಮಗಳೂರು: ರಾಜ್ಯದಲ್ಲಿ ಸಮೃದ್ಧ ಮಳೆಯಾಗಲೆಂದು ಪ್ರಾರ್ಥಿಸಿ ಹೊರನಾಡು ಅನ್ನಪೂರ್ಣೇಶ್ವರಿ ದೇವಿ ಸಾನಿಧ್ಯದಲ್ಲಿ ಪರ್ಜನ್ಯ ಜಪ, ಹೋಮ-ಹವನವನ್ನು ನಡೆಸಲಾಯಿತು.

ಕೃಷಿ ಚಟುವಟಿಕೆಗಳಿಗೆ ಅಗತ್ಯವಾದ ಸಮಯದಲ್ಲಿ ಮಳೆ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಮಲೆನಾಡಿನಲ್ಲೂ ಕೃಷಿಗೆ ಹಿನ್ನೆಡೆಯಾಗಿದೆ. ಈ ನಿಟ್ಟಿನಲ್ಲಿ ಉತ್ತಮ ಮಳೆಯಾಗಲಿ ಎಂಬ ಉದ್ದೇಶದಿಂದ ಶ್ರೀಕ್ಷೇತ್ರ ಹೊರನಾಡಿನ ಅನ್ನಪೂಣೇಶ್ವರಿ ಸನ್ನಿಧಿಯಲ್ಲಿ ಮೂರು ದಿನಗಳ ಕಾಲ ಪರ್ಜನ್ಯ ಜಪ ಮತ್ತು ಹೊಮ ನಡೆಸಲಾಯಿತು.

ಹೊರನಾಡು ಅನ್ನಪೂರ್ಣೇಶ್ವರಿ ಸಾನಿಧ್ಯದಲ್ಲಿ ಪರ್ಜನ್ಯ ಜಪ, ಹೋಮ-ಹವನವನ್ನು ನಡೆಸಲಾಯಿತು.

ಮೊದಲ ದಿನ ಮಳೆ ಮಧ್ಯೆಯೇ ಭದ್ರಾ ನದಿಯಲ್ಲಿ ಆಕಾಶಕ್ಕೆ ಮುಖ ಮಾಡಿ ಪರ್ಜನ್ಯ ಜಪವನ್ನು ಅರ್ಚಕರು ನೆರವೇರಿಸಿದ್ರು. ಉಳಿದೆರಡು ದಿನ ದೇವಾಲಯದ ಆವರಣದಲ್ಲಿ ಹೋಮ ಹವನವನ್ನು ನಡೆಸಿದರು.

ಅನ್ನಪೂರ್ಣೇಶ್ವರಿ ಸಾನಿಧ್ಯದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದಲೂ ಪರ್ಜನ್ಯ ಜಪ ನಡೆಯುತ್ತಿದೆ. ಅತಿವೃಷ್ಠಿಯಾಗಲಿ, ಅನಾವೃಷ್ಠಿಯಾಗಲಿ ಪೂಜೆ ನಡೆಯುತ್ತೆ. ಈಗ ಕೂಡ ಮಲೆನಾಡಲ್ಲಿ ಮಳೆ ಬರ್ತಿದ್ರು, ಬಯಲುಸೀಮೆ ಭಾಗದಲ್ಲಿ ಮಳೆ ಅಭಾವ ಉಂಟಾಗಿದೆ. ಹಾಗಾಗಿ, ದೇಶ, ರಾಜ್ಯಕ್ಕೆ ಅಗತ್ಯವಿದ್ದಷ್ಟು ಮಳೆ ಬಂದು ನಾಡಿನ ಜನ ನೆಮ್ಮದಿಯಾಗಿರುವಂತೆ ಬೇಡಿಕೊಂಡು ಪರ್ಜನ್ಯ ಜಪ ನಡೆಸಿದ್ದಾರೆ.

Intro:Kn_Ckm_05_Horanadu pooje_pkg_7202347Body:

ಚಿಕ್ಕಮಗಳೂರು :-

ರಾಜ್ಯದಲ್ಲಿ ಸಮೃದ್ಧ ಮಳೆಯಾಗಲೆಂದು ಹೊರನಾಡು ಅನ್ನಪೂರ್ಣೇಶ್ವರಿ ಸಾನಿಧ್ಯದಲ್ಲಿ ಪರ್ಜನ್ಯ ಜಪ, ಹೋಮ-ಹವನವನ್ನು ನಡೆಸಲಾಯಿತು. ಮೂರು ದಿನಗಳ ಕಾಲ ದೇವಾಲಯದಲ್ಲಿ ಹೋಮ ಹವನವನ್ನು ನಡೆಸಲಾಯಿತು.ಚಿಕ್ಕಮಗಳೂರಿನಲ್ಲಿ ಸರಾಸರಿಯ ಅರ್ಧದಷ್ಟು ಮಳೆಯಾಗದ ಕಾರಣ ಇಂದೂ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದಲ್ಲಿ ಮಳೆಗಾಗಿ ವಿಶೇಷ ಪೂಜೆ ಮಾಡಿದ ಕುರಿತು ಒಂದು ವರದಿ ಇಲ್ಲಿದೇ ನೋಡಿ.....

ಹೌದು ಕೃಷಿ ಚಟುವಟಿಕೆಗಳಿಗೆ ಅಗತ್ಯವಾದ ಸಮಯದಲ್ಲಿ ಮಳೆ ಕೈಕೊಟ್ಟಿರುವ ಹಿನ್ನಲೆಯಲ್ಲಿ ಮಲೆನಾಡಿನಲ್ಲೂ ಕೃಷಿಗೆ ಹಿನ್ನೆಡೆಯಾಗಿದೆ.ಈ ನಿಟ್ಟನಲ್ಲೂ ಉತ್ತಮ ಮಳೆಗಾಗಿ ಜನರಲ್ಲಿ ಸಂತಸ ಮೂಡಲು ಎಂಬ ಉದ್ದೇಶದಿಂದ ಶ್ರೀಕ್ಷೇತ್ರ ಹೊರನಾಡಿನ ಅನ್ನಪೂಣೇಶ್ವರ ಸನ್ನದಿಯಲ್ಲಿ ದೇವಸ್ಥಾನದಿಂದ ಮೂರು ದಿನಗಳ ಕಾಲ ಪರ್ಜನ್ಯ ಜಪ ಮತ್ತು ಹೊಮವನ್ನು ನಡೆಸಲಾಯಿತು. ನಾಡಿಗೆ ಸಮೃದ್ಧ ಮಳೆಯಾಗಲೆಂದು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಹೊರನಾಡು ಅನ್ನಪೂರ್ಣೇಶ್ವರಿ ದೇಗುಲದಲ್ಲಿ ಪರ್ಜನ್ಯ ಜಪ, ಹೋಮ-ಹವನ ಕೈಗೊಂಡಿದ್ದಾರೆ.ಮೊದಲ ದಿನ ಮಳೆ ಮಧ್ಯೆಯೇ ಭದ್ರಾ ನದಿ ಮಧ್ಯೆಯೇ ಆಕಾಶಕ್ಕೆ ಮುಖ ಮಾಡಿ ಪರ್ಜನ್ಯ ಜಪವನ್ನು ಆರ್ಚಕರು ಪ್ರಾರ್ಥಿಸಿದರು. ಉಳಿದ ಎರಡು ದಿನ ದೇವಾಲಯದ ಆವರಣದಲ್ಲಿ ಹೋಮ ಹನವನ್ನು ನಡೆಸಿದರು.

ಹೊರನಾಡು ಅನ್ನಪೂರ್ಣೇಶ್ವರಿ ಸಾನಿಧ್ಯದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದಲೂ ಪರ್ಜನ್ಯ ಜಪ ನಡೆಯುತ್ತಿದೆ. ಅತಿವೃಷ್ಠಿಯಾಗಲಿ, ಅನಾವೃಷ್ಠಿಯಾಗಲಿ ಪೂಜೆ ನಡೆಯುತ್ತೆ. ಈಗ ಕೂಡ ಮಲೆನಾಡಲ್ಲಿ ಮಳೆ ಬರ್ತಿದ್ರು, ಬಯಲುಸೀಮೆ ಭಾಗದಲ್ಲಿ ಮಳೆ ಅಭಾವ ಉಂಟಾಗಿದೆ. ಹಾಗಾಗಿ, ದೇಶ, ರಾಜ್ಯಕ್ಕೆ ಅಗತ್ಯವಿದ್ದಷ್ಟು ಮಳೆ ಬಂದು ನಾಡಿನ ಜನ ನೆಮ್ಮದಿಯಾಗಿರುವಂತೆ ಬೇಡಿಕೊಂಡು ಪರ್ಜನ್ಯ ಜಪ ನಡೆಸಿದ್ದಾರೆ. ಈ ಜಪ ಮಾಡಿ ಅನ್ನಪೂರ್ಣೇಗೆ ಬೇಡಿಕೊಂಡಾಗೆಲ್ಲಾ ತಾಯಿ ನಮ್ಮ ಬಯಕೆ ಈಡೇರಿದ್ದಾಳೆ ಎಂಬ ನಂಬಿಕೆ ಸ್ಥಳೀಯರಲ್ಲಿ ಮನೆ ಮಾಡಿದೆ.

ಒಟ್ಟಾರೆಯಾಗಿ ನಾಡಿಗೆ ಸಮೃದ್ಧ ಮಳೆಯಾಗಿ ಜನ ನೆಮ್ಮದಿಯಾಗಿರಲೆಂದು ಹೊರನಾಡು ಅನ್ನಪೂರ್ಣೇಶ್ವರಿ ದೇಗುಲದ ಭದ್ರೆಯ ಒಡಲಲ್ಲಿ ಪರ್ಜನ್ಯ ಹೋಮ ನಡೆಸಿ ದೇವಸ್ಥಾನದಲ್ಲಿ ಸೃಷ್ಠಿಕರ್ತೆ ಗೆ ವಿಶೇಷ ಪೂಜೆಯನ್ನು ಸಲ್ಲಿಸಿ ಹೋಮ ಹವನ ನಡೆಸಿ ರಾಜ್ಯದಲ್ಲಿ ಉತ್ತಮ ಮಳೆಗಾಗಿ ಪ್ರಾರ್ಥನೆಯನ್ನು ಮಾಡಿದ್ದಾರೆ.....

Conclusion:ರಾಜಕುಮಾರ್.....
ಈ ಟಿವಿ ಭಾರತ್......
ಚಿಕ್ಕಮಗಳೂರು.......

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.