ETV Bharat / state

ಕಾಫಿ ಡೇ ಸಂಸ್ಥಾಪಕ ಸಿದ್ದಾರ್ಥ ಹೆಗ್ಡೆ ಸಮಾಧಿ ಪೂಜೆ

author img

By

Published : Aug 3, 2019, 1:30 PM IST

ಕೆಫೆ ಕಾಫಿ ಡೇ ಸಂಸ್ಥಾಪಕ ಸಿದ್ದಾರ್ಥ ಹೆಗ್ಡೆ ಮೃತಪಟ್ಟು ಇಂದಿಗೆ ಐದು ದಿನಗಳು ಕಳೆದ ಹಿನ್ನೆಲೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿರುವ ಚಿಕನಹಳ್ಳಿಯ ಚೇತನಹಳ್ಳಿ ಕಾಫಿ ಎಸ್ಟೇಟ್​ನಲ್ಲಿ ಸಿದ್ದಾರ್ಥ ಅವರ ಸಮಾಧಿ ಸ್ಥಳಕ್ಕೆ ಪೂಜೆ ಮಾಡಲಾಯಿತು.

ಕಾಫಿ ಡೇ ಸಂಸ್ಥಾಪಕ ಸಿದ್ದಾರ್ಥ ಹೆಗ್ಡೆ ಸಮಾಧಿ ಪೂಜೆ

ಚಿಕ್ಕಮಗಳೂರು: ಕೆಫೆ ಕಾಫಿ ಡೇ ಸಂಸ್ಥಾಪಕ ಸಿದ್ದಾರ್ಥ ಹೆಗ್ಡೆ ಸಾವನಪ್ಪಿ ಇಂದಿಗೆ ಐದು ದಿನಗಳು ಕಳೆದ ಹಿನ್ನೆಲೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿರುವ ಚಿಕನಹಳ್ಳಿಯ ಚೇತನಹಳ್ಳಿ ಕಾಫಿ ಎಸ್ಟೇಟ್ ನಲ್ಲಿ ಸಿದ್ದಾರ್ಥ ಅವರ ಸಮಾಧಿ ಸ್ಥಳಕ್ಕೆ ಪೂಜೆ ಮಾಡಲಾಯಿತು.

ಕಾಫಿ ಡೇ ಸಂಸ್ಥಾಪಕ ಸಿದ್ದಾರ್ಥ ಹೆಗ್ಡೆ ಸಮಾಧಿ ಪೂಜೆ

ಸಿದ್ದಾರ್ಥ್ ಅವರ ತಾಯಿ, ಪತ್ನಿ, ಮಕ್ಕಳು ಹಾಗೂ ಸಂಬಂಧಿಕರಿಂದ ಪೂಜೆ ಮಾಡಲಾಯಿತು. ಸಿದ್ದಾರ್ಥ್ ಆತ್ಮಕ್ಕೆ ಶಾಂತಿ ಕೋರಿ ಮಾಡಿದ ಇಂದಿನ ಪೂಜೆಯಲ್ಲಿ ಬಂಧುಗಳು, ಹಿತೈಷಿಗಳು, ಸ್ನೇಹಿತರು ಹಾಗೂ ತೋಟದ ಕಾರ್ಮಿಕರು ಭಾಗವಹಿಸಿದ್ದರು

ಚಿಕ್ಕಮಗಳೂರು: ಕೆಫೆ ಕಾಫಿ ಡೇ ಸಂಸ್ಥಾಪಕ ಸಿದ್ದಾರ್ಥ ಹೆಗ್ಡೆ ಸಾವನಪ್ಪಿ ಇಂದಿಗೆ ಐದು ದಿನಗಳು ಕಳೆದ ಹಿನ್ನೆಲೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿರುವ ಚಿಕನಹಳ್ಳಿಯ ಚೇತನಹಳ್ಳಿ ಕಾಫಿ ಎಸ್ಟೇಟ್ ನಲ್ಲಿ ಸಿದ್ದಾರ್ಥ ಅವರ ಸಮಾಧಿ ಸ್ಥಳಕ್ಕೆ ಪೂಜೆ ಮಾಡಲಾಯಿತು.

ಕಾಫಿ ಡೇ ಸಂಸ್ಥಾಪಕ ಸಿದ್ದಾರ್ಥ ಹೆಗ್ಡೆ ಸಮಾಧಿ ಪೂಜೆ

ಸಿದ್ದಾರ್ಥ್ ಅವರ ತಾಯಿ, ಪತ್ನಿ, ಮಕ್ಕಳು ಹಾಗೂ ಸಂಬಂಧಿಕರಿಂದ ಪೂಜೆ ಮಾಡಲಾಯಿತು. ಸಿದ್ದಾರ್ಥ್ ಆತ್ಮಕ್ಕೆ ಶಾಂತಿ ಕೋರಿ ಮಾಡಿದ ಇಂದಿನ ಪೂಜೆಯಲ್ಲಿ ಬಂಧುಗಳು, ಹಿತೈಷಿಗಳು, ಸ್ನೇಹಿತರು ಹಾಗೂ ತೋಟದ ಕಾರ್ಮಿಕರು ಭಾಗವಹಿಸಿದ್ದರು

Intro:Kn_ckm_05_samaadi pooje_av_7202347Body:ಚಿಕ್ಕಮಗಳೂರು : -

ಕಾಫೀ ಡೇ ಮುಖ್ಯಸ್ಥ ಸಿದ್ದಾರ್ಥ ಹೆಗ್ಡೆ ಸಾವನಪ್ಪಿ ಇಂದಿಗೆ ಐದು ದಿನಗಳು ಕಳೆದ ಹಿನ್ನಲೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಯಲ್ಲಿರುವ ಚಿಕನಹಳ್ಳಿಯ ಚೇತನ ಹಳ್ಳಿ ಕಾಫಿ ಎಸ್ಟೇಟ್ ನಲ್ಲಿ ಸಿದ್ದಾರ್ಥ ಅವರ ಸಮಾಧಿ ಸ್ಥಳಕ್ಕೆ ಪೂಜೆ ಮಾಡಲಾಗುತ್ತಿದೆ.ಸಿದ್ದಾರ್ಥ ಅವರ ಕುಟುಂಬ ಸದಸ್ಯರಿಂದ ಪೂಜೆ ನೆರೆವೇರಿಸಲಾಗುತ್ತಿದ್ದು ಸಿದ್ದಾರ್ಥ್ ಅವರ ತಾಯಿ, ಪತ್ನಿ, ಮಕ್ಕಳು ಹಾಗೂ ಸಂಬಂಧಿಕರಿಂದ ಪೂಜೆ ಮಾಡಲಾಗುತ್ತಿದೆ. ಸಿದ್ದಾರ್ಥ್ ಹೆಗ್ಡೆ ಅಗಲಿ ಇಂದಿಗೆ‌ ಐದು ದಿನ ಕಳೆದಿದ್ದು ಸಿದ್ದಾರ್ಥ್ ಆತ್ಮಕ್ಕೆ ಶಾಂತಿ ಕೋರಿ ಇಂದು‌ ಕೂಡ ಪೂಜೆ ಮಾಡಲಾಯಿತು.ಈ ಪೂಜೆ ಕಾರ್ಯಕ್ರಮದಲ್ಲಿ ಸಿದ್ದಾರ್ಥ ಅವರ ಬಂಧುಗಳು, ಹಿತೈಷಿಗಳು, ಸ್ನೇಹಿತರು ಹಾಗೂ ತೋಟದ ಕಾರ್ಮಿಕರು ಭಾಗವಹಿಸಿದ್ದರು..


Conclusion:ರಾಜಕುಮಾರ್....
ಈಟಿವಿ ಭಾರತ್...
ಚಿಕ್ಕಮಗಳೂರು...
ETV Bharat Logo

Copyright © 2024 Ushodaya Enterprises Pvt. Ltd., All Rights Reserved.