ETV Bharat / state

ರೈತರ ಜಮೀನಿಗೆ ನುಗ್ಗಿದ ನೀರು: ಅಪಾರ ಪ್ರಮಾಣದ ಬೆಳೆ ಹಾನಿ - ತರೀಕೆರೆ ಭದ್ರಾ ಮೇಲ್ಡಂಡೆ ನಾಲೆ

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿರುವ ಭದ್ರಾ ಮೇಲ್ಡಂಡೆ ನಾಲೆಯಿಂದ ನೀರು ಹರಿಸುತ್ತಿರುವ ಹಿನ್ನೆಲೆ ನೂರಾರು ರೈತರ ಜಮೀನುಗಳಿಗೆ ನೀರು ನುಗ್ಗಿ ಬೆಳೆ ಹಾನಿಯಾಗಿದೆ.

ರೈತರ ಬೆಳೆಗೆ ನುಗ್ಗಿದ ನೀರು
ರೈತರ ಬೆಳೆಗೆ ನುಗ್ಗಿದ ನೀರು
author img

By

Published : Dec 7, 2019, 8:28 AM IST

ಚಿಕ್ಕಮಗಳೂರು: ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿರುವ ಭದ್ರಾ ಮೇಲ್ಡಂಡೆ ನಾಲೆಯಿಂದ ನೀರು ಹರಿಸುತ್ತಿರುವ ಹಿನ್ನೆಲೆ ನೂರಾರು ರೈತರ ಜಮೀನುಗಳಿಗೆ ನೀರು ನುಗ್ಗಿ ಬೆಳೆ ಹಾನಿಯಾಗಿದೆ.

ರೈತರ ಜಮೀನಿಗೆ ನುಗ್ಗಿದ ನೀರು

ತರೀಕೆರೆಯಲ್ಲಿರುವ ಭದ್ರಾ ಮೇಲ್ಡಂಡೆ ನಾಲೆಯಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚಳವಾದ ಹಿನ್ನೆಲೆ ರೈತರ ಲಕ್ಷಾಂತರ ರೂ. ಮೌಲ್ಯದ ಬೆಳೆ ನಾಶವಾಗಿದೆ. ಅಜ್ಜಂಪುರ ತಾಲೂಕಿನ ಚೌಳ, ಹಿರಿಯೂರು ಹೋಬಳಿಯ ಹೆಚ್ ತಿಮ್ಮಾಪುರ, ಹನುಮನಹಳ್ಳಿ, ಕಲ್ಕರೆ ಗಡಿ ಭಾಗ, ಕಳ್ಳಿ ಹೊಸಹಳ್ಳಿ, ಹಡಗಲು, ಚಿಕ್ಕಬಳ್ಳಕೆರೆ, ಗ್ರಾಮದ ಜಮೀನುಗಳಿಗೆ ಭದ್ರಾ ನಾಲೆಯ ನೀರು ನುಗ್ಗಿದ್ದು, ನೂರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಈರುಳ್ಳಿ ಬೆಳೆ ಸಂಪೂರ್ಣವಾಗಿ ನಾಶವಾಗಿ ಹೋಗಿದೆ.

ಜೊತೆಗೆ ರಸ್ತೆಗಳ ಸಂಪರ್ಕವೂ ಹಾಳಾಗಿ ಹೋಗಿದ್ದು, ಯಾವುದೇ ರೀತಿಯ ನಾಲೆ ವ್ಯವಸ್ಥೆ ಮಾಡದೇ ನೀರು ಹರಿಸಿರುವ ಕಾರಣ ಈ ರೀತಿಯ ಸಮಸ್ಯೆ ಎದುರಾಗಿದೆ. ಇದರಿಂದ ಜಮೀನುಗಳಿಗೆ ನೀರು ನುಗ್ಗಿದೆ. ಇನ್ನು ತೆಂಗು, ಅಡಿಕೆ ತೋಟಗಳಿಗೂ ನೀರು ನುಗ್ಗಿದ್ದು, ಹಿಂಗಾರು ಬೆಳೆಯಾದ ಕಡಲೆ, ಜೋಳ ಬೆಳೆಯಲು ಅವಕಾಶ ಇಲ್ಲದಂತಾಗಿದೆ ಎಂದು ಸ್ಥಳೀಯ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಿಕ್ಕಮಗಳೂರು: ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿರುವ ಭದ್ರಾ ಮೇಲ್ಡಂಡೆ ನಾಲೆಯಿಂದ ನೀರು ಹರಿಸುತ್ತಿರುವ ಹಿನ್ನೆಲೆ ನೂರಾರು ರೈತರ ಜಮೀನುಗಳಿಗೆ ನೀರು ನುಗ್ಗಿ ಬೆಳೆ ಹಾನಿಯಾಗಿದೆ.

ರೈತರ ಜಮೀನಿಗೆ ನುಗ್ಗಿದ ನೀರು

ತರೀಕೆರೆಯಲ್ಲಿರುವ ಭದ್ರಾ ಮೇಲ್ಡಂಡೆ ನಾಲೆಯಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚಳವಾದ ಹಿನ್ನೆಲೆ ರೈತರ ಲಕ್ಷಾಂತರ ರೂ. ಮೌಲ್ಯದ ಬೆಳೆ ನಾಶವಾಗಿದೆ. ಅಜ್ಜಂಪುರ ತಾಲೂಕಿನ ಚೌಳ, ಹಿರಿಯೂರು ಹೋಬಳಿಯ ಹೆಚ್ ತಿಮ್ಮಾಪುರ, ಹನುಮನಹಳ್ಳಿ, ಕಲ್ಕರೆ ಗಡಿ ಭಾಗ, ಕಳ್ಳಿ ಹೊಸಹಳ್ಳಿ, ಹಡಗಲು, ಚಿಕ್ಕಬಳ್ಳಕೆರೆ, ಗ್ರಾಮದ ಜಮೀನುಗಳಿಗೆ ಭದ್ರಾ ನಾಲೆಯ ನೀರು ನುಗ್ಗಿದ್ದು, ನೂರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಈರುಳ್ಳಿ ಬೆಳೆ ಸಂಪೂರ್ಣವಾಗಿ ನಾಶವಾಗಿ ಹೋಗಿದೆ.

ಜೊತೆಗೆ ರಸ್ತೆಗಳ ಸಂಪರ್ಕವೂ ಹಾಳಾಗಿ ಹೋಗಿದ್ದು, ಯಾವುದೇ ರೀತಿಯ ನಾಲೆ ವ್ಯವಸ್ಥೆ ಮಾಡದೇ ನೀರು ಹರಿಸಿರುವ ಕಾರಣ ಈ ರೀತಿಯ ಸಮಸ್ಯೆ ಎದುರಾಗಿದೆ. ಇದರಿಂದ ಜಮೀನುಗಳಿಗೆ ನೀರು ನುಗ್ಗಿದೆ. ಇನ್ನು ತೆಂಗು, ಅಡಿಕೆ ತೋಟಗಳಿಗೂ ನೀರು ನುಗ್ಗಿದ್ದು, ಹಿಂಗಾರು ಬೆಳೆಯಾದ ಕಡಲೆ, ಜೋಳ ಬೆಳೆಯಲು ಅವಕಾಶ ಇಲ್ಲದಂತಾಗಿದೆ ಎಂದು ಸ್ಥಳೀಯ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Intro:Kn_Ckm_01_Water_relise_problem_av_7202347Body:ಚಿಕ್ಕಮಗಳೂರು :-

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿರುವ ಭದ್ರಾ ಮೇಲ್ಡಂಡೆ ನಾಲೆಯಿಂದಾ ನೀರು ಹರಿಸುತ್ತಿರುವ ಹಿನ್ನಲೆ ರೈತರು ನೂರಾರು ಎಕರೇ ಪ್ರದೇಶದಲ್ಲಿ ಬೆಳೆದಿದ್ದಂತಹ ಬೆಳೆ ಸಂಪೂರ್ಣವಾಗಿ ನೀರಿನಲ್ಲಿ ಕೊಚ್ಚಿ ಹೋಗಿದೆ. ತರೀಕೆರೆಯಲ್ಲಿರುವ ಭದ್ರಾ ಮೇಲ್ಡಂಡೆ ನಾಲೆಯಲ್ಲಿ ಹರಿವಿನ ನೀರಿನ ಪ್ರಮಾಣ ಹೆಚ್ಚಳ ಉಂಟಾದ ಕಾರಣ ರೈತರ ಲಕ್ಷಾಂತರ ಮೌಲ್ಯದ ಬೆಳೆ ನಾಶವಾಗಿ ಹೋಗಿದ್ದು ಅಜ್ಜಂಪುರ ತಾಲೂಕಿನ ಚೌಳ ಹಿರಿಯೂರು ಹೋಬಳಿಯ ಹೆಚ್ ತಿಮ್ಮಾಪುರ, ಹನುಮನಹಳ್ಳಿ, ಕಲ್ಕರೆ ಗಡಿ ಭಾಗ, ಕಳ್ಳಿ ಹೊಸಹಳ್ಳಿ, ಹಡಗಲು, ಚಿಕ್ಕಬಳ್ಳಕೆರೆ, ಗ್ರಾಮದ ಜಮೀನುಗಳಿಗೆ ಭದ್ರಾ ನಾಲೆಯ ನೀರು ನುಗ್ಗಿದ್ದು ನೂರಾರು ಎಕರೇ ಪ್ರದೇಶದಲ್ಲಿ ಬೆಳೆದಿದ್ದ ಈರುಳ್ಳಿ ಬೆಳೆ ಸಂಪೂರ್ಣವಾಗಿ ನಾಶವಾಗಿ ಹೋಗಿದೆ. ಜೊತೆಗೆ ರಸ್ತೆಗಳ ಸಂಪರ್ಕವೂ ಹಾಳಾಗಿ ಹೋಗಿದ್ದು .ಯಾವುದೇ ರೀತಿಯಾ ನಾಲಾ ವ್ಯವಸ್ಥೆ ಮಾಡದೇ ನೀರು ಹರಿಸಿರುವ ಕಾರಣ ಈ ರೀತಿಯಾ ಸಮಸ್ಯೆ ಎದುರಾಗಿದೆ ಎಂದೂ ಸ್ಥಳೀಯ ರೈತರು ಆರೋಪಿಸಿದ್ದಾರೆ.ಇದರಿಂದ ಜಮೀನಿನ ಮೇಲಯೇ ನೀರು ಹರಿಯುತ್ತಿದ್ದು ಬೆಳೆ ಸಂಪೂರ್ಣವಾಗಿ ನೀರಿನಲ್ಲಿ ಕೊಚ್ಚಿ ಹೋಗಿದೆ.ತೆಂಗು, ಅಡಿಕೆ ಬೆಳೆಯೂ ನಾಶವಾಗಿ ಹೋಗಿದ್ದು ಹಿಂಗಾರು ಬೆಳೆಯಾದ ಕಡಲೆ, ಜೋಳ, ಬೆಳೆಯಲು ಸಹ ಅವಕಾಶ ಇಲ್ಲದಂತಾಗಿದೆ ಎಂದೂ ರೈತರು ಆರೋಪ ಮಾಡಿದ್ದಾರೆ.ಈ ಘಟನೆಯಿಂದಾ ರೈತರಿಗೆ ಸಾಕಷ್ಟು ನಷ್ಟವಾಗಿದ್ದು ರೈತರಿಗೆ ಆರ್ಥಿಕವಾಗಿ ಹಿಂಜರಿತ ಉಂಟಾಗಿದ್ದು ರೈತರು ವಿಷ ಕುಡಿಯುವ ಪರಿಸ್ಥಿತಿ ಎದುರಾಗಿದೆ ಎಂದೂ ಸ್ಥಳೀಯ ರೈತರು ಆರೋಪ ಮಾಡಿದ್ದಾರೆ......

Conclusion:ರಾಜಕುಮಾರ್......
ಈ ಟಿವಿ ಭಾರತ್....
ಚಿಕ್ಕಮಗಳೂರು.....
ETV Bharat Logo

Copyright © 2025 Ushodaya Enterprises Pvt. Ltd., All Rights Reserved.