ETV Bharat / state

ಲಿಂಗದಹಳ್ಳಿ ಕೆರೆಕುಂಟೆಯಲ್ಲಿ ತೇಲಿ ಬಂದ ರೈತನ ಶವ!

author img

By

Published : Oct 23, 2019, 2:58 PM IST

ಬಳ್ಳಾರಿ ಜಿಲ್ಲೆ ಸಂಡೂರು ತಾಲ್ಲೂಕಿನ ಲಿಂಗದಹಳ್ಳಿ ಕೆರೆಕುಂಟೆಯಲ್ಲಿ ಎರಡು ದಿನಗಳ ಹಿಂದೆ ಕಾಣೆಯಾಗಿದ್ದ ರೈತ ಹನುಮಂತರೆಡ್ಡಿ ಮೃತ ದೇಹ ಪತ್ತೆಯಾಗಿದೆ.

ರೈತ ಹನುಮಂತರೆಡ್ಡಿ

ಬಳ್ಳಾರಿ: ಜಿಲ್ಲೆಯ ಸಂಡೂರು ತಾಲೂಕಿನ ಲಿಂಗದಹಳ್ಳಿ ಕೆರೆ ಕುಂಟೆಯಲ್ಲಿ ರೈತನ ಶವವೊಂದು ಪತ್ತೆಯಾಗಿದೆ.

ನೀರಿನಲ್ಲಿ ಕೊಚ್ಚಿಹೋಗಿದ್ದ ರೈತನ ಶವ ಪತ್ತೆ

ಲಿಂಗದಹಳ್ಳಿ ಗ್ರಾಮದ ನಿವಾಸಿ ಹನುಮಂತರೆಡ್ಡಿ (21) ಎಂಬ ರೈತನ ಮೃತದೇಹ ಇದಾಗಿದ್ದು, ಎತ್ತುಗಳಿಗೆ ಕೆರೆಕುಂಟೆಯಲಿ ನೀರು ಕುಡಿಸಲು ತೆರಳಿದಾಗ ಅವಘಡ ಸಂಭವಿಸಿದ ಎನ್ನಲಾಗಿದೆ.

ಲಿಂಗದಹಳ್ಳಿ ಗ್ರಾಮ ಹೊರವಲಯದ ಈ ಕೆರೆಕುಂಟೆಯಲಿ, ಕಳೆದ ಎರಡ್ಮೂರು ದಿನಗಳ ಹಿಂದೆ ಕೊಚ್ಚಿ ಹೋಗಿದ್ದ ರೈತನಿಗಾಗಿ ಸತತವಾಗಿ ಹುಡುಕಾಟ ನಡೆಸಿದರೂ ಕೂಡ ಮೃತದೇಹ ಪತ್ತೆಯಾಗಿರಲಿಲ್ಲ.‌

ಬಳ್ಳಾರಿ: ಜಿಲ್ಲೆಯ ಸಂಡೂರು ತಾಲೂಕಿನ ಲಿಂಗದಹಳ್ಳಿ ಕೆರೆ ಕುಂಟೆಯಲ್ಲಿ ರೈತನ ಶವವೊಂದು ಪತ್ತೆಯಾಗಿದೆ.

ನೀರಿನಲ್ಲಿ ಕೊಚ್ಚಿಹೋಗಿದ್ದ ರೈತನ ಶವ ಪತ್ತೆ

ಲಿಂಗದಹಳ್ಳಿ ಗ್ರಾಮದ ನಿವಾಸಿ ಹನುಮಂತರೆಡ್ಡಿ (21) ಎಂಬ ರೈತನ ಮೃತದೇಹ ಇದಾಗಿದ್ದು, ಎತ್ತುಗಳಿಗೆ ಕೆರೆಕುಂಟೆಯಲಿ ನೀರು ಕುಡಿಸಲು ತೆರಳಿದಾಗ ಅವಘಡ ಸಂಭವಿಸಿದ ಎನ್ನಲಾಗಿದೆ.

ಲಿಂಗದಹಳ್ಳಿ ಗ್ರಾಮ ಹೊರವಲಯದ ಈ ಕೆರೆಕುಂಟೆಯಲಿ, ಕಳೆದ ಎರಡ್ಮೂರು ದಿನಗಳ ಹಿಂದೆ ಕೊಚ್ಚಿ ಹೋಗಿದ್ದ ರೈತನಿಗಾಗಿ ಸತತವಾಗಿ ಹುಡುಕಾಟ ನಡೆಸಿದರೂ ಕೂಡ ಮೃತದೇಹ ಪತ್ತೆಯಾಗಿರಲಿಲ್ಲ.‌

Intro:ಲಿಂಗದಹಳ್ಳಿ ಕೆರೆಕುಂಟೆಯಲಿ ತೇಲಿದ ರೈತನ ಶವ!
ಬಳ್ಳಾರಿ: ಜಿಲ್ಲೆಯ ಸಂಡೂರು ತಾಲೂಕಿನ ಲಿಂಗದಹಳ್ಳಿ
ಕೆರೆ ಕುಂಟೆಯಲಿ ರೈತನ ಶವವೊಂದು ಪತ್ತೆಯಾಗಿ ನೀರಿನಲ್ಲಿ ತೇಲಾಡುತ್ತಿದೆ.
ಲಿಂಗದಹಳ್ಳಿ ಗ್ರಾಮದ ನಿವಾಸಿ ಹನುಮಂತರೆಡ್ಡಿ (21) ಎಂಬ ರೈತನ ಮೃತದೇಹ ಪತ್ತೆಯಾಗಿದೆ. ಜೋಡೆತ್ತುಗಳೊಂದಿಗೆ ಹೊಲಕ್ಕೆ ತೆರಳಿದಾಗ ಆ ಎತ್ತುಗಳಿಗೆ ಈ ಕೆರೆಕುಂಟೆಯಲಿ ನೀರು ಕುಡಿಸಲು ಹೋಗಿದಾಗ, ಈ ಅವಘಡ ಸಂಭವಿಸಿರಬಹುದು ಎಂದು ಹೇಳಲಾಗುತ್ತೆ.
Body:ಲಿಂಗದಹಳ್ಳಿ ಗ್ರಾಮ ಹೊರವಲಯದ ಈ ಕೆರೆಕುಂಟೆಯಲಿ ಕಳೆದ ಎರಡ್ಮೂರು ದಿನಗಳ ಹಿಂದೆ ಮುಳುಗಡೆಯಾಗಿದ್ದ ಈ ರೈತನ ಎರಡು ಕಾಲುಗಳು ಸಿಕ್ಕಿಹಾಕಿಕೊಂಡಿದ್ದವು. ಸತತ ಎರಡು ದಿನಗಳೂ ಕೂಡ ಹುಡುಕಾಟ ನಡೆಸಿದ್ರೂ ಕೂಡ ಆ ರೈತನ ಮೃತ ದೇಹ ಪತ್ತೆಯಾಗಿರಲಿಲ್ಲ.‌ ಈ ದಿನ ಮೃತದೇಹವು ತೇಲಿಬಂದಿದೆ. ಈ ಕುರಿತು ಈವರೆಗೂ ಯಾವುದೇ ಪ್ರಕರಣ ದಾಖಲಾಗಿಲ್ಲ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_3_FARMER'S_DEAD_BODY_PATHE_VISUALS_7203310
ETV Bharat Logo

Copyright © 2024 Ushodaya Enterprises Pvt. Ltd., All Rights Reserved.