ETV Bharat / state

ಚಿಕ್ಕಮಗಳೂರಿಗೆ ಡಿಸಿಎಂ ಸವದಿ ಪುತ್ರ.. ವಿವಿಧ ಸಂಘಟನೆಗಳ ಜತೆಗೆ ಶಶಿಕಾಂತ್ ಚರ್ಚೆ

author img

By

Published : Nov 22, 2020, 3:34 PM IST

ಇಂದು ಜಿಲ್ಲೆಗೆ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಅವರ ಪುತ್ರ ಶಶಿಕಾಂತ್ ಸವದಿ ಅವರು ಭೇಟಿ ನೀಡಿದ್ದರು. ಈ ವೇಳೆ ವಿವಿಧ ಸಂಘಟನೆ ಮುಖಂಡರ ಜೊತೆ ಚರ್ಚೆ ನಡೆಸಿದ್ದಾರೆ..

Shashikanth Savadi
Shashikanth Savadi

ಚಿಕ್ಕಮಗಳೂರು : ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಅವರ ಪುತ್ರ ಶಶಿಕಾಂತ್ ಸವದಿ ಅವರು ಇಂದು ಜಿಲ್ಲೆಗೆ ಭೇಟಿ ನೀಡಿದ್ದರು.

ಕೊಪ್ಪದಲ್ಲಿರುವ ಪೃಥ್ವಿರಾಜ್‌ ಕೌರಿ ಎಂಬುವರ ಎಸ್ಟೇಟ್‌ಗೆ ಶಶಿಕಾಂತ್ ಸವದಿ ಅವರು ಭೇಟಿ ನೀಡಿದ್ದರು. ಇವರಿಬ್ಬರು ಸ್ನೇಹಿತರಾಗಿದ್ದು, ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ವೇಳೆ ಸ್ನೇಹಿತರನ್ನು ಭೇಟಿ ಮಾಡಿದ್ದಾರೆ.

ಇದೇ ವೇಳೆ ಶಶಿಕಾಂತ್ ಸವದಿಯವರು ತಾಲೂಕಿನಲ್ಲಿರುವ ವಿಶ್ವ ಹಿಂದೂ ಪರಿಷತ್, ಬಜರಂಗಳ ದಳ, ಖಾಸಗಿ ಬಸ್ ಮಾಲೀಕರ ಸಂಘ, ಆಟೋ ಚಾಲಕರ ಹಾಗೂ ಮಾಲೀಕರ ಸಂಘ, ಸ್ಥಳೀಯ ಬಿಜೆಪಿ ಮುಖಂಡರ ಜೊತೆ ಕೆಲಕಾಲ ಮಾತುಕತೆ ನಡೆಸಿದ್ದಾರೆ.

ಚಿಕ್ಕಮಗಳೂರು : ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಅವರ ಪುತ್ರ ಶಶಿಕಾಂತ್ ಸವದಿ ಅವರು ಇಂದು ಜಿಲ್ಲೆಗೆ ಭೇಟಿ ನೀಡಿದ್ದರು.

ಕೊಪ್ಪದಲ್ಲಿರುವ ಪೃಥ್ವಿರಾಜ್‌ ಕೌರಿ ಎಂಬುವರ ಎಸ್ಟೇಟ್‌ಗೆ ಶಶಿಕಾಂತ್ ಸವದಿ ಅವರು ಭೇಟಿ ನೀಡಿದ್ದರು. ಇವರಿಬ್ಬರು ಸ್ನೇಹಿತರಾಗಿದ್ದು, ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ವೇಳೆ ಸ್ನೇಹಿತರನ್ನು ಭೇಟಿ ಮಾಡಿದ್ದಾರೆ.

ಇದೇ ವೇಳೆ ಶಶಿಕಾಂತ್ ಸವದಿಯವರು ತಾಲೂಕಿನಲ್ಲಿರುವ ವಿಶ್ವ ಹಿಂದೂ ಪರಿಷತ್, ಬಜರಂಗಳ ದಳ, ಖಾಸಗಿ ಬಸ್ ಮಾಲೀಕರ ಸಂಘ, ಆಟೋ ಚಾಲಕರ ಹಾಗೂ ಮಾಲೀಕರ ಸಂಘ, ಸ್ಥಳೀಯ ಬಿಜೆಪಿ ಮುಖಂಡರ ಜೊತೆ ಕೆಲಕಾಲ ಮಾತುಕತೆ ನಡೆಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.