ETV Bharat / state

ತಾಯಿ ಬಗ್ಗೆ ಅನುಮಾನ ಇರೋರು ಇವಿಎಂ ಮೊದಲಾದವನ್ನು ಪ್ರಶ್ನಿಸುತ್ತಾರೆ: ಕೈ ವಿರುದ್ಧ ಸಿ.ಟಿ. ರವಿ ವಾಗ್ದಾಳಿ

author img

By

Published : Dec 24, 2019, 5:04 PM IST

Updated : Dec 24, 2019, 6:37 PM IST

ಯಾರಿಗೆ ತನ್ನ ತಾಯಿಯ ಬಗ್ಗೆ ಅನುಮಾನ ಇರುತ್ತೆ, ಯಾರು ಸೈನದ ಬಗ್ಗೆ ಅನುಮಾನ ಪಡುತ್ತಾರೆ ಅಂತವರು ಇಂತಹವನ್ನು ಪ್ರಶ್ನಿಸುತ್ತಾರೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಕಾಂಗ್ರೆಸ್ ಪಕ್ಷದ ಮೇಲೆ ಕಿಡಿ ಕಾರಿದ್ದಾರೆ.

Kn_Ckm_01_Ct Ravi_av_7202347
'ತನ್ನ ತಾಯಿಯ ಬಗ್ಗೆ ಅನುಮಾನವಿರುವರು ಇಂತವನ್ನೆಲ್ಲ ಪ್ರಶ್ನಿಸುತ್ತಾರೆ': ಸಿ.ಟಿ. ರವಿ ವಾಗ್ದಾಳಿ

ಚಿಕ್ಕಮಗಳೂರು: ಯಾರಿಗೆ ತನ್ನ ತಾಯಿಯ ಬಗ್ಗೆ ಅನುಮಾನ ಇರುತ್ತೆ, ಯಾರು ಸೈನದ ಬಗ್ಗೆ ಅನುಮಾನ ಪಡುತ್ತಾರೆ ಅಂತವರು ಇಂತಹವನ್ನು ಪ್ರಶ್ನಿಸುತ್ತಾರೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಕಾಂಗ್ರೆಸ್ ಪಕ್ಷದ ಮೇಲೆ ಕಿಡಿ ಕಾರಿದ್ದಾರೆ.

'ತನ್ನ ತಾಯಿಯ ಬಗ್ಗೆ ಅನುಮಾನವಿರುವರು ಇಂತವನ್ನೆಲ್ಲ ಪ್ರಶ್ನಿಸುತ್ತಾರೆ': ಸಿ.ಟಿ. ರವಿ ವಾಗ್ದಾಳಿ

ಜಾರ್ಖಂಡ್ ಚುನಾವಣೆಯಲ್ಲಿ ನಾವು ಸೋತಿದ್ದೇವೆ ಅದನ್ನು ಜನಾದೇಶ ಅಂತ ಸ್ವೀಕರಿಸುತ್ತೇವೆ. ಆದರೆ ಕಾಂಗ್ರೆಸ್ ಸೋತ್ತಿದ್ದರೆ ಇವಿಎಮ್ ಮೇಲೆ ಗೂಬೆ ಕೂರಿಸುತ್ತಿದ್ದರು. ಅದೇ ರೀತಿ ರಾಜಸ್ಥಾನ ಹಾಗೂ ಮಧ್ಯಪ್ರದೇಶ ದಲ್ಲಿ ನಾವು ಸೋತ್ತಿದ್ದೇವೆ ಅವರು ಗೆದ್ದಿದ್ದಾರೆ. ನಾವು ಅಲ್ಲಿಯೂ ಸಹ ಜನಾದೇಶ ಒಪ್ಪಿದ್ದೇವೆ. ಈ ರೀತಿ ಅನುಮಾನ ಪಡೋದು ಕಾಂಗ್ರೆಸ್ ಪಕ್ಷಕ್ಕೆ ಹೊಸದೇನಲ್ಲ. ಕೆಲವರಿಗೆ ತನ್ನ ತಾಯಿಯ ಮೇಲೆ ಅನುಮಾನ ಪಡುವ ಮನಸ್ಥಿತಿ ಇರುತ್ತದೆ. ಆ ಮನಸ್ಥಿತಿಗೆ ಕಾಂಗ್ರೆಸ್ ಕೂಡ ಹೋಗಿರಬಹುದು ಎಂದು ಸಿ.ಟಿ. ರವಿ ವಾಗ್ದಾಳಿ ನಡೆಸಿದ್ದಾರೆ.

ಚಿಕ್ಕಮಗಳೂರು: ಯಾರಿಗೆ ತನ್ನ ತಾಯಿಯ ಬಗ್ಗೆ ಅನುಮಾನ ಇರುತ್ತೆ, ಯಾರು ಸೈನದ ಬಗ್ಗೆ ಅನುಮಾನ ಪಡುತ್ತಾರೆ ಅಂತವರು ಇಂತಹವನ್ನು ಪ್ರಶ್ನಿಸುತ್ತಾರೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಕಾಂಗ್ರೆಸ್ ಪಕ್ಷದ ಮೇಲೆ ಕಿಡಿ ಕಾರಿದ್ದಾರೆ.

'ತನ್ನ ತಾಯಿಯ ಬಗ್ಗೆ ಅನುಮಾನವಿರುವರು ಇಂತವನ್ನೆಲ್ಲ ಪ್ರಶ್ನಿಸುತ್ತಾರೆ': ಸಿ.ಟಿ. ರವಿ ವಾಗ್ದಾಳಿ

ಜಾರ್ಖಂಡ್ ಚುನಾವಣೆಯಲ್ಲಿ ನಾವು ಸೋತಿದ್ದೇವೆ ಅದನ್ನು ಜನಾದೇಶ ಅಂತ ಸ್ವೀಕರಿಸುತ್ತೇವೆ. ಆದರೆ ಕಾಂಗ್ರೆಸ್ ಸೋತ್ತಿದ್ದರೆ ಇವಿಎಮ್ ಮೇಲೆ ಗೂಬೆ ಕೂರಿಸುತ್ತಿದ್ದರು. ಅದೇ ರೀತಿ ರಾಜಸ್ಥಾನ ಹಾಗೂ ಮಧ್ಯಪ್ರದೇಶ ದಲ್ಲಿ ನಾವು ಸೋತ್ತಿದ್ದೇವೆ ಅವರು ಗೆದ್ದಿದ್ದಾರೆ. ನಾವು ಅಲ್ಲಿಯೂ ಸಹ ಜನಾದೇಶ ಒಪ್ಪಿದ್ದೇವೆ. ಈ ರೀತಿ ಅನುಮಾನ ಪಡೋದು ಕಾಂಗ್ರೆಸ್ ಪಕ್ಷಕ್ಕೆ ಹೊಸದೇನಲ್ಲ. ಕೆಲವರಿಗೆ ತನ್ನ ತಾಯಿಯ ಮೇಲೆ ಅನುಮಾನ ಪಡುವ ಮನಸ್ಥಿತಿ ಇರುತ್ತದೆ. ಆ ಮನಸ್ಥಿತಿಗೆ ಕಾಂಗ್ರೆಸ್ ಕೂಡ ಹೋಗಿರಬಹುದು ಎಂದು ಸಿ.ಟಿ. ರವಿ ವಾಗ್ದಾಳಿ ನಡೆಸಿದ್ದಾರೆ.

Intro:Kn_Ckm_01_Ct Ravi_av_7202347Body:ಚಿಕ್ಕಮಗಳೂರು :-

ಯಾರಿಗೆ ತನ್ನ ತಾಯಿಯ ಬಗ್ಗೆ ಅನುಮಾನ ಇರುತ್ತೆ, ಯಾರು ಸೈನದ ಬಗ್ಗೆ ಅನುಮಾನ ಪಡುತ್ತಾರೆ ಅಂತವರು ಇಂತಹವನ್ನು ಪ್ರಶ್ನಿಸುತ್ತಾರೆ ಎಂದೂ ಚಿಕ್ಕಮಗಳೂರಿನಲ್ಲಿ ಪ್ರವಾಸೋದ್ಯಮ ಸಚಿವ ಸಿ ಟಿ ರವಿ ಕಾಂಗ್ರೇಸ್ ಮೇಲೆ ಕಿಡಿ ಕಾರಿದ್ದಾರೆ. ಇಂತಹ ಪ್ರಶ್ನಿಸೋದು ಎನೂ ಹೊಸದೆನ್ನಲ್ಲ. ಇಷ್ಟು ದಿನ ಇವಿಎಂ ಬಗ್ಗೆ ಅನುಮಾನ ಪಡುತ್ತ ಇದ್ದರು. ಜಾರ್ಖಂಡ್ ನಲ್ಲಿ ನಾವು ಸೋತಿದ್ದೇವೆ ನಾವು ಅದನ್ನು ಜನಾದೇಶ ಅಂತಿದ್ದೇವೆ. ಕಾಂಗ್ರೆಸ್ ಸೋತ್ತಿದ್ದರೆ ಇವಿಮ್ ಮೇಲೆ ಗೂಬೆ ಕೂರಿಸುತ್ತಿದ್ದರು. ನಾವು ಸೋಲನ್ನು ಒಪ್ಪಿಕೊಂಡಿದ್ದೇವೆ. ಅದೇ ಕಾಂಗ್ರೆಸ್ ಮೈತ್ರಿಕೂಟ ಅಧಿಕಾರ ಕಳೆದುಕೊಂಡಿದ್ದರೇ ರಾಜಸ್ತಾನ ದಲ್ಲಿ ಹಾಗೂ ಮಧ್ಯಪ್ರದೇಶ ದಲ್ಲಿ ನಾವು ಸೋತ್ತಿದ್ದೇವೆ.ಅವರು ಗೆದ್ದಿದ್ದಾರೆ.ನಾವು ಅಲ್ಲಿಯೂ ಜನಾದ್ದೇಶ ಒಪ್ಪಿದ್ದೇವೆ. ಅವರು ಸೋತಿದ್ದರೇ ಇವಿಎಮ್ ಮೇಲೆ ಅನುಮಾನ ಪಡುತ್ತಿದ್ದರು.ಈ ರೀತಿ ಅನುಮಾನ ಪಡೋದು ಕಾಂಗ್ರೇಸ್ ಗೆ ಹೊಸದೆನ್ನಲ್ಲ. ಕೆಲವರಿಗೆ ತನ್ನ ತಾಯಿಯ ಮೇಲೆ ಅನುಮಾನ ಪಡುವ ಮನಸ್ಥಿತಿ ಇರುತ್ತೇ ಆ ಮನಸ್ಥಿತಿಗೆ ಕಾಂಗ್ರೇಸ್ ಕೂಡ ಹೋಗಿರಬಹುದು ಎಂದೂ ಚಿಕ್ಕಮಗಳೂರಿನಲ್ಲಿ ಪ್ರವಾಸೋದ್ಯಮ ಸಚಿವ ಸಿ ಟಿ ರವಿ ಹೇಳಿದರು....

Conclusion:ರಾಜಕುಮಾರ್.....
ಈ ಟಿವಿ ಭಾರತ್.....
ಚಿಕ್ಕಮಗಳೂರು.....
Last Updated : Dec 24, 2019, 6:37 PM IST

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.