ETV Bharat / state

ಕಣ್ಮರೆಯಾಗಿದ್ದ ನೀರಿನ ಮೂಲ ಹುಡುಕಿದ ಚಿಕ್ಕಮಗಳೂರು ಯುವಕರು - water source Chikkamagaluru

ಕಳೆದ ಹತ್ತು ವರ್ಷಗಳ ಹಿಂದೆ ಬತ್ತಿ ಕಣ್ಮರೆಯಾಗಿದ್ದ ನೀರಿನ ಮೂಲವನ್ನು ಚಿಕ್ಕಮಗಳೂರು ತಾಲೂಕಿನ ಸ್ಥಳೀಯ ಯುವಕರು ಹುಡುಕಿದ್ದಾರೆ. ತಾಲೂಕಿನ ಸಿದ್ದಪ್ಪನ ಬೆಟ್ಟದಿಂದ ಹರಿದು ಬರ್ತಿದ್ದ ನೀರಿನ ಮೂಲ ಸಿಕ್ಕಿದ್ದು ಸ್ಥಳೀಯ ಗ್ರಾಮಗಳಿಗೆ ಮರಳುಗಾಡಿನಲ್ಲಿ ನೀರು ಸಿಕ್ಕಂತಾಗಿದೆ.

Chikkamagaluru
ಚಿಕ್ಕಮಗಳೂರು ಯುವಕರು
author img

By

Published : Jan 25, 2020, 8:30 PM IST

ಚಿಕ್ಕಮಗಳೂರು: ಕಳೆದ ಹತ್ತು ವರ್ಷಗಳ ಹಿಂದೆ ಬತ್ತಿ ಕಣ್ಮರೆಯಾಗಿದ್ದ ನೀರಿನ ಮೂಲವನ್ನು ತಾಲೂಕಿನ ಸ್ಥಳೀಯ ಯುವಕರು ಹುಡುಕಿದ್ದಾರೆ. ತಾಲೂಕಿನ ಸಿದ್ದಪ್ಪನ ಬೆಟ್ಟದಿಂದ ಹರಿದು ಬರ್ತಿದ್ದ ನೀರಿನ ಮೂಲ ಸಿಕ್ಕಿದ್ದು ಸ್ಥಳೀಯ ಗ್ರಾಮಗಳಿಗೆ ಮರಳುಗಾಡಿನಲ್ಲಿ ನೀರು ಸಿಕ್ಕಂತಾಗಿದೆ.

ಕಣ್ಮರೆಯಾಗಿದ್ದ ನೀರಿನ ಮೂಲವನ್ನು ಚಿಕ್ಕಮಗಳೂರು ಯುವಕರು ಹುಡುಕಿದ್ದಾರೆ.

ತಾಲೂಕಿನ ಹಿರೇಗೌಜ ಗ್ರಾಮದಲ್ಲಿ ಸರಿಯಾದ ಸಮಯಕ್ಕೆ ಮಳೆ ಬಾರದೇ ಭೀಕರ ಬರ ಆವರಿಸಿದ್ದು, ಜನರು ಹಾಗೂ ಜಾನುವಾರುಗಳು ಕುಡಿಯೋ ನೀರಿಗೂ ಪರದಾಟ ನಡೆಸುವಂತಾಗಿತ್ತು. ಇದೀಗ ಈ ಗ್ರಾಮದಲ್ಲಿ ನೀರಿನ ಮೂಲ ಹುಡುಕಲು ತಾಲೂಕಿಗೆ ಹೊಯ್ಸಳ ಅಡ್ವೆಂಚರಸ್ ಕ್ಲಬ್ ಆಯೋಜಿಸಿದ್ದು, ಚಾರಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಅರಣ್ಯ ಇಲಾಖೆ ಸಹಕಾರದೊಂದಿಗೆ ವನ್ಯ ಜೀವ ಛಾಯಾಗ್ರಾಹಕ ಹಿರೇಗೌಜ ಶಿವು ನೇತೃತ್ವದಲ್ಲಿ ಗ್ರಾಮದ 35 ಯುವಕರು ಈ ಗ್ರಾಮದ ಸುತ್ತ ಮುತ್ತಲಿನ ಕಾಡು ಮೇಡುಗಳಲ್ಲಿ ಅಲೆದು ನೀರಿನ ಮೂಲ ಹುಡುಕಿಕೊಂಡಿದ್ದಾರೆ.

ಸದ್ಯ ಸಿದ್ದಪ್ಪನ ಬೆಟ್ಟದಲ್ಲಿ ನೀರಿನ ಮೂಲ ಸಿಕ್ಕಿದ್ದು, ಅಲ್ಲಿ ನೀರು ಇಂದಿಗೂ ಹರಿಯುತ್ತಿದೆ. ಈ ಮೂಲವನ್ನು ಹುಡುಕಿದ ಗ್ರಾಮದ ಯುವಕರ ಈ ಕೆಲಸಕ್ಕೆ ಗ್ರಾಮದ ಜನರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಚಿಕ್ಕಮಗಳೂರು: ಕಳೆದ ಹತ್ತು ವರ್ಷಗಳ ಹಿಂದೆ ಬತ್ತಿ ಕಣ್ಮರೆಯಾಗಿದ್ದ ನೀರಿನ ಮೂಲವನ್ನು ತಾಲೂಕಿನ ಸ್ಥಳೀಯ ಯುವಕರು ಹುಡುಕಿದ್ದಾರೆ. ತಾಲೂಕಿನ ಸಿದ್ದಪ್ಪನ ಬೆಟ್ಟದಿಂದ ಹರಿದು ಬರ್ತಿದ್ದ ನೀರಿನ ಮೂಲ ಸಿಕ್ಕಿದ್ದು ಸ್ಥಳೀಯ ಗ್ರಾಮಗಳಿಗೆ ಮರಳುಗಾಡಿನಲ್ಲಿ ನೀರು ಸಿಕ್ಕಂತಾಗಿದೆ.

ಕಣ್ಮರೆಯಾಗಿದ್ದ ನೀರಿನ ಮೂಲವನ್ನು ಚಿಕ್ಕಮಗಳೂರು ಯುವಕರು ಹುಡುಕಿದ್ದಾರೆ.

ತಾಲೂಕಿನ ಹಿರೇಗೌಜ ಗ್ರಾಮದಲ್ಲಿ ಸರಿಯಾದ ಸಮಯಕ್ಕೆ ಮಳೆ ಬಾರದೇ ಭೀಕರ ಬರ ಆವರಿಸಿದ್ದು, ಜನರು ಹಾಗೂ ಜಾನುವಾರುಗಳು ಕುಡಿಯೋ ನೀರಿಗೂ ಪರದಾಟ ನಡೆಸುವಂತಾಗಿತ್ತು. ಇದೀಗ ಈ ಗ್ರಾಮದಲ್ಲಿ ನೀರಿನ ಮೂಲ ಹುಡುಕಲು ತಾಲೂಕಿಗೆ ಹೊಯ್ಸಳ ಅಡ್ವೆಂಚರಸ್ ಕ್ಲಬ್ ಆಯೋಜಿಸಿದ್ದು, ಚಾರಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಅರಣ್ಯ ಇಲಾಖೆ ಸಹಕಾರದೊಂದಿಗೆ ವನ್ಯ ಜೀವ ಛಾಯಾಗ್ರಾಹಕ ಹಿರೇಗೌಜ ಶಿವು ನೇತೃತ್ವದಲ್ಲಿ ಗ್ರಾಮದ 35 ಯುವಕರು ಈ ಗ್ರಾಮದ ಸುತ್ತ ಮುತ್ತಲಿನ ಕಾಡು ಮೇಡುಗಳಲ್ಲಿ ಅಲೆದು ನೀರಿನ ಮೂಲ ಹುಡುಕಿಕೊಂಡಿದ್ದಾರೆ.

ಸದ್ಯ ಸಿದ್ದಪ್ಪನ ಬೆಟ್ಟದಲ್ಲಿ ನೀರಿನ ಮೂಲ ಸಿಕ್ಕಿದ್ದು, ಅಲ್ಲಿ ನೀರು ಇಂದಿಗೂ ಹರಿಯುತ್ತಿದೆ. ಈ ಮೂಲವನ್ನು ಹುಡುಕಿದ ಗ್ರಾಮದ ಯುವಕರ ಈ ಕೆಲಸಕ್ಕೆ ಗ್ರಾಮದ ಜನರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Intro:Kn_Ckm_02_Nirina_Mula_pkg_7202347Body:ಚಿಕ್ಕಮಗಳೂರು :-

ಕಳೆದ ಹತ್ತು ವರ್ಷಗಳ ಹಿಂದೆ ಬತ್ತಿ ಕಣ್ಮರೆ ಯಾಗಿದ್ದ ನೀರಿನ ಮೂಲವನ್ನು ಚಿಕ್ಕಮಗಳೂರು ತಾಲೂಕಿನ ಸ್ಥಳೀಯ ಹುಡುಗರೇ ಹುಡುಕಿ ಕೆರೆ ತುಂಬಿಸಿ ಕೊಳ್ಳಲು ಮುಂದಾಗಿದ್ದು. ತಾಲೂಕಿನ ಸಿದ್ದಪ್ಪನ ಬೆಟ್ಟದಿಂದ ಹರಿದು ಬರ್ತಿದ್ದ ನೀರಿನ ಮೂಲ ಸಿಕ್ಕಿದ್ದು ಸ್ಥಳೀಯ ಗ್ರಾಮಗಳಿಗೆ ಮರಳುಗಾಡಿನಲ್ಲಿ ನೀರು ಸಿಕ್ಕಂತಾಗಿರುವ ಕುರಿತ ಒಂದು ವರದಿ ಇಲ್ಲಿದೇ ನೋಡಿ....

ಹೌದು ಚಿಕ್ಕಮಗಳೂರು ತಾಲೂಕಿನ ಹಿರೇಗೌಜ ಗ್ರಾಮ ಹತ್ತಾರೂ ವರ್ಷಗಳಿಂದಾ ಸರಿಯಾದ ಸಮಯಕ್ಕೆ ಮಳೆ ಬಾರದೇ ಭೀಕರ ಬರ ಆವರಿಸಿತ್ತು. ಇದರಿಂದ ಜನರು ಹಾಗೂ ಜಾನುವಾರುಗಳು ಕುಡಿಯೋ ನೀರಿಗೂ ಪರದಾಟ ನಡೆಸುವಂತಾಗಿತ್ತು. ಗ್ರಾಮ ಪಂಚಾಯಿತಿ ಬಿಡುವ ನೀರು ಇಲ್ಲಿನ ಜನರಿಗೆ ಏನಕ್ಕೂ ಸಾಕಾಗುತ್ತಿರಲಿಲ್ಲ. ವಾರ ಗಟ್ಟಲೇ ಡ್ರಮ್ಮಿನಲ್ಲಿ ನೀರು ತುಂಬಿಕೊಂಡು ನೀರು ನೀಲಿ ಬಣ್ಣಕ್ಕೆ ತಿರುಗಿ ಅದರ ಮೇಲೆ ಪಾಚಿ ಬೆಳೆದಿರುತ್ತೆ.ಗ್ರಾಮದ ಗಂಡಸರು ಬೈಕಿನಲ್ಲಿ ನೀರು ತರೋದು ಈ ಗ್ರಾಮದಲ್ಲಿ ಸಾಮಾನ್ಯವಾಗಿತ್ತು. ಸಪ್ತ ನದಿಗಳ ನಾಡು ಎಂದು ಕರೆಸಿಕೊಳ್ಳುವ ಚಿಕ್ಕಮಗಳೂರು ಜಿಲ್ಲೆಯಲ್ಲಿ ನೀರಿಗೆ ಬರ ಅಂದ್ರೆ ಯಾರೂ ನಂಬಲ್ಲ. ಆದರೇ ನಿಜಕ್ಕೂ ಇದನ್ನು ಎಲ್ಲರೂ ನಂಬಲೇ ಬೇಕು. ತಾಲೂಕಿನ ಹಿರೇಗೌಜ ಗ್ರಾಮದಲ್ಲಿ ನೀರಿನ ಬವಣೆ ಹೇಳತೀರದ್ದಾಗಿತ್ತು. ಜನ ಕೂಲಿ ಮಾಡಿ ನೀರನ್ನ ಕುಡಿಯುವಂತಾಗಿದೆ.

ಈ ಗ್ರಾಮದಲ್ಲಿ ಈ ನೀರಿನ ಮೂಲ ಹುಡುಕಲು ಚಿಕ್ಕಮಗಳೂರಿನ ಹೊಯ್ಸಳ ಅಡ್ವೆಂಚರಸ್ ಕ್ಲಬ್ ಆಯೋಜಿಸಿದ್ದ ಚಾರಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಅರಣ್ಯ ಇಲಾಖೆ ಸಹಕಾರದೊಂದಿಗೆ ವನ್ಯ ಜೀವ ಛಾಯಾಗ್ರಾಹಕ ಹಿರೇಗೌಜ ಶಿವು ನೇತೃತ್ವದಲ್ಲಿ ಗ್ರಾಮದ 35 ಯುವಕರು ಈ ಗ್ರಾಮದ ಸುತ್ತ ಮುತ್ತಲಿನ ಕಾಡು ಮೇಡುಗಳಲ್ಲಿ ಅಲೆದು ಊಟ-ತಿಂಡಿ, ನೀರನ್ನು ಹೊತ್ತು ತಿರುಗುತ್ತಾ ನೀರಿನ ಮೂಲ ಹುಡುಕಿಕೊಂಡಿದ್ದಾರೆ.

ಒಟ್ಟಾರೆಯಾಗಿ ಸಿದ್ದಪ್ಟನ ಬೆಟ್ಟದಲ್ಲಿ ಸದ್ಯ ನೀರಿನ ಮೂಲ ಸಿಕ್ಕಿದ್ದು ಅಲ್ಲಿ ನೀರು ಇಂದಿಗೂ ಹರಿಯುತ್ತಿದೆ. ಈ ಮೂಲವನ್ನು ಹುಡುಕಿದ ಗ್ರಾಮದ ಯುವಕರ ಈ ಕೆಲಸಕ್ಕೆ ಗ್ರಾಮದ ಜನರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.ಈ ನೀರಿನ ಮೂಲದಿಂದಲೇ ಗ್ರಾಮದಲ್ಲಿರುವ ಕೆರೆಗಳನ್ನು ತುಂಬಿಸಿಕೊಳ್ಳುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.ಆದಷ್ಟು ಬೇಗಾ ಈ ಕೆಲಸ ಮುಗಿದು ಈ ಗ್ರಾಮದ ಕೆರೆಗಳು ಬೇಗಾ ತುಂಬುವಂತಾಗಲಿ ಎಂಬುದು ನಮ್ಮ ಆಶಯ ಕೂಡ....

Conclusion:ರಾಜಕುಮಾರ್.....
ಈ ಟಿವಿ ಭಾರತ್.....
ಚಿಕ್ಕಮಗಳೂರು.....
ETV Bharat Logo

Copyright © 2025 Ushodaya Enterprises Pvt. Ltd., All Rights Reserved.