ETV Bharat / state

ತಾಯಿಯನ್ನೇ ಕೊಂದ ಪಾಪಿ ಮಗ! ಮದ್ಯದ ಅಮಲಲ್ಲಿ ತಾನೂ ನೇಣಿಗೆ ಶರಣಾದ! - ಚಿಕ್ಕಬಳ್ಳಾಪುರ

ಕುಡಿದ ಅಮಲಿನಲ್ಲಿ 85 ವರ್ಷದ ತಾಯಿಯನ್ನು ಆರೈಕೆ ಮಾಡಲಾಗದೇ ಪೆಟ್ರೋಲ್ ಸುರಿದು ಸುಟ್ಟು ಹಾಕಿ, ಮಗನೂ ನೇಣಿಗೆ ಶರಣಾದ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ಮಾಡಿಕೇರಿ ಗ್ರಾಮದಲ್ಲಿ ನಡೆದಿದೆ.

ತಾಯಿಯನ್ನು ಕೊಂದು ತಾನೂ ನೇಣಿಗೆ ಶರಾಣದ ಮಗ
author img

By

Published : Jul 26, 2019, 9:06 PM IST

ಚಿಕ್ಕಬಳ್ಳಾಪುರ: ತಾಯಿಯನ್ನು ಕೊಂದು ಮಗ ನೇಣಿಗೆ ಶರಣಾದ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ಮಾಡಿಕೇರಿ ಗ್ರಾಮದಲ್ಲಿ ನಡೆದಿದೆ.

ತಾಯಿಯನ್ನು ಕೊಂದು ತಾನೂ ನೇಣಿಗೆ ಶರಾಣದ ಮಗ

ವೆಂಕಟಮ್ಮ (85) ಮೃತ ತಾಯಿ. ಜಯರಾಮಪ್ಪ (46) ತಾಯಿಯನ್ನು ಕೊಂದ ಮಗ.

ಜಯರಾಮಪ್ಪ ಗ್ರಾಮದಲ್ಲಿ ಟೈಲರ್ ವೃತ್ತಿಯ ಜೊತೆಗೆ ಕ್ಷೌರ ಕೆಲಸವನ್ನು ನಿರ್ವಹಿಸುತ್ತಿದ್ದನು. 85 ವರ್ಷದ ತಾಯಿಯನ್ನು ಆರೈಕೆ ಮಾಡಲಾಗದೇ ಕುಡಿದ ಅಮಲಿನಲ್ಲಿ ಮನೆಯಲ್ಲಿಯೇ ತಾಯಿಗೆ ಪೆಟ್ರೋಲ್ ಸುರಿದು ಸುಟ್ಟು ಹಾಕಿ, ನಂತರ ಭಯಭೀತನಾಗಿ ತಾನೂ ಮನೆಯಲ್ಲಿಯೇ ನೇಣಿಗೆ ಶರಣಾನಾಗಿರುವುದಾಗಿ ತಿಳಿದು ಬಂದಿದೆ.

ಘಟನಾ ಸ್ಥಳಕ್ಕೆ ಡಿವೈಎಸ್​ಪಿ ಶ್ರೀನಿವಾಸ್, ಗ್ರಾಮಾಂತರ ಠಾಣೆ ಸಬ್ ಇನ್ಸ್​ಪೆಕ್ಟರ್ ಜಗದೀಶ್ ರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿಕ್ಕಬಳ್ಳಾಪುರ: ತಾಯಿಯನ್ನು ಕೊಂದು ಮಗ ನೇಣಿಗೆ ಶರಣಾದ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ಮಾಡಿಕೇರಿ ಗ್ರಾಮದಲ್ಲಿ ನಡೆದಿದೆ.

ತಾಯಿಯನ್ನು ಕೊಂದು ತಾನೂ ನೇಣಿಗೆ ಶರಾಣದ ಮಗ

ವೆಂಕಟಮ್ಮ (85) ಮೃತ ತಾಯಿ. ಜಯರಾಮಪ್ಪ (46) ತಾಯಿಯನ್ನು ಕೊಂದ ಮಗ.

ಜಯರಾಮಪ್ಪ ಗ್ರಾಮದಲ್ಲಿ ಟೈಲರ್ ವೃತ್ತಿಯ ಜೊತೆಗೆ ಕ್ಷೌರ ಕೆಲಸವನ್ನು ನಿರ್ವಹಿಸುತ್ತಿದ್ದನು. 85 ವರ್ಷದ ತಾಯಿಯನ್ನು ಆರೈಕೆ ಮಾಡಲಾಗದೇ ಕುಡಿದ ಅಮಲಿನಲ್ಲಿ ಮನೆಯಲ್ಲಿಯೇ ತಾಯಿಗೆ ಪೆಟ್ರೋಲ್ ಸುರಿದು ಸುಟ್ಟು ಹಾಕಿ, ನಂತರ ಭಯಭೀತನಾಗಿ ತಾನೂ ಮನೆಯಲ್ಲಿಯೇ ನೇಣಿಗೆ ಶರಣಾನಾಗಿರುವುದಾಗಿ ತಿಳಿದು ಬಂದಿದೆ.

ಘಟನಾ ಸ್ಥಳಕ್ಕೆ ಡಿವೈಎಸ್​ಪಿ ಶ್ರೀನಿವಾಸ್, ಗ್ರಾಮಾಂತರ ಠಾಣೆ ಸಬ್ ಇನ್ಸ್​ಪೆಕ್ಟರ್ ಜಗದೀಶ್ ರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ತಾಯಿಯನ್ನು ಕೊಂದು ತಾನೂ ನೇಣಿಗೆ ಶರಣಾದ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ಮಾಡಿಕೇರಿ ಗ್ರಾಮದಲ್ಲಿ ನಡೆದಿದೆ.


Body: ವೆಂಕಟಮ್ಮ (85) ಮೃತ ತಾಯಿ

ಜಯರಾಮಪ್ಪ (46) ತಾಯಿಯನ್ನು ಕೊಂದ ಮಗ

ಮಗ ಜಯರಾಮಪ್ಪ ಗ್ರಾಮದಲ್ಲಿ ಟೈಲರ್ ವೃತ್ತಿಯನ್ನು ನಿರ್ವಹಿಸುತ್ತಿದ್ದು, ಗ್ರಾಮದಲ್ಲೇ ಕ್ಷೌರ ಕೆಲಸವನ್ನು ನಿರ್ವಹಿಸುತ್ತಿದ್ದು ತಾಯಿಯ ಹಾರೈಕೆ ಯನ್ನು ಮಾಡುತ್ತಿದ್ದ ಇನ್ನೂ 85 ವರ್ಷದ ತಾಯಿಯ ಆರೈಕೆಯನ್ನು ಮಾಡಲಾಗದೆ ತಾಯಿಯನ್ನು ಮನೆಯಲ್ಲಿಯೇ ಪೆಟ್ರೋಲ್ ಸುರಿದು ಸುಟ್ಟು ನಂತರ ಭಯಭೀತನಾಗಿ ತಾನೂ ಮನೆಯಲ್ಲಿಯೇ ನೇಣಿಗೆ ಶರಣಾನಾಗಿರುವುದಾಗಿ ತಿಳಿದು ಬಂದಿದೆ.

ಜಯರಾಮಪ್ಪ ಕುಡಿಯುತ್ತಿರುವುದಾಗಿ ತಿಳಿದು ಬಂದಿದ್ದು ಕುಡಿದ ಅಮಲಿನಲ್ಲಿ ತಾಯಿಯನ್ನು ಸುಟ್ಟು ಹಾಕಿದನಾ ಎಂಬ ಪ್ರಶ್ನೆ ಎಲ್ಲರಲ್ಲಿ ಉದ್ಭವವಾಗಿದೆ.

ಇನ್ನೂ ಘಟನಾ ಸ್ಥಳಕ್ಕೆ ಡಿವೈಎಸ್ಪಿ ಶ್ರೀನಿವಾಸ್ ,ಗ್ರಾಮಾಂತರ ಠಾಣೆ ಸಬ್ ಇನ್ಸ್ಪೆಕ್ಟರ್ ಜಗದೀಶ್ ರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಇನ್ನೂ ಈ ಘಟನೆ ಗ್ರಾಮಾಂತರ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.


Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.