ETV Bharat / state

ನಿವೇಶನಕ್ಕಾಗಿ ತಾಯಿ-ಮಗಳ ಹೋರಾಟ...ಕರುಣೆ ತೋರದ ಅಧಿಕಾರಿಗಳು - ನಿವೇಶನಕ್ಕಾಗಿ ತಾಯಿ-ಮಗಳ ಹೋರಾಟ

ಹಂಪಸಂದ್ರ ಪಂಚಾಯಿತಿ ಮುಂದೆ ತಾಯಿ-ಮಗಳು ನಿವೇಶನ ನೀಡುವಂತೆ ಅರ್ಜಿ ಹಿಡಿದು ಕುಳಿತ್ತಿದ್ದು, ಯಾವೊಬ್ಬ ಅಧಿಕಾರಿಯೂ ಇದಕ್ಕೆ ಪ್ರತಿಕ್ರಿಯೆ ನೀಡುತ್ತಿಲ್ಲವೆಂದು ದೂರು ಕೇಳಿ ಬಂದಿದೆ.

ನಿವೇಶನಕ್ಕಾಗಿ ತಾಯಿ-ಮಗಳ ಹೋರಾಟ
Mother and daughter protest against panchayat officer
author img

By

Published : Jan 15, 2020, 6:13 PM IST

ಚಿಕ್ಕಬಳ್ಳಾಪುರ : ಹಂಪಸಂದ್ರ ಪಂಚಾಯಿತಿ ಮುಂದೆ ತಾಯಿ-ಮಗಳು ನಿವೇಶನ ನೀಡುವಂತೆ ಅರ್ಜಿ ಹಿಡಿದು ಕುಳಿತ್ತಿದ್ದು, ಯಾವೊಬ್ಬ ಅಧಿಕಾರಿಯೂ ಇದಕ್ಕೆ ಪ್ರತಿಕ್ರಿಯೆ ನೀಡುತ್ತಿಲ್ಲವೆಂದು ದೂರು ಕೇಳಿ ಬಂದಿದೆ.

ನಿವೇಶನಕ್ಕಾಗಿ ತಾಯಿ-ಮಗಳ ಹೋರಾಟ

ಜಿಲ್ಲೆಯ ಗುಡಿಬಂಡೆ ತಾಲೂಕಿನ ಹಂಪಸಂದ್ರ ಪಂಚಾಯಿತಿ ಅಂಜಿನಮ್ಮ ತನ್ನ ಮಗಳೊಂದಿಗೆ ನಿವೇಶನಕ್ಕಾಗಿ ಅರ್ಜಿ ಹಿಡಿದು ಕುಳಿತ್ತಿದ್ದು, ಯಾವೊಬ್ಬ ಅಧಿಕಾರಿಯೂ ಕರುಣೆ ತೋರುತ್ತಿಲ್ಲ.

ಸ್ಥಳೀಯ ಶಾಸಕರಾದ ಸುಬ್ಬರೆಡ್ಡಿಯವರು ನೀವು ಹಂಪಸಂದ್ರ ಗ್ರಾಮ ಪಂಚಾಯಿತಿಗೆ ಹೋಗಿ ಕೇಳಿ ನಿವೇಶನ ನೀಡುತ್ತಾರೆ ಎಂದು ಹೇಳಿದ್ದರು. ಅದರಂತೆ ನಾವು ಈ ಪಂಚಾಯಿತಿಗೆ ಬಂದಿದ್ದು, ಅಧಿಕಾರಿಗಳು ಏನು ಮಾಹಿತಿ ನೀಡಿತ್ತಿಲ್ಲ. ನಾವು ಜೀವನ ನಡೆಸಲು ಸರಿಯಾದ ಸೂರಿಲ್ಲ. ನನ್ನ ಮಗಳಿಗೆ ಕಿವಿ, ಬಾಯಿ ಇಲ್ಲ. ನಮ್ಮನ್ನು ನೋಡಿಕೊಳ್ಳುವವರು ಯಾರು ಇಲ್ಲ ಎಂದು ತಮ್ಮ ನೋವನ್ನು ಆಂಜಿನಮ್ಮ ತೋಡಿಕೊಂಡರು.

ಚಿಕ್ಕಬಳ್ಳಾಪುರ : ಹಂಪಸಂದ್ರ ಪಂಚಾಯಿತಿ ಮುಂದೆ ತಾಯಿ-ಮಗಳು ನಿವೇಶನ ನೀಡುವಂತೆ ಅರ್ಜಿ ಹಿಡಿದು ಕುಳಿತ್ತಿದ್ದು, ಯಾವೊಬ್ಬ ಅಧಿಕಾರಿಯೂ ಇದಕ್ಕೆ ಪ್ರತಿಕ್ರಿಯೆ ನೀಡುತ್ತಿಲ್ಲವೆಂದು ದೂರು ಕೇಳಿ ಬಂದಿದೆ.

ನಿವೇಶನಕ್ಕಾಗಿ ತಾಯಿ-ಮಗಳ ಹೋರಾಟ

ಜಿಲ್ಲೆಯ ಗುಡಿಬಂಡೆ ತಾಲೂಕಿನ ಹಂಪಸಂದ್ರ ಪಂಚಾಯಿತಿ ಅಂಜಿನಮ್ಮ ತನ್ನ ಮಗಳೊಂದಿಗೆ ನಿವೇಶನಕ್ಕಾಗಿ ಅರ್ಜಿ ಹಿಡಿದು ಕುಳಿತ್ತಿದ್ದು, ಯಾವೊಬ್ಬ ಅಧಿಕಾರಿಯೂ ಕರುಣೆ ತೋರುತ್ತಿಲ್ಲ.

ಸ್ಥಳೀಯ ಶಾಸಕರಾದ ಸುಬ್ಬರೆಡ್ಡಿಯವರು ನೀವು ಹಂಪಸಂದ್ರ ಗ್ರಾಮ ಪಂಚಾಯಿತಿಗೆ ಹೋಗಿ ಕೇಳಿ ನಿವೇಶನ ನೀಡುತ್ತಾರೆ ಎಂದು ಹೇಳಿದ್ದರು. ಅದರಂತೆ ನಾವು ಈ ಪಂಚಾಯಿತಿಗೆ ಬಂದಿದ್ದು, ಅಧಿಕಾರಿಗಳು ಏನು ಮಾಹಿತಿ ನೀಡಿತ್ತಿಲ್ಲ. ನಾವು ಜೀವನ ನಡೆಸಲು ಸರಿಯಾದ ಸೂರಿಲ್ಲ. ನನ್ನ ಮಗಳಿಗೆ ಕಿವಿ, ಬಾಯಿ ಇಲ್ಲ. ನಮ್ಮನ್ನು ನೋಡಿಕೊಳ್ಳುವವರು ಯಾರು ಇಲ್ಲ ಎಂದು ತಮ್ಮ ನೋವನ್ನು ಆಂಜಿನಮ್ಮ ತೋಡಿಕೊಂಡರು.

Intro:ಪಂಚಾಯಿತಿ ಮುಂದೆ ಕುಳಿತು ಕೇಳಿಕೊಂಡರು ತೋರದ ಇಲ್ಲದ ಅಧಿಕಾರಿಗಳುBody:ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲೂಕಿನ ಹಂಪಸಂದ್ರ ಪಂಚಾಯಿತಿ ಮುಂದೆ ಸುಮಾರು ದಿನಗಳಿಂದ ಕುಳಿತು ತಾಯಿ ಮಗಳು ಕುಳಿತು ಶಾಸಕರು ಹೇಳಿದ್ದಾರೆ ಒಂದು ನಿವೇಶನ ಕೊಡಿ ಸ್ವಾಮಿ ಅಂದರೂ ಕರುಣೆ ತೋರದ ಅಧಿಕಾರಿಗಳುConclusion:ಗುಡಿಬಂಡೆ :ಹಂಪಸಂದ್ರ ಗ್ರಾಮ ಪಂಚಾಯಿತಿ ಮುಂದೆ ಸುಮಾರು ದಿನಗಳಿಂದ ತಾಯಿ ಮಗಳು ಕುಳಿತು ನಮಗೆ ಸ್ಥಳೀಯ ಶಾಸಕರು ತಿಳಿಸಿದ್ದಾರೆ ಒಂದು ನಿವೇಶನ ನಮಗೆ ಕೊಡಿ ಇರಲು ನಿವೇಶನ ಇಲ್ಲ ನಾವು ಜೀವನ ಸಾಗಿಸಲು ಮನೆಯಲ್ಲಿ ಯಾರು ಇಲ್ಲ ಎಂದು ತಾಯಿ ಅಂಜಿನಮ್ಮ ಕೇಳಿಕೊಂಡರೆ ಇನ್ನೊಂದು ಕಡೆ ಮಾತು ಮತ್ತು ಕಿವಿ ಕೇಳಿಸದ ಗಂಗರತ್ನಮ್ಮ ಮಗಳು ಇವರ ಗೋಳು ಕೇಳುವ ಅದಿಕಾರಿಗಳಿಗಂತೂ ಕರುಣೆ ತಾಯಿ ಮಗಳು ಜೀವನ ಸಾಗಿಸಲು ಬಂಡೆ ಹೊಡೆದು ಜೀವನ ಸಾಗಿಸುತ್ತಿದ್ದಾರೆ....
ETV Bharat Logo

Copyright © 2025 Ushodaya Enterprises Pvt. Ltd., All Rights Reserved.