ETV Bharat / state

ಭ್ರಷ್ಟಾಚಾರ ಆರೋಪ: ಅಧಿಕಾರಿ ವರ್ಗಾವಣೆಗೆ ಆಗ್ರಹಿಸಿ ಪುರಸಭೆ ಸದಸ್ಯರ ಪ್ರತಿಭಟನೆ

author img

By

Published : Jul 9, 2019, 10:52 AM IST

ಶಿಡ್ಲಘಟ್ಟದ ಪೌರಾಯುಕ್ತರೊಬ್ಬರು ಸ್ಥಳೀಯವಾಗಿ ಯಾವುದೇ ಕಾಮಗಾರಿಗಳನ್ನು ಸಮರ್ಪಕವಾಗಿ ನಡೆಸುತ್ತಿಲ್ಲ. ಪ್ರತಿಯೊಂದು ಕೆಲಸಗಳಿಗೆ ಲಂಚ ಪಡೆಯುತ್ತಾರೆ ಅಲ್ಲದೇ ಕಾಮಗಾರಿಗಳಿಗಾಗಿ ಬಿಡುಗಡೆ ಮಾಡಿದ ಕೋಟ್ಯಂತರ ರೂ.ಗಳನ್ನು ಗುಳುಂ ಮಾಡಿದ್ದಾರೆ ಎಂದು ಆರೋಪಿಸಿ ಸ್ಥಳೀಯರು ಹಾಗೂ ಪುರಸಭೆ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ.

ಪುರಸಭೆ ಸದಸ್ಯರ ಪ್ರತಿಭಟನೆ

ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ನಗರದ ಪೌರಾಯುಕ್ತ ಜಿ ಎನ್ ಚಲಪತಿ ವಿರುದ್ಧ ಕೋಟ್ಯಂತರ ರೂ. ಹಣವನ್ನು ಲೂಟಿ ಮಾಡಿದ ಆರೋಪದಡಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೂರು ಬೋರ್ ವೆಲ್​ಗಳನ್ನು ಕೊರೆಸಲು 78 ಲಕ್ಷದ 35 ಸಾವಿರ ರೂಪಾಯಿಗಳನ್ನು ಖರ್ಚು ಮಾಡಿರುವುದಾಗಿ ಬಿಲ್ ತೋರಿಸಿ, ಲಕ್ಷಾಂತರ ರೂ. ಹಣವನ್ನು ಗುಳುಂ ಮಾಡಿದ್ದಾರೆ ಎಂದು ನಗರಸಭೆಯ ಸದಸ್ಯರೇ ಆಯುಕ್ತರ ಮೇಲೆ ದೂರಿದ್ದಾರೆ. ಇಂತಹ ಭ್ರಷ್ಟ ಅಧಿಕಾರಿಯನ್ನ ಕೂಡಲೇ ತೊಲಗಿಸಿ ಎಂದು ನಗರಸಭೆ ಸದಸ್ಯರು ಹಾಗೂ ಸ್ಥಳೀಯ ಮಹಿಳೆಯರು ಪ್ರತಿಭಟನೆ ಮಾಡುತ್ತಿದ್ದಾರೆ.

ಮೂರು ತಿಂಗಳಾದ್ರು ಕುಡಿಯಲು ನೀರು ಬಿಟ್ಟಿಲ್ಲ, ಸಮರ್ಪಕವಾಗಿ ಚರಂಡಿಗಳ ನಿರ್ವಹಣೆ ಮಾಡಿಲ್ಲ, ಯಾವುದಾದ್ರು ಕೆಲಸಗಳು ಬೇಕಾದ್ರೆ ದುಡ್ಡು ಕೊಟ್ರೆ ಮಾತ್ರ, ಇಲ್ಲದಿದ್ರೆ ಕ್ಯಾರೆ ಎನ್ನುವುದಿಲ್ಲ. ನಗರದ ಹೊರವಲಯಲ್ಲಿ ಪೈಪ್ ಲೈನ್ ಅಳವಡಿಸಲು 3 ಕೋಟಿ ಖರ್ಚು ಮಾಡಿದ್ದು, ಹಳೆಯ ಬಿಲ್​ಗಳನ್ನು ತೋರಿಸಿ ಕೋಟ್ಯಂತರ ರೂ. ಗಳನ್ನು ಗುಳುಂ ಮಾಡಿದ್ದಾರೆ. ಆರ್ ಟಿ ಇ ನಲ್ಲಿ ಈಗಾಗಲೇ ಅರ್ಜಿಯನ್ನು ಹಾಕಿದ್ದರೂ ಇದುವರೆಗೂ ನಮಗೆ ಮಾಹಿತಿಯನ್ನು ತಿಳಿಸುತ್ತಿಲ್ಲವೆಂದು ಪುರಸಭೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಧಿಕಾರಿಯನ್ನು ವರ್ಗಾವಣೆ ಮಾಡಲು ಪುರಸಭೆ ಸದಸ್ಯರ ಪ್ರತಿಭಟನೆ

ಪೌರಕಾರ್ಮಿರಿಗೂ ಕಿರುಕುಳ ನೀಡುತ್ತಿರುವ ಭೂಪ, ಅವರನ್ನು ಕೆಲಸದಿಂದ ತಗೆದು ಒಂದು ವರ್ಷ ಕಳೆದರು ಇನ್ನೂ ಸಂಬಳ ನೀಡಿಲ್ಲವಂತೆ. ಜಿಲ್ಲಾಧಿಕಾರಿ ಗಮನಕ್ಕೆ ತಂದಾಗ ಮಾತ್ರ ಸಂಬಳ ನೀಡುವುದಾಗಿ ಹೇಳಿಕೆ ನೀಡಿ, ನಂತರ ಯಾವುದೇ ಸಂಬಳ ನೀಡಿಲ್ಲವೆಂದು ಪೌರಕಾರ್ಮಿಕರೊಬ್ಬರು ದೂರಿದ್ದಾರೆ. ನಗರಸಭೆಯ ಸದಸ್ಯರೇ ಆಯುಕ್ತರ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದು, ಅಧಿಕಾರಿಯನ್ನು ವರ್ಗಾವಣೆ ಮಾಡಿ ಇಲ್ಲವಾದರೆ ಅನಿರ್ದಿಷ್ಟವಧಿ ಧರಣಿ ಕೈಗೊಳ್ಳುವುದಾಗಿ ಎಚ್ಚರಿಕೆಯನ್ನು ನೀಡಿದ್ದಾರೆ.

ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ನಗರದ ಪೌರಾಯುಕ್ತ ಜಿ ಎನ್ ಚಲಪತಿ ವಿರುದ್ಧ ಕೋಟ್ಯಂತರ ರೂ. ಹಣವನ್ನು ಲೂಟಿ ಮಾಡಿದ ಆರೋಪದಡಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೂರು ಬೋರ್ ವೆಲ್​ಗಳನ್ನು ಕೊರೆಸಲು 78 ಲಕ್ಷದ 35 ಸಾವಿರ ರೂಪಾಯಿಗಳನ್ನು ಖರ್ಚು ಮಾಡಿರುವುದಾಗಿ ಬಿಲ್ ತೋರಿಸಿ, ಲಕ್ಷಾಂತರ ರೂ. ಹಣವನ್ನು ಗುಳುಂ ಮಾಡಿದ್ದಾರೆ ಎಂದು ನಗರಸಭೆಯ ಸದಸ್ಯರೇ ಆಯುಕ್ತರ ಮೇಲೆ ದೂರಿದ್ದಾರೆ. ಇಂತಹ ಭ್ರಷ್ಟ ಅಧಿಕಾರಿಯನ್ನ ಕೂಡಲೇ ತೊಲಗಿಸಿ ಎಂದು ನಗರಸಭೆ ಸದಸ್ಯರು ಹಾಗೂ ಸ್ಥಳೀಯ ಮಹಿಳೆಯರು ಪ್ರತಿಭಟನೆ ಮಾಡುತ್ತಿದ್ದಾರೆ.

ಮೂರು ತಿಂಗಳಾದ್ರು ಕುಡಿಯಲು ನೀರು ಬಿಟ್ಟಿಲ್ಲ, ಸಮರ್ಪಕವಾಗಿ ಚರಂಡಿಗಳ ನಿರ್ವಹಣೆ ಮಾಡಿಲ್ಲ, ಯಾವುದಾದ್ರು ಕೆಲಸಗಳು ಬೇಕಾದ್ರೆ ದುಡ್ಡು ಕೊಟ್ರೆ ಮಾತ್ರ, ಇಲ್ಲದಿದ್ರೆ ಕ್ಯಾರೆ ಎನ್ನುವುದಿಲ್ಲ. ನಗರದ ಹೊರವಲಯಲ್ಲಿ ಪೈಪ್ ಲೈನ್ ಅಳವಡಿಸಲು 3 ಕೋಟಿ ಖರ್ಚು ಮಾಡಿದ್ದು, ಹಳೆಯ ಬಿಲ್​ಗಳನ್ನು ತೋರಿಸಿ ಕೋಟ್ಯಂತರ ರೂ. ಗಳನ್ನು ಗುಳುಂ ಮಾಡಿದ್ದಾರೆ. ಆರ್ ಟಿ ಇ ನಲ್ಲಿ ಈಗಾಗಲೇ ಅರ್ಜಿಯನ್ನು ಹಾಕಿದ್ದರೂ ಇದುವರೆಗೂ ನಮಗೆ ಮಾಹಿತಿಯನ್ನು ತಿಳಿಸುತ್ತಿಲ್ಲವೆಂದು ಪುರಸಭೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಧಿಕಾರಿಯನ್ನು ವರ್ಗಾವಣೆ ಮಾಡಲು ಪುರಸಭೆ ಸದಸ್ಯರ ಪ್ರತಿಭಟನೆ

ಪೌರಕಾರ್ಮಿರಿಗೂ ಕಿರುಕುಳ ನೀಡುತ್ತಿರುವ ಭೂಪ, ಅವರನ್ನು ಕೆಲಸದಿಂದ ತಗೆದು ಒಂದು ವರ್ಷ ಕಳೆದರು ಇನ್ನೂ ಸಂಬಳ ನೀಡಿಲ್ಲವಂತೆ. ಜಿಲ್ಲಾಧಿಕಾರಿ ಗಮನಕ್ಕೆ ತಂದಾಗ ಮಾತ್ರ ಸಂಬಳ ನೀಡುವುದಾಗಿ ಹೇಳಿಕೆ ನೀಡಿ, ನಂತರ ಯಾವುದೇ ಸಂಬಳ ನೀಡಿಲ್ಲವೆಂದು ಪೌರಕಾರ್ಮಿಕರೊಬ್ಬರು ದೂರಿದ್ದಾರೆ. ನಗರಸಭೆಯ ಸದಸ್ಯರೇ ಆಯುಕ್ತರ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದು, ಅಧಿಕಾರಿಯನ್ನು ವರ್ಗಾವಣೆ ಮಾಡಿ ಇಲ್ಲವಾದರೆ ಅನಿರ್ದಿಷ್ಟವಧಿ ಧರಣಿ ಕೈಗೊಳ್ಳುವುದಾಗಿ ಎಚ್ಚರಿಕೆಯನ್ನು ನೀಡಿದ್ದಾರೆ.

Intro:ನಗರಸಭೆ ಪೌರಾಯುಕ್ತರ ವಿರುದ್ದ ನಗರಸಭೆ ಸದಸ್ಯರು ಹಾಗೂ ಸಾರ್ವಜನಿಕರು ಪ್ರತಿಭಟನೆ ನಡೆಸಿದ ಘಟನೆ ಜಿಲ್ಲೆಯ ಶಿಡ್ಲಘಟ್ಟ ದಲ್ಲಿ ನಡೆದಿದೆ.


Body:
ನಗರಸಭೆ ಪೌರಾಯುಕ್ತರ ತೊಲಗಿಸಿ ಭ್ರಷ್ಟಮುಕ್ತ ನಗರವನ್ನಾಗಿ ಮಾಡಿ ಎಂಬ ಕೂಗು ನಗರಸಭೆ ಮುಭಾಂಗದ ನಡು ರಸ್ತೆಯಲ್ಲೇ ಕೇಳಿಬರುತ್ತಿತ್ತು. ಹೌದು ಶಿಡ್ಲಘಟ್ಟ ನಗರದ ಪೌರಾಯುಕ್ತಾ ಜಿಎನ್ ಚಲಪತಿ ವಿರುದ್ದ ಕೋಟ್ಯಾಂತರ ಹಣವನ್ನು ಲೂಟಿ ಮಾಡಿದ ಆರೋಪದಡಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ನಗರಸಭೆ ಹೆಣ್ಣುಮಕ್ಕಳಿಗೆ ಲೈಂಗಿಕ ಕಿರುಕುಳವನ್ನು ನೀಡಿದ್ದು ಈಗ ಒಬ್ಬ ಮಹಿಳಾ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿಲ್ಲಾ ಎಂದು ದೂರಿದ್ದಾರೆ.ಇನ್ನೂ ಮೂರು ಬೋರ್ ವೆಲ್ ಗಳನ್ನು ಕೊರೆಸಲು 78 ಲಕ್ಷ 35 ಸಾವಿರ ರೂಪಾಯಿಗಳನ್ನು ಖರ್ಚು ಮಾಡಿರುವದಾಗಿ ಬಿಲ್ ತೋರಿಸಿ ಲಕ್ಷಾಂತರ ಹಣವನ್ನು ಗುಳಂ ಮಾಡಿದ್ದಾರೆ ಎಂದು ನಗರಸಭೆಯ ಸದಸ್ಯರೆ ಆಯುಕ್ತರ ಮೇಲೆ ದೂರಿದ್ದಾರೆ.

ಭ್ರಷ್ಟ ಅಧಿಕಾರಿಯನ್ನ ತೊಲಗಿಸಿ ಎಂದು ನಗರಸಭೆ ಸದಸ್ಯರು ಒಂದು ಕಡೆ ಪ್ರತಿಭಟನೆ ಮಾಡುತ್ತಿದ್ದರೆ ಮತ್ತೊಂದು ಮಹಿಳೆಯರು ಬಿಂದಿಗೆಯನ್ನು ಹಿಡಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಮೂರು ತಿಂಗಳಾದ್ರು ಕುಡಿಯಲು ನೀರು ಬಿಟ್ಟಿಲ್ಲಾ ,ಸಮರ್ಪಕವಾಗಿ ಚರಂಡಿಗಳ ನಿರ್ಮೂಲನೆ ಇಲ್ಲಾ,ಯಾವುದಾದ್ರು ಕೆಲಸಗಳು ಬೇಕಾದ್ರೆ ದುಡ್ಡು ಕೊಟ್ರೆ ಮಾತ್ರ ಕೆಲಸ ಇದರಿಂದ ಪ್ರತಿನಿತ್ಯ ಸಾಕಷ್ಟು ತೊಂದರೆಗಳನ್ನು ಅನುಭವಿಸಬೇಕಾಗುತ್ತಿದೆ ಇದರ ಬಗ್ಗೆ ಸಾಕಷ್ಟು ಬಾರೀ ಆಯುಕ್ತರಿಗೆ ತಿಳಿಸಿದ್ರು ಯಾವುದೇ ಪದರಯೋಜನವಿಲ್ಲವೆಂದು ದೂರಿದ್ದಾರೆ. ನಗರದ ಹೊರವಲಯಲ್ಲಿ ಪೈಪ್ ಲೈನ್ ಅಳವಡಿಸಲು 3 ಕೋಟಿ ಖರ್ಚು ಮಾಡಿದ್ದು ಹಳೆಯ ಬಿಲ್ ಗಳನ್ನು ತೋರಿಸಿ ಇಲ್ಲಿ ಕೋಟ್ಯಾಂತರ ರೂಪಾಯಿಗಳ ಗುಳುಂ ಮಾಡಿದ್ದಾರೆ.ಆರ್ ಟಿ ಇ ನಲ್ಲಿ ಈಗಾಗಲೇ ಅರ್ಜಿಯನ್ನು ಹಾಕಿದ್ದು ಇದುವರೆಗೂ ನಮಗೆ ಮಾಹಿತಿಯನ್ನು ತಿಳಿಸುತ್ತಿಲ್ಲಾ ಎಂದು ದೂರಿದ್ದಾರೆ.

ಇನ್ನೂ ಪೌರಕಾರ್ಮಿರಿಗೂ ಕಿರುಕುಳ ನೀಡುತ್ತಿದ್ದು ಕೆಲಸದಿಂದ ತಗೆದು ಒಂದು ವರ್ಷ 3 ತಿಂಗಳು ಕಳೆದರು ಇನ್ನೂ ಸಂಭಳ ನೀಡಿಲ್ಲಾ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಾಗ ಮಾತ್ರ ಸಂಭಳ ನೀಡುವುದಾಗಿ ಹೇಳಿಕೆ ನೀಡಿ ನಂತರ ಯಾವುದೇ ಸಂಬಳ ನೀಡಿಲ್ಲವೆಂದು ಪೌರಕಾರ್ಮಿಕರೊಬ್ಬರು ದೂರಿದ್ದಾರೆ .

ಒಟ್ಟಾರೆ ನಗರಸಭೆಯ ಸದಸ್ಯರೆ ಆಯುಕ್ತರ ಮೇಲೆ ಭ್ರಷ್ಟ ಆಡಳಿತದ ಆರೋಪ ಮಾಡುತ್ತಿದ್ದು ಅಧಿಕಾರಿಯನ್ನು ವರ್ಗಾವಣೆ ಮಾಡಿ ಇಲ್ಲವಾದರೆ ಅನಿರ್ದಿಷ್ಟವಧಿ ಧರಣಿಯನ್ನು ಮಾಡುವುದಾಗಿ ಎಚ್ಚರಿಕೆಯನ್ನು ನೀಡಿದ್ದಾರೆ.




Conclusion:1clip ಮಂಜಮ್ಮ
2----- ಗಾಯತ್ರಿ
3-----ಲಕ್ಷ್ಮಣಾ(ಮಾಜಿ ನಗರಸ
4-----ವೆಂಕಟೇಶಪ್ಪ( ಪೌರಕಾರ್ಮಿಕ)

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.