ETV Bharat / state

ಚಿಕ್ಕಬಳ್ಳಾಪುರ: ಎಸ್​ಪಿ ಸೇರಿ ಪಿಎಸ್ಐ‌ಗೆ ಒಲಿದ ಮುಖ್ಯಮಂತ್ರಿ ಪದಕ

author img

By

Published : Jan 4, 2021, 8:54 PM IST

ಚಿಕ್ಕಬಳ್ಳಾಪುರ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಹಾಗೂ ಗೌರಿಬಿದನೂರು ಪಿಎಸ್ಐ ಮೋಹನ್ ಕುಮಾರ್‌ಗೆ 2019ನೇ ಸಾಲಿನ ಸಿಎಂ ಪದಕ ಲಭಿಸಿದೆ.

chief-ministers-medal-for-chikkaballapur-sp-and-psi
ಎಸ್​ಪಿ ಸೇರಿ ಪಿಎಸ್ಐ‌ಗೆ ಒಲಿದ ಮುಖ್ಯಮಂತ್ರಿ ಪದಕ

ಚಿಕ್ಕಬಳ್ಳಾಪುರ: ಪೊಲೀಸ್​ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿರುವ ಜಿಲ್ಲೆಯ ಇಬ್ಬರು ಪ್ರಾಮಾಣಿಕ ಅಧಿಕಾರಿಗಳು ಮುಖ್ಯಮಂತ್ರಿ ಪದಕಕ್ಕೆ ಭಾಜನರಾಗಿದ್ದಾರೆ.

ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಹಾಗೂ ಗೌರಿಬಿದನೂರು ಪಿಎಸ್ಐ ಮೋಹನ್ ಕುಮಾರ್‌ಗೆ 2019ನೇ ಸಾಲಿನ ಸಿಎಂ ಪದಕ ಲಭಿಸಿದೆ.

ಓದಿ: ಬೇಟೆಗಾರನ ಮನೆ ಮೇಲೆ ಪೊಲೀಸರ ದಾಳಿ: ರೈಫಲ್, ಜೀವಂತ ಗುಂಡುಗಳು ವಶಕ್ಕೆ

ಮೋಹನ್ ಕುಮಾರ್ ಗೌರಿಬಿದನೂರು ಗ್ರಾಮಾಂತರ ಠಾಣೆ ಯಲ್ಲಿ ಸೇವೆ ಸಲ್ಲಿಸುತ್ತಿದ್ದು, ತಮ್ಮ ಉತ್ತಮ ಸೇವೆಯಿಂದ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇದೀಗ ಮುಖ್ಯಮಂತ್ರಿಗಳ ಪದಕಕ್ಕೂ ಆಯ್ಕೆಯಾಗಿದ್ದು, ಪತ್ರಕರ್ತರು ಹರ್ಷ ವ್ಯಕ್ತಪಡಿಸಿ ಸನ್ಮಾನಿಸಿದ್ದಾರೆ.

ಚಿಕ್ಕಬಳ್ಳಾಪುರ: ಪೊಲೀಸ್​ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿರುವ ಜಿಲ್ಲೆಯ ಇಬ್ಬರು ಪ್ರಾಮಾಣಿಕ ಅಧಿಕಾರಿಗಳು ಮುಖ್ಯಮಂತ್ರಿ ಪದಕಕ್ಕೆ ಭಾಜನರಾಗಿದ್ದಾರೆ.

ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಹಾಗೂ ಗೌರಿಬಿದನೂರು ಪಿಎಸ್ಐ ಮೋಹನ್ ಕುಮಾರ್‌ಗೆ 2019ನೇ ಸಾಲಿನ ಸಿಎಂ ಪದಕ ಲಭಿಸಿದೆ.

ಓದಿ: ಬೇಟೆಗಾರನ ಮನೆ ಮೇಲೆ ಪೊಲೀಸರ ದಾಳಿ: ರೈಫಲ್, ಜೀವಂತ ಗುಂಡುಗಳು ವಶಕ್ಕೆ

ಮೋಹನ್ ಕುಮಾರ್ ಗೌರಿಬಿದನೂರು ಗ್ರಾಮಾಂತರ ಠಾಣೆ ಯಲ್ಲಿ ಸೇವೆ ಸಲ್ಲಿಸುತ್ತಿದ್ದು, ತಮ್ಮ ಉತ್ತಮ ಸೇವೆಯಿಂದ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇದೀಗ ಮುಖ್ಯಮಂತ್ರಿಗಳ ಪದಕಕ್ಕೂ ಆಯ್ಕೆಯಾಗಿದ್ದು, ಪತ್ರಕರ್ತರು ಹರ್ಷ ವ್ಯಕ್ತಪಡಿಸಿ ಸನ್ಮಾನಿಸಿದ್ದಾರೆ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.