ETV Bharat / state

ಖಾಸಗೀ ಬಸ್ ಮತ್ತು ದ್ವಿಚಕ್ರ ವಾಹನಗಳ ನಡುವೆ ಮುಖಾಮುಖಿ : ಮೂವರ ದುರ್ಮರಣ

ಖಾಸಗಿ ಬಸ್​ ಹಾಗೂ ಬೈಕ್​ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಮೂರು ಜನ ಯುವಕರು ದಾರುಣವಾಗಿ ಮೃತಪಟ್ಟಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನ ರಂಗನಹಳ್ಳಿ ಕ್ರಾಸ್ ಬಳಿ ನಡೆದಿದೆ.

author img

By

Published : Mar 17, 2019, 8:45 PM IST

ಖಾಸಗಿ ಬಸ್​ ಹಾಗೂ ಬೈಕ್​ ನಡುವೆ ಮುಖಾಮುಖಿ ಡಿಕ್ಕಿ

ಚಿಕ್ಕಬಳ್ಳಾಪುರ: ಖಾಸಗಿ ಬಸ್ ಮತ್ತು ದ್ವಿಚಕ್ರ ವಾಹನಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಮೂವರು ಯುವಕರು ಸಾವನ್ನಪ್ಪಿದ ಘಟನೆ ಜಿಲ್ಲೆಯ ಗೌರಿಬಿದನೂರಿನ ರಂಗನಹಳ್ಳಿ ಕ್ರಾಸ್ ಬಳಿ ನಡೆದಿದೆ.

ತಿಪ್ಪಗೊಂಡನಹಳ್ಳಿಯ ವಿನಯ್ ಬಿನ್ ತ್ಯಾಗರಾಜು (25),ವಿನೋದ್​ಬಿನ್ ಶ್ರೀನಿವಾಸ (23) ಹಾಗೂ ಹೊಸಕೆರೆ ಗ್ರಾಮದ ಸುನಿಲ್ ಬಿನ್ ತಮ್ಮಣ್ಣ(25) ಮೃತ ದುರ್ದೈವಿಗಳು.ಇನ್ನುಅಪಘಾತಕ್ಕೆ ಅವಸರವೇ ಮೂಲ ಕಾರಣ ಎಂದು ತಿಳಿದು ಬಂದಿದೆ. ಇನ್ನುಘಟನಾ ಸ್ಥಳಕ್ಕೆ ಡಿವೈಎಸ್​ಪಿ ಗೌತಮ್‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಘಟನೆ ಗೌರಿಬಿದನೂರು ‌ಗ್ರಾಮಾಂತರ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ನಡೆದಿದೆ.

ಚಿಕ್ಕಬಳ್ಳಾಪುರ: ಖಾಸಗಿ ಬಸ್ ಮತ್ತು ದ್ವಿಚಕ್ರ ವಾಹನಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಮೂವರು ಯುವಕರು ಸಾವನ್ನಪ್ಪಿದ ಘಟನೆ ಜಿಲ್ಲೆಯ ಗೌರಿಬಿದನೂರಿನ ರಂಗನಹಳ್ಳಿ ಕ್ರಾಸ್ ಬಳಿ ನಡೆದಿದೆ.

ತಿಪ್ಪಗೊಂಡನಹಳ್ಳಿಯ ವಿನಯ್ ಬಿನ್ ತ್ಯಾಗರಾಜು (25),ವಿನೋದ್​ಬಿನ್ ಶ್ರೀನಿವಾಸ (23) ಹಾಗೂ ಹೊಸಕೆರೆ ಗ್ರಾಮದ ಸುನಿಲ್ ಬಿನ್ ತಮ್ಮಣ್ಣ(25) ಮೃತ ದುರ್ದೈವಿಗಳು.ಇನ್ನುಅಪಘಾತಕ್ಕೆ ಅವಸರವೇ ಮೂಲ ಕಾರಣ ಎಂದು ತಿಳಿದು ಬಂದಿದೆ. ಇನ್ನುಘಟನಾ ಸ್ಥಳಕ್ಕೆ ಡಿವೈಎಸ್​ಪಿ ಗೌತಮ್‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಘಟನೆ ಗೌರಿಬಿದನೂರು ‌ಗ್ರಾಮಾಂತರ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ನಡೆದಿದೆ.

ಖಾಸಗೀ ಬಸ್ ಮತ್ತು ದ್ವಿಚಕ್ರ ವಾಹನಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಯುವಕರು ಸಾವನ್ನಪ್ಪಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನ ರಂಗನಹಳ್ಳಿ ಕ್ರಾಸ್ ಬಳಿ ನಡೆದಿದೆ.

ತಿಪ್ಪಗೊಂಡನಹಳ್ಳಿಯ ವಿನಯ್ ಬಿನ್ ತ್ಯಾಗರಾಜು 25 ವರ್ಷ ಹಾಗೂ ವಿನೋಧ ಬಿನ್ ಶ್ರೀನಿವಾಸ 23 ವರ್ಷ,ಹೊಸಕೆರೆ ಗ್ರಾಮದ ಸುನಿಲ್ ಬಿನ್ ತಮ್ಮಣ್ಣ, 25 ವರ್ಷ ಮೃತ ದುರ್ದೈವಿಗಳು ಎಂದು ತಳಿದು ಬಂದಿದೆ.

ಇನ್ನೂ ಅಪಘಾತಕ್ಕೆ ಅವಸರವೇ ಮೂಲ ಕಾರಣ ಎಂದು ತಳಿದು ಬಂದಿದೆ.ಇನ್ನೂ ಘಟನಾ ಸ್ಥಳಕ್ಕೆ ಡಿವೈಎಸ್ ಪಿ ಗೌತಮ್‌ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಗೌರಿಬಿದನೂರು ‌ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.