ETV Bharat / state

ಬಾಗೇಪಲ್ಲಿ ಗೋಲಿಬಾರ್ ಗೆ 40 ವರ್ಷ: ಪ್ರಜಾ ಸಂಘರ್ಷ ಸಮಿತಿ ವತಿಯಿಂದ ಹುತಾತ್ಮ ದಿನಾಚರಣೆ - Martyrdom Day celebration by Praja Sangharsh Committee

ಬಾಗೇಪಲ್ಲಿಯಲ್ಲಿ ಬೆಲೆಯೇರಿಕೆ ವಿರುದ್ಧ ರೈತರು ಪ್ರತಿಭಟನೆ ಮಾಡುವಾಗ ಆಗಿನ ಕಾಂಗ್ರೆಸ್ ಸರ್ಕಾರ ರೈತರ ಮೇಲೆ ಗೋಲಿಬಾರ್ ನಡೆಸಿತ್ತು.

Praja Sangharsh Committee
ಹುತಾತ್ಮ ದಿನಾಚರಣೆ
author img

By

Published : Aug 7, 2020, 9:14 PM IST

ಬಾಗೇಪಲ್ಲಿ: ಬಾಗೇಪಲ್ಲಿ ಗೋಲಿಬಾರ್​ಗೆ 40 ವರ್ಷವಾಗಿದ್ದು, ಪ್ರಜಾ ಸಂಘರ್ಷ ಸಮಿತಿ ವತಿಯಿಂದ ಹುತಾತ್ಮ ದಿನಾಚರಣೆ ಆಚರಿಸಲಾಯಿತು.

ಬಾಗೇಪಲ್ಲಿ: 1980 ಆಗಸ್ಟ್ 7 ರಂದು ನವಲಗುಂದ ಮತ್ತು ನರಗುಂದ ಹೋರಾಟದ ಸ್ಪೂರ್ತಿಯೊಂದಿಗೆ ಬಾಗೇಪಲ್ಲಿಯಲ್ಲಿ ಬೆಲೆಯೇರಿಕೆ ವಿರುದ್ಧ ರೈತರು ಪ್ರತಿಭಟನೆ ಮಾಡುವಾಗ ಆಗಿನ ಕಾಂಗ್ರೆಸ್ ಸರ್ಕಾರ ರೈತರ ಮೇಲೆ ಗೋಲಿಬಾರ್ ನಡೆಸಿತ್ತು. ಗೋಲಿಬಾರ್​ನಲ್ಲಿ ಅಚೇಪಲ್ಲಿ ದದ್ದಿಮಪ್ಪ ಮತ್ತು ಮದ್ದಲಖಾನೆ ಆದಿನಾರಾಯಣರೆಡ್ಡಿಯವರು ಬಲಿಯಾಗಿದ್ದರು.

ಬಾಗೇಪಲ್ಲಿ: ಬಾಗೇಪಲ್ಲಿ ಗೋಲಿಬಾರ್​ಗೆ 40 ವರ್ಷವಾಗಿದ್ದು, ಪ್ರಜಾ ಸಂಘರ್ಷ ಸಮಿತಿ ವತಿಯಿಂದ ಹುತಾತ್ಮ ದಿನಾಚರಣೆ ಆಚರಿಸಲಾಯಿತು.

ಬಾಗೇಪಲ್ಲಿ: 1980 ಆಗಸ್ಟ್ 7 ರಂದು ನವಲಗುಂದ ಮತ್ತು ನರಗುಂದ ಹೋರಾಟದ ಸ್ಪೂರ್ತಿಯೊಂದಿಗೆ ಬಾಗೇಪಲ್ಲಿಯಲ್ಲಿ ಬೆಲೆಯೇರಿಕೆ ವಿರುದ್ಧ ರೈತರು ಪ್ರತಿಭಟನೆ ಮಾಡುವಾಗ ಆಗಿನ ಕಾಂಗ್ರೆಸ್ ಸರ್ಕಾರ ರೈತರ ಮೇಲೆ ಗೋಲಿಬಾರ್ ನಡೆಸಿತ್ತು. ಗೋಲಿಬಾರ್​ನಲ್ಲಿ ಅಚೇಪಲ್ಲಿ ದದ್ದಿಮಪ್ಪ ಮತ್ತು ಮದ್ದಲಖಾನೆ ಆದಿನಾರಾಯಣರೆಡ್ಡಿಯವರು ಬಲಿಯಾಗಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.