ಚಾಮರಾಜನಗರ : ಬ್ರೈನ್ ಟ್ಯೂಮರ್ನಿಂದ ಬಾಲಕನೊಬ್ಬ ಸಾವಿಗೀಡಾಗಿರುವ ಕರುಣಾಜನಕ ಘಟನೆ ಗುಂಡ್ಲುಪೇಟೆ ತಾಲೂಕಿನ ಬೇಗೂರಿನಲ್ಲಿ ನಡೆದಿದೆ.
ಆ ಹುಡುಗ ಡಾಕ್ಟರ್ ಆಗುವ ಕನಸು ಕಂಡಿದ್ದ... ಆದ್ರೆ ಆ ಮಾರಕ ಕಾಯಿಲೆ ಬದುಕಲು ಬಿಡಲಿಲ್ಲ
ಡಾಕ್ಟರ್ ಆಗಬೇಕೆಂದು ಮಹಾದಾಸೆ ಹೊತ್ತಿದ್ದ ಬಾಲಕ, ಮಾರಣಾಂತಿಕ ಕಾಯಿಲೆಗೆ ಬಲಿಯಾಗಿದ್ದು ತಂದೆ-ತಾಯಿಗಳಿಗೆ ಆಕಾಶ ಕಳಚಿ ಬಿದ್ದಂತಾಗಿದೆ.
![ಆ ಹುಡುಗ ಡಾಕ್ಟರ್ ಆಗುವ ಕನಸು ಕಂಡಿದ್ದ... ಆದ್ರೆ ಆ ಮಾರಕ ಕಾಯಿಲೆ ಬದುಕಲು ಬಿಡಲಿಲ್ಲ](https://etvbharatimages.akamaized.net/etvbharat/prod-images/768-512-3278141-thumbnail-3x2-cancer.jpg?imwidth=3840)
ಬೇಗೂರು ಸಮೀಪದ ಹಳ್ಳಿಯೊಂದರ ನಿವಾಸಿ ಪ್ರಕಾಶ್ ಎಂಬವರ ಮಗ ಧನಂಜಯ ಮೃತ ಬಾಲಕ. ಬೇಗೂರಿನ ಲಿಟಲ್ ಫ್ಲವರ್ ಶಾಲೆಯಲ್ಲಿ ಓದುತ್ತಿದ್ದ ಧನಂಜಯ, ಮೊರಾರ್ಜಿ ವಸತಿ ಶಾಲೆಗೆ ಆಯ್ಕೆಯಾಗಿದ್ದ. ಡಾಕ್ಟರ್ ಆಗಬೇಕೆಂದು ಮಹಾನ್ ಆಸೆ ಹೊತ್ತಿದ್ದ ಬಾಲಕ ಬ್ರೈನ್ ಟ್ಯೂಮರ್ ಎಂಬ ಮಾರಣಾಂತಿಕ ಕಾಯಿಲೆಗೆ ಬಲಿಯಾಗಿದ್ದು ದುರಂತವೇ ಸರಿ. ಮಗನ ಮೇಲೆ ಬೆಟ್ಟದಷ್ಟು ಆಸೆ ಹೊತ್ತಿದ್ದ ತಂದೆ-ತಾಯಿಯ ಕನಸು ಕಮರಿ ಹೋಗಿದೆ.
ಚಾಮರಾಜನಗರ : ಬ್ರೈನ್ ಟ್ಯೂಮರ್ನಿಂದ ಬಾಲಕನೊಬ್ಬ ಸಾವಿಗೀಡಾಗಿರುವ ಕರುಣಾಜನಕ ಘಟನೆ ಗುಂಡ್ಲುಪೇಟೆ ತಾಲೂಕಿನ ಬೇಗೂರಿನಲ್ಲಿ ನಡೆದಿದೆ.
ಬೇಗೂರು ಸಮೀಪದ ಹಳ್ಳಿಯೊಂದರ ನಿವಾಸಿ ಪ್ರಕಾಶ್ ಎಂಬವರ ಮಗ ಧನಂಜಯ ಮೃತ ಬಾಲಕ. ಬೇಗೂರಿನ ಲಿಟಲ್ ಫ್ಲವರ್ ಶಾಲೆಯಲ್ಲಿ ಓದುತ್ತಿದ್ದ ಧನಂಜಯ, ಮೊರಾರ್ಜಿ ವಸತಿ ಶಾಲೆಗೆ ಆಯ್ಕೆಯಾಗಿದ್ದ. ಡಾಕ್ಟರ್ ಆಗಬೇಕೆಂದು ಮಹಾನ್ ಆಸೆ ಹೊತ್ತಿದ್ದ ಬಾಲಕ ಬ್ರೈನ್ ಟ್ಯೂಮರ್ ಎಂಬ ಮಾರಣಾಂತಿಕ ಕಾಯಿಲೆಗೆ ಬಲಿಯಾಗಿದ್ದು ದುರಂತವೇ ಸರಿ. ಮಗನ ಮೇಲೆ ಬೆಟ್ಟದಷ್ಟು ಆಸೆ ಹೊತ್ತಿದ್ದ ತಂದೆ-ತಾಯಿಯ ಕನಸು ಕಮರಿ ಹೋಗಿದೆ.
ಚಾಮರಾಜನಗರ: ಬ್ರೈನ್ ಟ್ಯೂಮರ್ ಗೆ ಬಾಲಕನೋರ್ವ ಮೃತಪಟ್ಟಿರುವ ಕರುಣಾಜನಕ ಘಟನೆ ಗುಂಡ್ಲುಪೇಟೆ ತಾಲೂಕಿನ ಬೇಗೂರಿನಲ್ಲಿ ನಡೆದಿದೆ.
Body:ಬೇಗೂರು ಸಮೀಪದ ಪ್ರಕಾಶ್ ಎಂಬವರ ಮಗ ಧನಂಜಯ ಮೃತ ದುರ್ದೈವಿ. ಬೇಗೂರಿನ ಲಿಟಲ್ ಫ್ಲವರ್ ಶಾಲೆಯಲ್ಲಿ ಓದುತ್ತಿದ್ದ ಧನಂಜಯ
ಮೊರಾರ್ಜಿ ವಸತಿ ಶಾಲೆಗೆ ಆಯ್ಕೆಯಾಗಿದ್ದ. ಡಾಕ್ಟರ್ ಆಗಬೇಕೆಂದು ಮಹಾನ್ ಆಸೆ ಹೊತ್ತಿದ್ದ ಧನಂಜಯ ಮಾರಣಾಂತಿಕ ಕಾಯಿಲೆಗೆ ಮೃತಪಟ್ಟಿದ್ದು ದುರಂತವೇ ಸರಿ.
Conclusion:ಮಗನ ಮೇಲೆ ಬೆಟ್ಟದಷ್ಟು ಆಸೆ ಹೊತ್ತಿದ್ದ ತಂದೆ-ತಾಯಿಯ ಕನಸು ಕಮರಿ ಹೋಗಿದೆ.