ETV Bharat / state

ಮಸೀದಿ ಮುಂಭಾಗ ಮಾರಮ್ಮನ ಕೊಂಡ: ಸಾಮರಸ್ಯ ಸಾರುವ ತಮಿಳುನಾಡಿನ ಕನ್ನಡಿಗರು! - undefined

ಮಸೀದಿ ಮುಂದೆ ಮಾರಮ್ಮನ ಕೊಂಡ ಹಾಯುವ ವಿಶಿಷ್ಟ ಸಾಮರಸ್ಯದ ಉತ್ಸವ ಗಡಿಭಾಗ ತಾಳವಾಡಿಯಲ್ಲಿ ನಡೆಯುತ್ತದೆ.

ಮಾರಮ್ಮನ ಕೊಂಡ
author img

By

Published : Mar 21, 2019, 4:03 PM IST

ಚಾಮರಾಜನಗರ: ಧರ್ಮ-ಧರ್ಮಗಳ ನಡುವೆ ಏಳುವ ಅಸಹಿಷ್ಟುತೆ ಗೋಡೆಗಳು ಆಗಾಗ್ಗೆ ಕಾಣಿಸುವ ಈ ಕಾಲಘಟ್ಟದಲ್ಲಿ ಮಸೀದಿ ಮುಂದೆ ಮಾರಮ್ಮನ ಕೊಂಡ ಹಾಯುವ ವಿಶಿಷ್ಟ ಸಾಮರಸ್ಯದ ಉತ್ಸವ ಗಡಿಭಾಗ ತಾಳವಾಡಿಯಲ್ಲಿ ನಡೆಯಿತು.

ಮಾರಮ್ಮನ ಕೊಂಡ

ತಾಳವಾಡಿ ತಮಿಳುನಾಡಿಗೆ ಒಳಪಟ್ಟರೂ ಬಹುಪಾಲು ಮಂದಿ ಕನ್ನಡಿಗರೇ ಇದ್ದಾರೆ. ಪಟ್ಟಣದ ಹೃದಯಭಾಗದಲ್ಲಿನ ಮಾರಮ್ಮ ದೇಗುಲ ಮತ್ತು ಮಸೀದಿ ಒಂದೇ ಸ್ಥಳದಲ್ಲಿವೆ. ಈ ಮಸೀದಿ ಟಿಪ್ಪು ಆಡಾಳಿತಾವಧಿಯಲ್ಲಿ ನಿರ್ಮಾಣಗೊಂಡಿದೆ.

ಜಾತ್ರೆಯ ಬೆಳಗಿನ ಸಮಯ ಮಾರಮ್ಮನ ದೇಗುಲದಲ್ಲಿ ಘಂಟನಾದ, ಮಂತ್ರೋಚ್ಛಾರ ನಡೆದರೇ ಮಸೀದಿಯಲ್ಲಿ ಪ್ರಾರ್ಥನೆ ಮೊಳಗುತ್ತದೆ. ಮುಸ್ಲಿಂ ಸಮುದಾಯದ ಜನರು ಕೊಂಡೋತ್ಸವ ಕಣ್ತುಂಬಿಕೊಂಡು ಸಾಮರಸ್ಯದ ಹಬ್ಬವೆಂದು ಮುದ್ರೆ ಒತ್ತುತ್ತಾರೆ‌.

ಚಾಮರಾಜನಗರ: ಧರ್ಮ-ಧರ್ಮಗಳ ನಡುವೆ ಏಳುವ ಅಸಹಿಷ್ಟುತೆ ಗೋಡೆಗಳು ಆಗಾಗ್ಗೆ ಕಾಣಿಸುವ ಈ ಕಾಲಘಟ್ಟದಲ್ಲಿ ಮಸೀದಿ ಮುಂದೆ ಮಾರಮ್ಮನ ಕೊಂಡ ಹಾಯುವ ವಿಶಿಷ್ಟ ಸಾಮರಸ್ಯದ ಉತ್ಸವ ಗಡಿಭಾಗ ತಾಳವಾಡಿಯಲ್ಲಿ ನಡೆಯಿತು.

ಮಾರಮ್ಮನ ಕೊಂಡ

ತಾಳವಾಡಿ ತಮಿಳುನಾಡಿಗೆ ಒಳಪಟ್ಟರೂ ಬಹುಪಾಲು ಮಂದಿ ಕನ್ನಡಿಗರೇ ಇದ್ದಾರೆ. ಪಟ್ಟಣದ ಹೃದಯಭಾಗದಲ್ಲಿನ ಮಾರಮ್ಮ ದೇಗುಲ ಮತ್ತು ಮಸೀದಿ ಒಂದೇ ಸ್ಥಳದಲ್ಲಿವೆ. ಈ ಮಸೀದಿ ಟಿಪ್ಪು ಆಡಾಳಿತಾವಧಿಯಲ್ಲಿ ನಿರ್ಮಾಣಗೊಂಡಿದೆ.

ಜಾತ್ರೆಯ ಬೆಳಗಿನ ಸಮಯ ಮಾರಮ್ಮನ ದೇಗುಲದಲ್ಲಿ ಘಂಟನಾದ, ಮಂತ್ರೋಚ್ಛಾರ ನಡೆದರೇ ಮಸೀದಿಯಲ್ಲಿ ಪ್ರಾರ್ಥನೆ ಮೊಳಗುತ್ತದೆ. ಮುಸ್ಲಿಂ ಸಮುದಾಯದ ಜನರು ಕೊಂಡೋತ್ಸವ ಕಣ್ತುಂಬಿಕೊಂಡು ಸಾಮರಸ್ಯದ ಹಬ್ಬವೆಂದು ಮುದ್ರೆ ಒತ್ತುತ್ತಾರೆ‌.

sample description

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.