ETV Bharat / state

ಕೊಳ್ಳೇಗಾಲ ಆಸ್ಪತ್ರೆಯಲ್ಲ ಇದು ಸಂತೆ.. ಶಾಸಕರೇ ಹೇಳ್ತಾರೆ ಇದರ ದುಸ್ಥಿತಿ! - ಕೊಳ್ಳೇಗಾಲ ಆಸ್ಪತ್ರೆ ಅವ್ಯಸ್ಥೆ ಕುರಿತು ಎನ್ ಮಹೇಶ ಹೇಳಿಕೆ ಸುದ್ದಿ

ಕಾಲುನೋವು ಮತ್ತು ಅನಾರೋಗ್ಯದಿಂದ ಬಳಲುತ್ತಿದ್ದ ಅತ್ತಿಗೆಯ ಆರೋಗ್ಯ ವಿಚಾರಿಸಲು ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಗೆ ತೆರಳಿದ್ದ ಶಾಸಕರಿಗೆ ಆಸ್ಪತ್ರೆಯ ಸಿಬ್ಬಂದಿಯ ಬೇಜವಾಬ್ದಾರಿ ಮತ್ತು ಅಶಿಸ್ತು ಮತ್ತು ಸಮವಸ್ತ್ರ ಧರಿಸಿದ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.

ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆ
author img

By

Published : Nov 23, 2019, 2:22 PM IST

ಚಾಮರಾಜನಗರ: ಅತ್ತಿಗೆ ಆರೋಗ್ಯ ವಿಚಾರಿಸಲು ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಗೆ ತೆರಳಿದ ಶಾಸಕ ಎನ್.ಮಹೇಶ್ ಅವರಿಗೆ ಸಂತೆಯ ದರ್ಶನವಾಯಿತು. ಜೊತೆಗೆ ವೈದ್ಯರ ಗೈರು ಹಾಜರಿ ಎದ್ದು ಕಂಡಿತು. ಇದರಿಂದ ಆಸ್ಪತ್ರೆಯ ವೈದ್ಯಾಧಿಕಾರಿಗಳನ್ನು ಶಾಸಕರು ತರಾಟೆಗೆ ತೆಗೆದುಕೊಂಡರು.

ಕಾಲುನೋವು ಮತ್ತು ಅನಾರೋಗ್ಯದಿಂದ ಬಳಲುತ್ತಿದ್ದ ಅತ್ತಿಗೆಯ ಆರೋಗ್ಯ ವಿಚಾರಿಸಲು ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಗೆ ತೆರಳಿದ್ದ ಶಾಸಕರಿಗೆ, ಆಸ್ಪತ್ರೆಯ ಸಿಬ್ಬಂದಿಯ ಬೇಜವಾಬ್ದಾರಿ ಮತ್ತು ಅಶಿಸ್ತು ಮತ್ತು ಸಮವಸ್ತ್ರ ಧರಿಸಿದ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಅಲ್ಲದೆ ಗೈರಾಗಿದ್ದ ವೈದ್ಯರಿಗೆ ನೋಟಿಸ್ ನೀಡಬೇಕು, ಕೆಲಸ ಮಾಡದ ಹೊರಗುತ್ತಿಗೆ ನೌಕರರನ್ನು ವಜಾಗೊಳಿಸಿ ಎಂದು ವೈದ್ಯಾಧಿಕಾರಿಗೆ ಸೂಚನೆ ನೀಡಿದರು.

ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಗೆ ತೆರಳಿದ್ದ ಶಾಸಕರಿಗೆ ನರಕ ದರ್ಶನ..

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಆಸ್ಪತ್ರೆ ಸಂತೆ ರೀತಿ ಇದೆ. ಶಿಸ್ತು-ಸ್ವಚ್ಛತೆ ಎನ್ನುವುದಿಲ್ಲ. ಜನರು ನೀಡುತ್ತಿದ್ದ ದೂರುಗಳ ನಿಜದರ್ಶನವಾಗಿದೆ. ಇದೇ ಕೊನೆ, ಇನ್ಮುಂದೆ ಆಸ್ಪತ್ರೆಯಲ್ಲಿ ಅಶಿಸ್ತು ಇರಬಾರದು ಎಂದು ಖಡಕ್ ವಾರ್ನಿಂಗ್ ಕೊಟ್ಟರು. ಆಸ್ಪತ್ರೆಯ ಸಿಬ್ಬಂದಿ ಸಮವಸ್ತ್ರ ಧರಿಸಬೇಕು, ಶಿಸ್ತಿನಿಂದ ಜನರೊಂದಿಗೆ ವರ್ತಿಸಬೇಕು. ಇಲ್ಲದಿದ್ದರೆ ಸರಿ ಮಾಡುವುದು ಹೇಗೆ ಎಂದು ತಿಳಿದಿದೆ ಎಂದು ವೈದ್ಯರ ಅಸಡ್ಡೆಗೆ ಕಿಡಿಕಾರಿದರು.

ಚಾಮರಾಜನಗರ: ಅತ್ತಿಗೆ ಆರೋಗ್ಯ ವಿಚಾರಿಸಲು ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಗೆ ತೆರಳಿದ ಶಾಸಕ ಎನ್.ಮಹೇಶ್ ಅವರಿಗೆ ಸಂತೆಯ ದರ್ಶನವಾಯಿತು. ಜೊತೆಗೆ ವೈದ್ಯರ ಗೈರು ಹಾಜರಿ ಎದ್ದು ಕಂಡಿತು. ಇದರಿಂದ ಆಸ್ಪತ್ರೆಯ ವೈದ್ಯಾಧಿಕಾರಿಗಳನ್ನು ಶಾಸಕರು ತರಾಟೆಗೆ ತೆಗೆದುಕೊಂಡರು.

ಕಾಲುನೋವು ಮತ್ತು ಅನಾರೋಗ್ಯದಿಂದ ಬಳಲುತ್ತಿದ್ದ ಅತ್ತಿಗೆಯ ಆರೋಗ್ಯ ವಿಚಾರಿಸಲು ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಗೆ ತೆರಳಿದ್ದ ಶಾಸಕರಿಗೆ, ಆಸ್ಪತ್ರೆಯ ಸಿಬ್ಬಂದಿಯ ಬೇಜವಾಬ್ದಾರಿ ಮತ್ತು ಅಶಿಸ್ತು ಮತ್ತು ಸಮವಸ್ತ್ರ ಧರಿಸಿದ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಅಲ್ಲದೆ ಗೈರಾಗಿದ್ದ ವೈದ್ಯರಿಗೆ ನೋಟಿಸ್ ನೀಡಬೇಕು, ಕೆಲಸ ಮಾಡದ ಹೊರಗುತ್ತಿಗೆ ನೌಕರರನ್ನು ವಜಾಗೊಳಿಸಿ ಎಂದು ವೈದ್ಯಾಧಿಕಾರಿಗೆ ಸೂಚನೆ ನೀಡಿದರು.

ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಗೆ ತೆರಳಿದ್ದ ಶಾಸಕರಿಗೆ ನರಕ ದರ್ಶನ..

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಆಸ್ಪತ್ರೆ ಸಂತೆ ರೀತಿ ಇದೆ. ಶಿಸ್ತು-ಸ್ವಚ್ಛತೆ ಎನ್ನುವುದಿಲ್ಲ. ಜನರು ನೀಡುತ್ತಿದ್ದ ದೂರುಗಳ ನಿಜದರ್ಶನವಾಗಿದೆ. ಇದೇ ಕೊನೆ, ಇನ್ಮುಂದೆ ಆಸ್ಪತ್ರೆಯಲ್ಲಿ ಅಶಿಸ್ತು ಇರಬಾರದು ಎಂದು ಖಡಕ್ ವಾರ್ನಿಂಗ್ ಕೊಟ್ಟರು. ಆಸ್ಪತ್ರೆಯ ಸಿಬ್ಬಂದಿ ಸಮವಸ್ತ್ರ ಧರಿಸಬೇಕು, ಶಿಸ್ತಿನಿಂದ ಜನರೊಂದಿಗೆ ವರ್ತಿಸಬೇಕು. ಇಲ್ಲದಿದ್ದರೆ ಸರಿ ಮಾಡುವುದು ಹೇಗೆ ಎಂದು ತಿಳಿದಿದೆ ಎಂದು ವೈದ್ಯರ ಅಸಡ್ಡೆಗೆ ಕಿಡಿಕಾರಿದರು.

Intro:ಕೊಳ್ಳೇಗಾಲ ಆಸ್ಪತ್ರೆಯಲ್ಲ ಅದು ಸಂತೆ... ಶಾಸಕರೇ ಹೇಳ್ತಾರೆ ನೋಡಿ ಉಪವಿಭಾಗ ಆಸ್ಪತ್ರೆಯ ದುಸ್ಥಿತಿ!


ಚಾಮರಾಜನಗರ: ಅತ್ತಿಗೆ ಆರೋಗ್ಯ ವಿಚಾರಿಸಲು ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಗೆ ತೆರಳಿದ ಶಾಸಕ ಎನ್.ಮಹೇಶ್ ಅವರಿಗೆ ಸಂತೆಯ ದರ್ಶನವಾಯಿತು ಜೊತೆಗೆ ವೈದ್ಯರ ಗೈರು ಹಾಜರಿಯೂ ಎದ್ದುಕಂಡಿತು.

Body:ಹೌದು, ಅಚಾನಕ್ಕಾಗಿ ಆಸ್ಪತ್ರೆಗೆ ಭೇಟಿ ನೀಡಿದ ಶಾಸಕರಿಗೆ ಅಸಡ್ಡೆಯಿಂದ ಹೊರನಡೆದಿದ್ದ ಭದ್ರತಾ ಸಿಬ್ಬಂದಿಗಳು, ಸಮವಸ್ತ್ರ ಧರಿಸದ ಆಸ್ಪತ್ರೆ ಸಿಬ್ಬಂದಿಗಳ ವಿರುದ್ಧ ತೀವ್ರ ತರಾಟೆಗೆ ತೆಗೆದುಕೊಂಡರು. ಗೈರಾಗಿದ್ದ ವೈದ್ಯರಿಗೆ ನೋಟಿಸ್ ನೀಡಬೇಕು, ಕೆಲಸ ಮಾಡದ ಹೊರಗುತ್ತಿಗೆ ನೌಕರರನ್ನು ವಜಾಗೊಳಿಸಿ ಎಂದು ವೈದ್ಯಾಧಿಕಾರಿಗೆ ಸೂಚಿಸಿ ತರಾಟೆಗೆ ತೆಗೆದುಕೊಂಡರು.

ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಆಸ್ಪತ್ರೆ ಸಂತೆ ರೀತಿ ಇದೆ, ಶಿಸ್ತು- ಸ್ವಚ್ಛತೆ ಎನ್ನುವುದಿಲ್ಲ, ಜನರು ನೀಡುತ್ತಿದ್ದ ದೂರುಗಳ ನಿಜದರ್ಶನವಾಗಿದೆ ಇದೇ ಕೊನೆ ಆಸ್ಪತ್ರೆಯಲ್ಲಿ ಅಶಿಸ್ತು ಇರಬಾರದು ಎಂದು ಖಡಕ್ ವಾರ್ನಿಂಗ್ ಕೊಟ್ಟರು.

ಆಸ್ಪತ್ರೆಯ ಸಿಬ್ಬಂದಿಗಳು ಸಮವಸ್ತ್ರ ಧರಿಸಬೇಕು, ಶಿಸ್ತಿನಿಂದ ಜನರೊಂದಿಗೆ ವರ್ತಿಸಬೇಕು ಸರಿ ಮಾಡಕೊಳ್ಳದಿದ್ದರೇ ಸರಿ ಮಾಡುವುದು ಹೇಗೆ ಎಂದು ತನಗೆ ತಿಳಿದಿದೆ ಎಂದು ವೈದ್ಯರ ಅಸಡ್ಡೆಗೆ ಕಿಡಿಕಾರಿದರು.


Conclusion:ಕಾಲುನೋವು ಮತ್ತು ಅನಾರೋಗ್ಯದಿಂದ ಬಳಲುತ್ತಿದ್ದ ಅತ್ತಿಗೆಯ ಆರೋಗ್ಯ ವಿಚಾರಿಸಲು ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಗೆ ತೆರಳಿದದ್ದರು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.