ETV Bharat / state

ಮಂಡಿ ನೋವಿನಲ್ಲೂ ಕುಂಟುತ್ತಾ ಮಾದಪ್ಪನ ದರ್ಶನ ಪಡೆದ ಗಾನ ಕೋಗಿಲೆ!

author img

By

Published : Jun 27, 2019, 8:43 PM IST

ಗಾನ ಕೋಗಿಲೆ ಎಸ್‌.ಜಾನಕಿಯವರು ಚಾಮರಾಜನಗರದ ಮಲೆಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿದ್ದರು.

ಜಾನಕಿ

ಚಾಮರಾಜನಗರ: ಗಾನ ಕೋಗಿಲೆ ಎಸ್‌.ಜಾನಕಿ ಇಂದು ಪ್ರಸಿದ್ಧ ತೀರ್ಥಕ್ಷೇತ್ರ ಮಲೆಮಹದೇಶ್ವರ ಬೆಟ್ಟಕ್ಕೆ ತೆರಳಿ ದರ್ಶನ ಪಡೆದರು.

20ಕ್ಕೂ ಹೆಚ್ಚು ತಮ್ಮ ಸಂಬಂಧಿಕರೊಂದಿಗೆ ಕಾಲು ನೋವಿನಲ್ಲೂ ಕುಂಟುತ್ತಾ ಇಂದು ನಡೆದ ಮಹಾರುದ್ರಾಭಿಷೇಕದ ಪೂಜೆ ಬಳಿಕ ಮಾದಪ್ಪನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು ಎಂದು ಅರ್ಚಕ ಮೂಲಗಳು ತಿಳಿಸಿವೆ.

ಬಳಿಕ, ದೇಗುಲದಲ್ಲೇ ಪ್ರಸಾದ ಸೇವಿಸಿ ಲಡ್ಡು ಪಡೆದರು. ಇತ್ತೀಚೆಗಷ್ಟೆ ಮೈಸೂರಿನಲ್ಲಿ ಜಾರಿ ಬಿದ್ದು ಗಾನ ಕೋಗಿಲೆ ಕಾಲು ನೋವಿಗೆ ಒಳಗಾಗಿದ್ದರು.

ಚಾಮರಾಜನಗರ: ಗಾನ ಕೋಗಿಲೆ ಎಸ್‌.ಜಾನಕಿ ಇಂದು ಪ್ರಸಿದ್ಧ ತೀರ್ಥಕ್ಷೇತ್ರ ಮಲೆಮಹದೇಶ್ವರ ಬೆಟ್ಟಕ್ಕೆ ತೆರಳಿ ದರ್ಶನ ಪಡೆದರು.

20ಕ್ಕೂ ಹೆಚ್ಚು ತಮ್ಮ ಸಂಬಂಧಿಕರೊಂದಿಗೆ ಕಾಲು ನೋವಿನಲ್ಲೂ ಕುಂಟುತ್ತಾ ಇಂದು ನಡೆದ ಮಹಾರುದ್ರಾಭಿಷೇಕದ ಪೂಜೆ ಬಳಿಕ ಮಾದಪ್ಪನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು ಎಂದು ಅರ್ಚಕ ಮೂಲಗಳು ತಿಳಿಸಿವೆ.

ಬಳಿಕ, ದೇಗುಲದಲ್ಲೇ ಪ್ರಸಾದ ಸೇವಿಸಿ ಲಡ್ಡು ಪಡೆದರು. ಇತ್ತೀಚೆಗಷ್ಟೆ ಮೈಸೂರಿನಲ್ಲಿ ಜಾರಿ ಬಿದ್ದು ಗಾನ ಕೋಗಿಲೆ ಕಾಲು ನೋವಿಗೆ ಒಳಗಾಗಿದ್ದರು.

Intro:ಮಂಡಿನೋವಿನಲ್ಲೂ ಕುಂಟುತ್ತಾ ಮಾದಪ್ಪನ ದರ್ಶನ ಪಡೆದ ಗಾನಕೋಗಿಲೆ!

ಚಾಮರಾಜನಗರ: ಗಾನ ಕೋಗಿಲೆ ಎಸ್‌.ಜಾನಕಿ ಇಂದು ಪ್ರಸಿದ್ಧ ತೀರ್ಥಕ್ಷೇತ್ರ ಮಲೆವಮಹದೇಶ್ವರವಬೆಟ್ಟಕ್ಕೆ ತೆರಳಿ ದರ್ಶನ ಪಡೆದರು.

Body:೨೦ಕ್ಕೂ ಹೆಚ್ಚು ತಮ್ಮ ಸಂಬಂಧಿಕರೊಂದಿಗೆ ಕಾಲು ನೋವಿನಲ್ಲೂ ಕುಂಟುತ್ತಾ ಇಂದು ನಡೆದ ಮಹಾರುದ್ರಾಭೀಷೇಕದ ಪೂಜೆ ಬಳಿಕ ಮಾದಪ್ಪನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು ಎಂದು ಅರ್ಚಕ ಮೂಲಗಳು ತಿಳಿಸಿವೆ.

Conclusion:ಬಳಿಕ, ದೇಗುಲದಲ್ಲೇ ಪ್ರಸಾದ ಸೇವಿಸಿ ಲಡ್ಡುವನ್ನು ಪಡೆದರು. ಇತ್ತೀಚಿಗಷ್ಟೆ ಮೈಸೂರಿನಲ್ಲಿ
ಜಾರಿ ಬಿದ್ದು ಗಾನಕೋಗಿಲೆ ಕಾಲುನೋವಿಗೆ ಒಳಗಾಗಿದ್ದರು.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.