ETV Bharat / state

ಮಾದಪ್ಪನ ಬೆಟ್ಟದಲ್ಲಿ ಕಾರ್ತಿಕ ಸಂಭ್ರಮ: ಬೆಳಗಿದ ಮಹಾಜ್ಯೋತಿ - ಮಾದಪ್ಪನ ಬೆಟ್ಟದಲ್ಲಿ ಕಾರ್ತಿಕ ಸಂಭ್ರಮ

ಕಡೇ ಕಾರ್ತಿಕ ಸೋಮವಾರದ ಪ್ರಯುಕ್ತ ಶ್ರೀ ಕ್ಷೇತ್ರ ಮಲೆಮಹಾದೇಶ್ವರ ಬೆಟ್ಟದಲ್ಲಿ ಮಹಾಜ್ಯೋತಿ ಬೆಳಗಿಸಲಾಯಿತು.

ಮಾದಪ್ಪನ ಬೆಟ್ಟದಲ್ಲಿ ಕಾರ್ತಿಕ ಸಂಭ್ರಮ: ಬೆಳಗಿದ ಮಹಾಜ್ಯೋತಿ
ಮಾದಪ್ಪನ ಬೆಟ್ಟದಲ್ಲಿ ಕಾರ್ತಿಕ ಸಂಭ್ರಮ: ಬೆಳಗಿದ ಮಹಾಜ್ಯೋತಿ
author img

By

Published : Nov 26, 2019, 7:07 AM IST

ಚಾಮರಾಜನಗರ: ಕಡೇ ಕಾರ್ತಿಕ ಸೋಮವಾರದ ಪ್ರಯುಕ್ತ ಶ್ರೀಕ್ಷೇತ್ರ ಮಲೆಮಹಾದೇಶ್ವರ ಬೆಟ್ಟದಲ್ಲಿ ಮಹಾಜ್ಯೋತಿ ಬೆಳಗಿಸಲಾಯಿತು.

ಮಾದಪ್ಪನ ಬೆಟ್ಟದಲ್ಲಿ ಕಾರ್ತಿಕ ಸಂಭ್ರಮ: ಬೆಳಗಿದ ಮಹಾಜ್ಯೋತಿ

ಆನೆ ತಲೆದಿಂಬ ಹಾಗೂ ನಾಗಮಲೆ ನಡುವಿನ ನಡುಮಲೆಯ ದೀಪದ ಒಡ್ಡಿನಲ್ಲಿ 9 ಬಗೆಯ ಕಟ್ಟಿಗೆಗಳಿಂದ ಹೋಮ ಮಾಡಿ, ದೇಗುಲದಿಂದ ಉತ್ಸವಮೂರ್ತಿಯನ್ನು ದೀಪದ ಗಿರಿ ಒಡ್ಡುವಿಗೆ ತಂದು ಪೂಜೆ ಸಲ್ಲಿಸಲಾಯಿತು.

ವಿದ್ಯುತ್ ದೀಪಾಲಂಕಾರದಿಂದ ಜಗಮಗಿಸುತ್ತಿದ್ದ ಬೆಟ್ಟದಲ್ಲಿ ಸ್ವಾಮಿಗೆ ತೆಪ್ಪೋತ್ಸವ ನಡೆಸಲಾಯಿತು. ಇದೇ ವೇಳೆ, ಭಕ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಬಳಿಕ ದೇವರಿಗೆ ಬರೋಬ್ಬರಿ 690 ಚಿನ್ನದ ತೇರಿನ ಸೇವೆ ನಡೆಸಿದರು. ಸಾವಿರಾರು ಜನ ಸೇರಿ ದೇವರ ಕೃಪೆಗೆ ಪಾತ್ರರಾದರು.

ಚಾಮರಾಜನಗರ: ಕಡೇ ಕಾರ್ತಿಕ ಸೋಮವಾರದ ಪ್ರಯುಕ್ತ ಶ್ರೀಕ್ಷೇತ್ರ ಮಲೆಮಹಾದೇಶ್ವರ ಬೆಟ್ಟದಲ್ಲಿ ಮಹಾಜ್ಯೋತಿ ಬೆಳಗಿಸಲಾಯಿತು.

ಮಾದಪ್ಪನ ಬೆಟ್ಟದಲ್ಲಿ ಕಾರ್ತಿಕ ಸಂಭ್ರಮ: ಬೆಳಗಿದ ಮಹಾಜ್ಯೋತಿ

ಆನೆ ತಲೆದಿಂಬ ಹಾಗೂ ನಾಗಮಲೆ ನಡುವಿನ ನಡುಮಲೆಯ ದೀಪದ ಒಡ್ಡಿನಲ್ಲಿ 9 ಬಗೆಯ ಕಟ್ಟಿಗೆಗಳಿಂದ ಹೋಮ ಮಾಡಿ, ದೇಗುಲದಿಂದ ಉತ್ಸವಮೂರ್ತಿಯನ್ನು ದೀಪದ ಗಿರಿ ಒಡ್ಡುವಿಗೆ ತಂದು ಪೂಜೆ ಸಲ್ಲಿಸಲಾಯಿತು.

ವಿದ್ಯುತ್ ದೀಪಾಲಂಕಾರದಿಂದ ಜಗಮಗಿಸುತ್ತಿದ್ದ ಬೆಟ್ಟದಲ್ಲಿ ಸ್ವಾಮಿಗೆ ತೆಪ್ಪೋತ್ಸವ ನಡೆಸಲಾಯಿತು. ಇದೇ ವೇಳೆ, ಭಕ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಬಳಿಕ ದೇವರಿಗೆ ಬರೋಬ್ಬರಿ 690 ಚಿನ್ನದ ತೇರಿನ ಸೇವೆ ನಡೆಸಿದರು. ಸಾವಿರಾರು ಜನ ಸೇರಿ ದೇವರ ಕೃಪೆಗೆ ಪಾತ್ರರಾದರು.

Intro:ಮಾದಪ್ಪನ ಬೆಟ್ಟದಲ್ಲಿ ಕಾರ್ತಿಕ ಸಂಭ್ರಮ: ಬೆಳಗಿದ ಮಹಾಜ್ಯೋತಿ; ಭಕ್ತ ಸಾಗರದ ಹರ್ಷೋದ್ಘಾರ

ಚಾಮರಾಜನಗರ: ಕಡೇ ಕಾರ್ತಿಕ ಸೋಮವಾರದ ಪ್ರಯುಕ್ತ ಶ್ರೀಕ್ಷೇತ್ರ ಮಲೆಮಹದೇಶ್ವರ ಬೆಟ್ಟದಲ್ಲಿ ಮಹಾಜ್ಯೋತಿ ಬೆಳಗಿಸಲಾಯಿತು.

Body:ಆನೆತಲೆದಿಂಬ ಹಾಗೂ ನಾಗಮಲೆ ನಡುವಿನ ನಡುಮಲೆಯಲ್ಲಿ ದೀಪದ ಒಡ್ಡಿನಲ್ಲಿ 9 ಬಗೆಯ ಕಟ್ಟಿಗೆಗಳಿಂದ ಹೋಮ ಪೂರ್ಣವಾಗುವ ಹೊತ್ತಿಗೆ ದೇಗುಲದಿಂದ ಉತ್ಸವಮೂರ್ತಿಯನ್ನು ದೀಪದ ಗಿರಿ ಒಡ್ಡುವಿಗೆ ತಂದು ಪೂಜೆ ಸಲ್ಲಿಸಿ 8 ಟಿನ್ ಎಣ್ಣೆ ಸುರಿದ ಮಹಾದೀಪವನ್ನು ಮಲೆಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜೈವಿಭುವಸ್ವಾಮಿ, ಸಾಲೂರುಶ್ರೀ, ಬೇಡಗಂಪಣ ಅರ್ಚಕರು ಬೆಳಗಿಸಿದರು.

ಬಳಿಕ, ವಿದ್ಯುತ್ ದೀಪಾಲಂಕಾರದಿಂದ ಜಗಮಗಿಸುತ್ತಿದ್ದ ಬೆಟ್ಟದಲ್ಲಿ ಸ್ವಾಮಿಗೆ ತೆಪ್ಪೋತ್ಸವ ನಡೆಯಿತು. ಇದೇ ವೇಳೆ, ಭಕ್ತರು ಬಾಣ- ಬಿರುಸು, ಪಟಾಕಿ ಸಿಡಿಸಿ ಶ್ರದ್ಧಾ ಭಕ್ತಿಗೆ ಸಂಭ್ರಮ ಬೆರೆಸಿದರು.

Conclusion:ಇನ್ನು, ಕ್ಷೇತ್ರದಲ್ಲಿ ನಿರಂತರ ದಾಸೋಹ ನಡೆದಿದ್ದು ಬರೋಬ್ಬರಿ 690 ಚಿನ್ನದ ತೇರಿನ ಸೇವೆಯೂ ಸ್ವಾಮಿಗೆ ನಡೆದಿದೆ. ಕಣ್ಣು ಹಾಯಿಸಿದಲ್ಲೆಲ್ಲಾ ಜನ ಸಾಗರವೇ ಬೆಟ್ಟದಲ್ಲಿ ಮೊಕ್ಕಾಂ ಹೂಡಿದ್ದರು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.