ETV Bharat / state

ಅಮೂಲ್ಯ, ಆದ್ರಾಳ ಚಿತಾಭಸ್ಮ ವಿಸರ್ಜಿಸಿ ಕನ್ನಡಪರ ಸಂಘಟನೆ ಆಕ್ರೋಶ...! - ಶತ್ರು ದೇಶದ ಪರ ಘೋಷಣೆ ಕೂಗಿ ದೇಶ ವಿರೋಧಿ ನಿಲುವನ್ನ ಪ್ರದರ್ಶನ

ದೇಶದ್ರೋಹಿ ಘೋಷಣೆ ಕೂಗಿದ ಕಾಶ್ಮೀರಿ ವಿದ್ಯಾರ್ಥಿಗಳು, ಅಮೂಲ್ಯ ಹಾಗೂ ಆದ್ರಾಳ ವಿರುದ್ಧ ನಗರದಲ್ಲಿ ಕನ್ನಡಪರ ಸಂಘಟನೆ ಕಾರ್ಯಕರ್ತರು ಪ್ರತಿಭಟಿಸಿ ಆಕ್ರೋಶ ಹೊರಹಾಕಿದರು.

kn_cnr_02_protest_avb_7202614
ದೇಶದ್ರೋಹಿ ಘೋಷಣೆ, ಅಮೂಲ್ಯ, ಆದ್ರಾಳ ಚಿತಾಭಸ್ಮ ವಿಸರ್ಜಿಸಿ ಕನ್ನಡಪರ ಸಂಘಟನೆ ಆಕ್ರೋಶ...!
author img

By

Published : Feb 22, 2020, 5:45 PM IST

ಚಾಮರಾಜನಗರ: ದೇಶದ್ರೋಹಿ ಘೋಷಣೆ ಕೂಗಿದ ಕಾಶ್ಮೀರಿ ವಿದ್ಯಾರ್ಥಿಗಳು, ಅಮೂಲ್ಯ ಹಾಗೂ ಆದ್ರಾಳ ವಿರುದ್ಧ ನಗರದಲ್ಲಿ ಕನ್ನಡಪರ ಸಂಘಟನೆ ಕಾರ್ಯಕರ್ತರು ಪ್ರತಿಭಟಿಸಿ ಆಕ್ರೋಶ ಹೊರಹಾಕಿದರು.

ದೇಶದ್ರೋಹಿ ಘೋಷಣೆ, ಅಮೂಲ್ಯ, ಆದ್ರಾಳ ಚಿತಾಭಸ್ಮ ವಿಸರ್ಜಿಸಿ ಕನ್ನಡಪರ ಸಂಘಟನೆ ಆಕ್ರೋಶ...!

ಭುವನೇಶ್ವರಿ ವೃತ್ತದಲ್ಲಿ ಜಮಾಯಿಸಿದ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಹೆದ್ದಾರಿ ತಡೆ ನಡೆಸಿದರು. ಅಲ್ಲದೇ ಮೂರು ಮಡಿಕೆಗಳಿಗೆ ಅಮೂಲ್ಯ ಲಿಯೋನ್​, ಆರ್ದಾ ಮತ್ತು ಕಾಶ್ಮೀರಿ ವಿದ್ಯಾರ್ಥಿಗಳ ಭಾವ ಚಿತ್ರವನ್ನ ಅಂಟಿಸಿ, ಕುಂಕುಮ ಅರಿಶಿನ, ಪುರಿ ಚೆಲ್ಲಿ ಹೆದ್ದಾರಿಯಲ್ಲೇ ಚಿತಾಭಸ್ಮ ವಿಸರ್ಜನೆಯ ಅಣಕು ಪ್ರದರ್ಶನ ಮಾಡಿ ವಿನೂತನವಾಗಿ ಪ್ರತಿಭಟಿಸಿದರು.

ಶತ್ರು ದೇಶದ ಪರ ಘೋಷಣೆ ಕೂಗಿ ದೇಶ ವಿರೋಧಿ ನಿಲುವು ಪ್ರದರ್ಶನ ಮಾಡಿದವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಅವರನ್ನು ದೇಶದಿಂದ ಗಡಿಪಾರು ಮಾಡಬೇಕೆಂದು ಒತ್ತಾಯಿಸಿದರು.

ಚಾಮರಾಜನಗರ: ದೇಶದ್ರೋಹಿ ಘೋಷಣೆ ಕೂಗಿದ ಕಾಶ್ಮೀರಿ ವಿದ್ಯಾರ್ಥಿಗಳು, ಅಮೂಲ್ಯ ಹಾಗೂ ಆದ್ರಾಳ ವಿರುದ್ಧ ನಗರದಲ್ಲಿ ಕನ್ನಡಪರ ಸಂಘಟನೆ ಕಾರ್ಯಕರ್ತರು ಪ್ರತಿಭಟಿಸಿ ಆಕ್ರೋಶ ಹೊರಹಾಕಿದರು.

ದೇಶದ್ರೋಹಿ ಘೋಷಣೆ, ಅಮೂಲ್ಯ, ಆದ್ರಾಳ ಚಿತಾಭಸ್ಮ ವಿಸರ್ಜಿಸಿ ಕನ್ನಡಪರ ಸಂಘಟನೆ ಆಕ್ರೋಶ...!

ಭುವನೇಶ್ವರಿ ವೃತ್ತದಲ್ಲಿ ಜಮಾಯಿಸಿದ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಹೆದ್ದಾರಿ ತಡೆ ನಡೆಸಿದರು. ಅಲ್ಲದೇ ಮೂರು ಮಡಿಕೆಗಳಿಗೆ ಅಮೂಲ್ಯ ಲಿಯೋನ್​, ಆರ್ದಾ ಮತ್ತು ಕಾಶ್ಮೀರಿ ವಿದ್ಯಾರ್ಥಿಗಳ ಭಾವ ಚಿತ್ರವನ್ನ ಅಂಟಿಸಿ, ಕುಂಕುಮ ಅರಿಶಿನ, ಪುರಿ ಚೆಲ್ಲಿ ಹೆದ್ದಾರಿಯಲ್ಲೇ ಚಿತಾಭಸ್ಮ ವಿಸರ್ಜನೆಯ ಅಣಕು ಪ್ರದರ್ಶನ ಮಾಡಿ ವಿನೂತನವಾಗಿ ಪ್ರತಿಭಟಿಸಿದರು.

ಶತ್ರು ದೇಶದ ಪರ ಘೋಷಣೆ ಕೂಗಿ ದೇಶ ವಿರೋಧಿ ನಿಲುವು ಪ್ರದರ್ಶನ ಮಾಡಿದವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಅವರನ್ನು ದೇಶದಿಂದ ಗಡಿಪಾರು ಮಾಡಬೇಕೆಂದು ಒತ್ತಾಯಿಸಿದರು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.