ETV Bharat / state

ನಾಳೆ ವಿಶ್ವಾಸಮತಯಾಚನೆ ಮಾಡಿ ಗೆಲ್ಲುತ್ತೇವೆ: ದಿನೇಶ್ ಗುಂಡೂರಾವ್ ವಿಶ್ವಾಸ

author img

By

Published : Jul 21, 2019, 11:45 PM IST

ನಾಳೆ ವಿಶ್ವಾಸಮತಯಾಚನೆ ಮಾಡಿ ಗೆಲ್ಲುತ್ತೇವೆ. ಬೇರೆ ಪಕ್ಷದ ಶಾಸಕರು ಬೇಜಾರು ಮಾಡಿಕೊಂಡಿದ್ದಾರೆ. ನಮ್ಮ ಶಾಸಕರು ಬಹಳ ಉತ್ಸಾಹದಿಂದ ಇದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ದಿನೇಶ್ ಗುಂಡೂರಾವ್ ವಿಶ್ವಾಸ

ಬೆಂಗಳೂರು: ನಾಳೆ ವಿಶ್ವಾಸಮತಯಾಚನೆ ಮಾಡಿ ಗೆಲ್ಲುತ್ತೇವೆ. ಬೇರೆ ಪಕ್ಷದ ಶಾಸಕರು ಬೇಜಾರು ಮಾಡಿಕೊಂಡಿದ್ದಾರೆ. ನಮ್ಮ ಶಾಸಕರು ಬಹಳ ಉತ್ಸಾಹದಿಂದ ಇದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ವಿಶ್ವಾಸಮತಯಾಚನೆ ಕುರಿತು ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ

ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮೈತ್ರಿ ಸರ್ಕಾರ ವಿಶ್ವಾಸಮತ ಸಾಬೀತುಪಡಿಸುವಲ್ಲಿ ಅನಗತ್ಯವಾಗಿ ವಿಳಂಬ ಮಾಡುತ್ತಿಲ್ಲ. ಸದನದಲ್ಲಿ ಅತ್ಯಂತ ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ನಡೆದಿದ್ದು, ಅನಗತ್ಯ ವಿಳಂಬ ಎಂದು ಬಿಜೆಪಿ ಅನ್ಯತಾ ಆರೋಪ ಮಾಡುತ್ತಿದೆ. ಸದನದಲ್ಲಿ ನಾವು ಅತ್ಯಂತ ಪ್ರಮುಖ ವಿಚಾರಗಳಾದ ರಾಜೀನಾಮೆ ನೀಡಿದ ಶಾಸಕರ ವಿರುದ್ಧ ಕೈಗೊಳ್ಳುವ ಕ್ರಮ ಹಾಗೂ ಸುಪ್ರೀಂ ತೀರ್ಪಿನ ವಿಚಾರವಾಗಿ ಸುದೀರ್ಘ ಚರ್ಚೆ ನಡೆಸಿದ್ದೇವೆ. ಇದನ್ನು ತಪ್ಪು ಎನ್ನುವುದು ಸರಿಯಲ್ಲ. ಸದನ ಸರಿಯಾದ ಮಾರ್ಗದಲ್ಲಿಯೇ ಸಾಗಿದೆ. ರಾಜ್ಯಪಾಲರು ಕೈಗೊಂಡ ನಿಲುವನ್ನ ಪ್ರಶ್ನಿಸುವುದು ತಪ್ಪು ಎಂದು ಹೇಳಿದರು.

ನಾಳೆ ಸುಪ್ರೀಂ ಕೋರ್ಟ್ ನೀಡುವ ತೀರ್ಪು ನಮ್ಮ ಪರವಾಗಿ ಬರಲಿದೆ ಎಂಬ ನಂಬಿಕೆ ಇದೆ. ಇದನ್ನು ನಾವು ನಿರೀಕ್ಷೆಯಿಂದ ನೋಡುತ್ತಿದ್ದೇವೆ. ಈ ಹಿಂದಿನ ತೀರ್ಪು ಏನು ಇದೆ ಅದನ್ನು ವಿಚಾರಣೆಗೆ ಎತ್ತಿಕೊಳ್ಳಬೇಕು. 10 ಶೆಡ್ಯುಲ್​ನಲ್ಲಿ ಏನ್ ಇದೆ ಅದು ಚರ್ಚೆ ಆಗಬೇಕು. ಪಾಯಿಂಟ್ ಆಫ್ ಆರ್ಡರ್​ನಲ್ಲಿ ವಿಶ್ವಾಸಮತಯಾಚನೆ ಮುಂದಕ್ಕೆ ಹಾಕಬೇಕು ಎಂದು ಹೇಳಿದ್ದಾರೆ. ಏನಾಗುವುದೋ ಎಂದು ನೋಡೋಣ ಎಂದರು.

ಬಿಎಸ್​ಪಿಯ ಮಾಯಾವತಿ ಸ್ಪಷ್ಟವಾದ ಆದೇಶ ಹೊರಡಿಸಿದ್ದಾರೆ. ಅವರ ಶಾಸಕರು ನಮ್ಮನ್ನು ಬೆಂಬಲಿಸಲಿದ್ದಾರೆ ಎಂಬ ಮಾಹಿತಿ ಸ್ಪಷ್ಟಪಡಿಸಿದ್ದಾರೆ. ಇವರು ಮೊದಲು ಕೂಡ ನಮ್ಮೊಂದಿಗೆ ಇದ್ದರೂ ಮುಂದೆಯೂ ಇರಲಿದ್ದಾರೆ. ಮಧ್ಯ ಒಂದಿಷ್ಟು ಗೊಂದಲ ನಿರ್ಮಾಣವಾಗಿತ್ತು. ಅದು ಸರಿ ಹೋಗಲಿದೆ ಎಂಬ ವಿಶ್ವಾಸ ಇತ್ತು ಎಂದರು.

ನಾವು ವಿಧಾನಸಭೆಯಲ್ಲಿ ಕಾಲ ಹರಣ ಮಾಡಲಿಲ್ಲ. ನಾವು ಉತ್ತಮವಾಗಿ ಚರ್ಚೆ ಮಾಡಿದ್ದೇವೆ. ರಾಜ್ಯಪಾಲರು ಇವತ್ತೇ ಸಂಜೆ ಮಾಡಿ ಎಂದು ಹೇಳಬಾರದಿತ್ತು. ವಿಶ್ವಾಸಮತಯಾಚನೆಯಲ್ಲಿ ನಮ್ಮ ಶಾಸಕರು ಏನು ಮಾಡಿದ್ರು ಅಂತ ಹೇಳ ಬಾರದ?. ನಾಳೆ ಸರ್ವೋಚ್ಚ ನ್ಯಾಯಾಲಯ ಏನು ಹೇಳುತ್ತೆ ನೋಡೋಣ, ಸಾಂವಿಧಾನಿಕ ಇಲಾಖೆಗಳು ಏನು ಮಾಡುತ್ತವೆ ಎಂದು ನೋಡೋಣ ಎಂದರು.

ಅತೃಪ್ತರು ಬಲೆಯಲ್ಲಿ ಸಿಲುಕಿಕೊಂಡಿದ್ದಾರೆ. ಬಿಜೆಪಿ ಅವರಿಗೆ ಹಣ ಹಾಗೂ ಇತರೆ ಆಮಿಶ ಒಡ್ಡಿದೆ. ಅವರು ರಾಜಕೀಯ ವ್ಯಭಿಚಾರ ಮಾಡುತ್ತಿದ್ದಾರೆ. ಇವರು ದುಡ್ಡಿಗಾಗಿ ಹೀಗೆ ಮಾಡಿದ್ದಾರೆ. ಇದನ್ನು ನಾವು ರಾಜಕೀಯ ವ್ಯಭಿಚಾರ ಎನ್ನಬೇಕು. ನಾವು ಇದನ್ನು ಸಮರ್ಥವಾಗಿ ಎದರಿಸುತ್ತೇವೆ ನಮಗೆ ನಂಬಿಕೆ ಇದೆ ಎಂದು ವಿವರಿಸಿದರು.

ಬೆಂಗಳೂರು: ನಾಳೆ ವಿಶ್ವಾಸಮತಯಾಚನೆ ಮಾಡಿ ಗೆಲ್ಲುತ್ತೇವೆ. ಬೇರೆ ಪಕ್ಷದ ಶಾಸಕರು ಬೇಜಾರು ಮಾಡಿಕೊಂಡಿದ್ದಾರೆ. ನಮ್ಮ ಶಾಸಕರು ಬಹಳ ಉತ್ಸಾಹದಿಂದ ಇದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ವಿಶ್ವಾಸಮತಯಾಚನೆ ಕುರಿತು ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ

ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮೈತ್ರಿ ಸರ್ಕಾರ ವಿಶ್ವಾಸಮತ ಸಾಬೀತುಪಡಿಸುವಲ್ಲಿ ಅನಗತ್ಯವಾಗಿ ವಿಳಂಬ ಮಾಡುತ್ತಿಲ್ಲ. ಸದನದಲ್ಲಿ ಅತ್ಯಂತ ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ನಡೆದಿದ್ದು, ಅನಗತ್ಯ ವಿಳಂಬ ಎಂದು ಬಿಜೆಪಿ ಅನ್ಯತಾ ಆರೋಪ ಮಾಡುತ್ತಿದೆ. ಸದನದಲ್ಲಿ ನಾವು ಅತ್ಯಂತ ಪ್ರಮುಖ ವಿಚಾರಗಳಾದ ರಾಜೀನಾಮೆ ನೀಡಿದ ಶಾಸಕರ ವಿರುದ್ಧ ಕೈಗೊಳ್ಳುವ ಕ್ರಮ ಹಾಗೂ ಸುಪ್ರೀಂ ತೀರ್ಪಿನ ವಿಚಾರವಾಗಿ ಸುದೀರ್ಘ ಚರ್ಚೆ ನಡೆಸಿದ್ದೇವೆ. ಇದನ್ನು ತಪ್ಪು ಎನ್ನುವುದು ಸರಿಯಲ್ಲ. ಸದನ ಸರಿಯಾದ ಮಾರ್ಗದಲ್ಲಿಯೇ ಸಾಗಿದೆ. ರಾಜ್ಯಪಾಲರು ಕೈಗೊಂಡ ನಿಲುವನ್ನ ಪ್ರಶ್ನಿಸುವುದು ತಪ್ಪು ಎಂದು ಹೇಳಿದರು.

ನಾಳೆ ಸುಪ್ರೀಂ ಕೋರ್ಟ್ ನೀಡುವ ತೀರ್ಪು ನಮ್ಮ ಪರವಾಗಿ ಬರಲಿದೆ ಎಂಬ ನಂಬಿಕೆ ಇದೆ. ಇದನ್ನು ನಾವು ನಿರೀಕ್ಷೆಯಿಂದ ನೋಡುತ್ತಿದ್ದೇವೆ. ಈ ಹಿಂದಿನ ತೀರ್ಪು ಏನು ಇದೆ ಅದನ್ನು ವಿಚಾರಣೆಗೆ ಎತ್ತಿಕೊಳ್ಳಬೇಕು. 10 ಶೆಡ್ಯುಲ್​ನಲ್ಲಿ ಏನ್ ಇದೆ ಅದು ಚರ್ಚೆ ಆಗಬೇಕು. ಪಾಯಿಂಟ್ ಆಫ್ ಆರ್ಡರ್​ನಲ್ಲಿ ವಿಶ್ವಾಸಮತಯಾಚನೆ ಮುಂದಕ್ಕೆ ಹಾಕಬೇಕು ಎಂದು ಹೇಳಿದ್ದಾರೆ. ಏನಾಗುವುದೋ ಎಂದು ನೋಡೋಣ ಎಂದರು.

ಬಿಎಸ್​ಪಿಯ ಮಾಯಾವತಿ ಸ್ಪಷ್ಟವಾದ ಆದೇಶ ಹೊರಡಿಸಿದ್ದಾರೆ. ಅವರ ಶಾಸಕರು ನಮ್ಮನ್ನು ಬೆಂಬಲಿಸಲಿದ್ದಾರೆ ಎಂಬ ಮಾಹಿತಿ ಸ್ಪಷ್ಟಪಡಿಸಿದ್ದಾರೆ. ಇವರು ಮೊದಲು ಕೂಡ ನಮ್ಮೊಂದಿಗೆ ಇದ್ದರೂ ಮುಂದೆಯೂ ಇರಲಿದ್ದಾರೆ. ಮಧ್ಯ ಒಂದಿಷ್ಟು ಗೊಂದಲ ನಿರ್ಮಾಣವಾಗಿತ್ತು. ಅದು ಸರಿ ಹೋಗಲಿದೆ ಎಂಬ ವಿಶ್ವಾಸ ಇತ್ತು ಎಂದರು.

ನಾವು ವಿಧಾನಸಭೆಯಲ್ಲಿ ಕಾಲ ಹರಣ ಮಾಡಲಿಲ್ಲ. ನಾವು ಉತ್ತಮವಾಗಿ ಚರ್ಚೆ ಮಾಡಿದ್ದೇವೆ. ರಾಜ್ಯಪಾಲರು ಇವತ್ತೇ ಸಂಜೆ ಮಾಡಿ ಎಂದು ಹೇಳಬಾರದಿತ್ತು. ವಿಶ್ವಾಸಮತಯಾಚನೆಯಲ್ಲಿ ನಮ್ಮ ಶಾಸಕರು ಏನು ಮಾಡಿದ್ರು ಅಂತ ಹೇಳ ಬಾರದ?. ನಾಳೆ ಸರ್ವೋಚ್ಚ ನ್ಯಾಯಾಲಯ ಏನು ಹೇಳುತ್ತೆ ನೋಡೋಣ, ಸಾಂವಿಧಾನಿಕ ಇಲಾಖೆಗಳು ಏನು ಮಾಡುತ್ತವೆ ಎಂದು ನೋಡೋಣ ಎಂದರು.

ಅತೃಪ್ತರು ಬಲೆಯಲ್ಲಿ ಸಿಲುಕಿಕೊಂಡಿದ್ದಾರೆ. ಬಿಜೆಪಿ ಅವರಿಗೆ ಹಣ ಹಾಗೂ ಇತರೆ ಆಮಿಶ ಒಡ್ಡಿದೆ. ಅವರು ರಾಜಕೀಯ ವ್ಯಭಿಚಾರ ಮಾಡುತ್ತಿದ್ದಾರೆ. ಇವರು ದುಡ್ಡಿಗಾಗಿ ಹೀಗೆ ಮಾಡಿದ್ದಾರೆ. ಇದನ್ನು ನಾವು ರಾಜಕೀಯ ವ್ಯಭಿಚಾರ ಎನ್ನಬೇಕು. ನಾವು ಇದನ್ನು ಸಮರ್ಥವಾಗಿ ಎದರಿಸುತ್ತೇವೆ ನಮಗೆ ನಂಬಿಕೆ ಇದೆ ಎಂದು ವಿವರಿಸಿದರು.

Intro:newsBody:ಬಿಜೆಪಿ ಸಾಂವಿಧಾನಿಕ ವ್ಯಭಿಚಾರ ನಡೆಸುತ್ತಿದೆ: ದಿನೇಶ್ ಗುಂಡೂರಾವ್


ಬೆಂಗಳೂರು: ನಾಳೆ ವಿಶ್ವಾಸಮತಯಾಚನೆ ನಾಳೆ ಮಾಡಿ ಗೆಲ್ಲುತ್ತೇವೆ. ಬೇರೆ ಪಕ್ಷದ ಶಾಸಕರು ಬೇಜಾರು ಮಾಡಿಕೊಂಡಿದ್ದಾರೆ. ನಮ್ಮ ಶಾಸಕರು ಬಹಳ ಉತ್ಸಾಹ ದಿಂದ ಇದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯ ನಂತರ ಸುದ್ದಿಗಾರರ ಜೊತೆ ಮಾತನಾಡಿ, ಮೈತ್ರಿ ಸರ್ಕಾರ ವಿಶ್ವಾಸಮತ ಸಾಬೀತುಪಡಿಸುವಲ್ಲಿ ಅನಗತ್ಯವಾಗಿ ವಿಳಂಬ ಮಾಡುತ್ತಿಲ್ಲ. ಸದನದಲ್ಲಿ ಅತ್ಯಂತ ಪ್ರಮುಖ ವಿಚಾರಗಳ ಚರ್ಚೆ ನಡೆದಿದ್ದು, ಅನಗತ್ಯ ವಿಳಂಬ ಎಂದು ಬಿಜೆಪಿ ಅನ್ಯತಾ ಆರೋಪ ಮಾಡುತ್ತಿದೆ. ಸದನದಲ್ಲಿ ನಾವು ಅತ್ಯಂತ ಪ್ರಮುಖ ವಿಚಾರಗಳಾದ ರಾಜೀನಾಮೆ ನೀಡಿದ ಶಾಸಕರ ವಿರುದ್ಧ ಕೈಗೊಳ್ಳುವ ಕ್ರಮ ಹಾಗೂ ಸುಪ್ರೀಂ ತೀರ್ಪಿನ ವಿಚಾರವಾಗಿ ಸುದೀರ್ಘ ಚರ್ಚೆ ನಡೆಸಿದ್ದೇವೆ ಇದನ್ನು ತಪ್ಪು ಎನ್ನುವುದು ಸರಿಯಲ್ಲ. ಸದನ ಸರಿಯಾದ ಮಾರ್ಗದಲ್ಲಿಯೇ ಸಾಗಿದೆ. ರಾಜ್ಯಪಾಲರು ಕೈಗೊಂಡ ನಿಲುವನ್ನ ಪ್ರಶ್ನಿಸುವುದು ತಪ್ಪು ಎಂದು ಕೇಳಿದರು.
ನಾಳೆ ವಿಶ್ವಾಸಮತಯಾಚನೆ ಇದ ಎಂದು ಕೇಳಿದರು.
ನಾಳೆ ಸುಪ್ರೀಂ ಕೋರ್ಟ್ ಚರ್ಚೆ ಗೆ ತೆಗೆದುಕೊಳ್ಳುತ್ತೊ ಇಲ್ಲೊ ನೋಡೊಣ. ಸುಪ್ರೀಂ ಕೋರ್ಟ್ ನೀಡುವ ತೀರ್ಪು ನಮ್ಮ ಪರವಾಗಿ ಬರಲಿದೆ ಎಂಬ ನಂಬಿಕೆ ಇದೆ. ಇದನ್ನು ನಾವು ನಿರೀಕ್ಷೆಯಿಂದ ನೋಡುತ್ತಿದ್ದೇವೆ. ಈ ಹಿಂದಿನ ತೀರ್ಪು ಏನ್ ಇದೆ ಅದನ್ನು ವಿಚಾರಣೆಗೆ ಎತ್ತಿಕೊಳ್ಳಬೇಕು. 10 ಶೆಡ್ಯುಲ್ ನಲ್ಲಿ ಏನ್ ಇದೆ ಅದು ಚರ್ಚೆ ಆಗಬೇಕು. ಸಿದ್ದರಾಮಯ್ಯ ಅವರು ಪಾಂಯಿಂಟ್ ಆಫ್ ಆರ್ಡರ್ ಮೂಬ್ ಮಾಡಿದ್ದಾರೆ ನೋಡೊಣ. ಪಾಯಿಂಟ್ ಆಫ್ ಆರ್ಡರ್ ನಲ್ಲಿ ವಿಶ್ವಾಸಮತಯಾಚನೆ ಮುಂದಕ್ಕೆ ಹಾಕಬೇಕು ಎಂದು ಹೇಳಿದ್ದಾರೆ. ಏನಾಗುವುದೋ ಎಂದು ನೋಡೋಣ ಎಂದರು.
ಮೊದಲು ನಮ್ಮೊಂದಿಗೆ ಇದ್ದರು
ಬಿಎಸ್ ಪಿ ಮಾಯಾವತಿ ಸ್ಪಷ್ಟವಾದ ಆದೇಶ ಹೊರಡಿಸಿದ್ದಾರೆ. ಅವರ ಶಾಸಕರು ನಮ್ಮ ಬೆಂಬಲಿಸಲಿದ್ದಾರೆ ಎಂಬ ಮಾಹಿತಿ ಸ್ಪಷ್ಟಪಡಿಸಿದ್ದಾರೆ. ಇವರು ಮೊದಲು ಕೂಡ ನಮ್ಮೊಂದಿಗೆ ಇದ್ದರೂ ಮುಂದೆಯೂ ಇರಲಿದ್ದಾರೆ. ಮಧ್ಯ ಒಂದಿಷ್ಟು ಗೊಂದಲ ನಿರ್ಮಾಣವಾಗಿತ್ತು ಅದು ಸರಿ ಹೋಗಲಿದೆ ಎಂಬ ವಿಶ್ವಾಸ ಇತ್ತು ಎಂದರು.
ನಾವು ವಿಧಾನಸಭೆಯಲ್ಲಿ ಕಾಲ ಹರಣ ಮಾಡಲಿಲ್ಲ. ನಾವು ಉತ್ತಮವಾಗಿ ಚರ್ಚೆ ಮಾಡಿದ್ದೇವೆ. ರಾಜ್ಯಪಾಲರು ಇವತ್ತೇ ಮಾಡಿ ಸಂಜೆ ಮಾಡಿ ಎಂದು ಹೇಳಬಾರದಿತ್ತು. ವಿಶ್ವಾಸಮತಯಾಚನೆ ಯಲ್ಲಿ ನಮ್ಮ ಶಾಸಕರು ಏನ್ ಮಾಡಿದ್ರು ಅಂತ ಹೇಳ ಬಾರದ? ನಾಳೆ ಸರ್ವೋಚ್ಚ ನ್ಯಾಯಾಲಯ ಏನ್ ಹೇಳುತ್ತೆ ನೋಡೊಣ. ಸಾಂವಿಧಾನಿಕ ಇಲಾಖೆಗಳು ಏನ್ ಮಾಡುತ್ತವೆ ಎಂದು ನೋಡೊಣ ಎಂದರು.
ಅತೃಪ್ತ ಪಾಪ ಆ ಬಲೆಯಲ್ಲಿ ಸಿಲುಕಿಕೊಂಡಿದ್ದಾರೆ. ಬಿಜೆಪಿ ಅವರಿಗೆ ಹಣ ಹಾಗೂ ಇತರೆ ಆಮೀಶ ಒಡ್ಡಿದೆ.ಅವರು ರಾಜಕೀಯ ವ್ಯಭಿಚಾರ ಮಾಡುತ್ತಿದ್ದಾರೆ. ಇವರು ದುಡ್ಡಿಗಾಗಿ ಹೀಗೆ ಮಾಡಿದರೆ ಇದನ್ನು ನಾವು ರಾಜಕೀಯ ವ್ಯಭಿಚಾರ ಎನ್ನ ಬೇಕು. ನಾವು ಇದನ್ನು ಸಮರ್ಥವಾಗಿ ಎದರಿಸುತ್ತೇವೆ ನಮಗೆ ನಂಬಿಕೆ ಇದೆ ಎಂದು ವಿವರಿಸಿದರು.Conclusion:news

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.