ETV Bharat / state

ಇರಾನಿ ಗ್ಯಾಂಗ್‌ನ ಇಬ್ಬರು ಪೊಲೀಸ್‌ ಬಲೆಗೆ: 20 ಸರ ಅಪಹರಣ ಪ್ರಕರಣ ಪತ್ತೆ

author img

By

Published : May 3, 2019, 9:01 PM IST

ನಗರದಲ್ಲಿ ಮಹಿಳೆಯರ ಬಂಗಾರದ ಸರ ಎಳೆದು ಪರಾರಿಯಾಗುತ್ತಿದ್ದ ಕುಖ್ಯಾತ ಇರಾನಿ ಗ್ಯಾಂಗ್‌ನ ಸದಸ್ಯರನ್ನು ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ.

ಕುಖ್ಯಾತ ಅಂತರ್ ರಾಜ್ಯ ಇರಾನಿ ಗ್ಯಾಂಗ್ ಬಂಧನ

ಬೆಂಗಳೂರು: ಬೈಕ್‌ಗಳಲ್ಲಿ ಬಂದು ಮಹಿಳೆಯರ ಚಿನ್ನಾಭರಣ ದೋಚುತ್ತಿದ್ದ ಇರಾನಿ ಗ್ಯಾಂಗ್‌ನ ಕುಖ್ಯಾತ ಸರಗಳ್ಳರಿಬ್ಬರನ್ನು ಬಂಧಿಸುವಲ್ಲಿ ವಿದ್ಯಾರಣ್ಯಪುರ ಪೊಲೀಸರು ಯಶಸ್ವಿಯಾಗಿದ್ದಾರೆ.

ಮಹಮದ್ ಅಲಿ ಅಲಿಯಾಸ್ ಮಹಮದ್ ಬಿನ್ ಹಾಗೂ ಸೈಯದ್ ಕರಾರ್ ಹುಸೈನ್ ಇಬ್ಬರು ಬಂಧಿತ ಆರೋಪಿಗಳು.

ಸರಗಳ್ಳರ ಬಂಧನ

ಬಂಧಿತರಿಂದ 18 ಲಕ್ಷ ಮೌಲ್ಯದ ಚಿನ್ನಾಭರಣ, ಕೃತ್ಯಕ್ಕೆ ಬಳಸಿದ ಬೈಕ್ ಹಾಗು ಇತರೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳ ಬಂಧನದಿಂದ 20 ಸರ ಅಪಹರಣ ಪ್ರಕರಣಗಳು ಪತ್ತೆಯಾಗಿವೆ.

ಬೆಂಗಳೂರು: ಬೈಕ್‌ಗಳಲ್ಲಿ ಬಂದು ಮಹಿಳೆಯರ ಚಿನ್ನಾಭರಣ ದೋಚುತ್ತಿದ್ದ ಇರಾನಿ ಗ್ಯಾಂಗ್‌ನ ಕುಖ್ಯಾತ ಸರಗಳ್ಳರಿಬ್ಬರನ್ನು ಬಂಧಿಸುವಲ್ಲಿ ವಿದ್ಯಾರಣ್ಯಪುರ ಪೊಲೀಸರು ಯಶಸ್ವಿಯಾಗಿದ್ದಾರೆ.

ಮಹಮದ್ ಅಲಿ ಅಲಿಯಾಸ್ ಮಹಮದ್ ಬಿನ್ ಹಾಗೂ ಸೈಯದ್ ಕರಾರ್ ಹುಸೈನ್ ಇಬ್ಬರು ಬಂಧಿತ ಆರೋಪಿಗಳು.

ಸರಗಳ್ಳರ ಬಂಧನ

ಬಂಧಿತರಿಂದ 18 ಲಕ್ಷ ಮೌಲ್ಯದ ಚಿನ್ನಾಭರಣ, ಕೃತ್ಯಕ್ಕೆ ಬಳಸಿದ ಬೈಕ್ ಹಾಗು ಇತರೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳ ಬಂಧನದಿಂದ 20 ಸರ ಅಪಹರಣ ಪ್ರಕರಣಗಳು ಪತ್ತೆಯಾಗಿವೆ.

Intro:ದೇವರ ಪೂಜೆ ಮಾಡಿ ತಾಯತ ಕಟ್ಟಿ ಕೊಳ್ಳುತ್ತಿದ್ರು
ಇದೀಗ ಕುಖ್ಯಾತ ಅಂತರ್ ರಾಜ್ಯ ಇರಾನಿ ಗ್ಯಾಂಗ್ ಅಂದರ್


ಭವ್ಯ

ಕುಖ್ಯಾತ ಅಂತರ್ ರಾಜ್ಯ ಇರಾನಿ ಗ್ಯಾಂಗ್ ಆರೋಪಿಗಳ ಬಂಧನ ಮಾಡುವಲ್ಲಿ ವಿದ್ಯಾರಣ್ಯ ಪೊಲೀಸರು ಯಶಸ್ವಿಯಾಗಿದ್ದಾರೆ..
ಮಹಮದ್ ಅಲಿ ಅಲಿಯಾಸ್ ಮಹಮದ್ ಬಿನ್ ಹಾಗೂ ಸೈಯದ್ ಕರಾರ್ ಹುಸೈನ್ ಬಂಧಿತ ಆರೋಪಿಗಳು..


ಇತ್ತಿಚ್ಚೆಗೆ ವಿದ್ಯಾರಣ್ಯಪುರ ಪೊಲೀಸ್ ಠಾಣಾ ಸರಹದ್ದಿನಲ್ಲಿರುವ ಸಿಂಗಾಪುರ ಎಕ್ಸ್ಪ್ರೆಸ್ ಲೇಔಟ್ ವಿಜಯಲಕ್ಷೀ ತಮ್ಮ ಮನೆಯ ಮುಂದೆ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದಾಗ ಡ್ಯೂಕ್ ಬೈಕ್ನಲ್ಲಿ ಬಂದು ಕೊರಳಿನಲ್ಲಿದ್ದ ಸುಮಾರು 30ಗ್ರಾಂ ಚಿನ್ನದ ಸರ ಎಗರಿಸಿ ಇಬ್ಬರು ಆರೋಪಿಗಳು ಎಸ್ಕೇಪ್ ಆಗಿದ್ರು.

.ಈ ಹಿನ್ನೆಲೆ ವಿದ್ಯಾರಣ್ಯ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಈ ಹಿನ್ನೆಲೆ ಈಶಾನ್ಯ ವಿಭಾಗ ಡಿಸಿಪಿ ಕಲಾ ಕೃಷ್ಣ ಸ್ವಾಮಿ ನೇತೃತ್ವದಲ್ಲಿ ಆರೋಪಿಗಳ ಬಂಧನಕ್ಕೆ ಟೀಂ ರಚನೆ ಮಾಡಿ ಫೀಲ್ಡಿಗೆ ಇಳಿದಾಗ ಆರೋಪಿಗಳು ಓಡಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದುಖಚಿತ ಮಾಹಿತಿ ಮೇರೆಗೆ ಆರೋಪಿಗಳು ಮುಂಬೈನ ಮಹಾರಾಷ್ಟ್ರದಲ್ಲಿರುವ ಮಾಹಿತಿ‌ಮೇರೆಗೆ ಬಂಧಿಸಿದ್ದಾರೆ..

ಇನ್ನು ಇಬ್ಬರು ಆರೋಪಿಗಳನ್ನ ಬಂಧಿಸಿ ವಿಚಾರಣೆ ನಡೆಸಿದಾಗ ರೋಚಕ ಕಹಾನಿ ಬೆಳಕಿಗೆ ಬಂದಿದೆ.. ಆರೋಪಿಗಳು ಕಳ್ಳತನಕ್ಕೂ ಮುಂಚೆ ದೇವರ ಪೂಜೆ ಮಾಡಿ ತಾಯತ ಕಟ್ಟಿ ಕೊಳ್ಳುತ್ತಿದ್ರು. ಹಾಗೆ ಕಳ್ಳತನಕ್ಕೆ ಮುಂಚೆ ಒಂದು ಜರ್ಕಿನ್ ಬಳಸಿ ನೆಕ್ಸ್ಟ್ ಕಳ್ಳತನ ಮಾಡುವಾಗ ಜರ್ಕಿನ್ ಉಲ್ಟ ಹಾಕಿಕೊಂಡು ಕಳ್ಳತನ ನಡೆಸುತ್ತಿದ್ರಂತೆ.. ಇನ್ನು ಬಂಧಿತರಿಂದ 18ಲಕ್ಷ ಮೌಲ್ಯದ ಚಿನ್ನಾಭರಣ ಹಾಗೆ ಕೃತ್ಯಕ್ಕೆ ಬಳಸಿದ ಡ್ಯೂಕ್ ಬೈಕ್ , ಜರ್ಕಿನ್ ,ಹೆಲ್ಮೆಟ್ ವಶಕ್ಕೆ ಪಡೆದು‌ಆರೋಪಿಗಳ ಬಂಧನದಿಂದ 20ಸರ ಅಪಹರಣ ಪ್ರಕರಣ ಪತ್ತೆ ಮಾಡಿದ್ದಾರೆ..

Body:KN_BNG_06-3-19-ERANEGYANG_7204498_BHAVYAConclusion:KN_BNG_06-3-19-ERANEGYANG_7204498_BHAVYA

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.