ETV Bharat / state

ಮಹಾರಾಷ್ಟ್ರ ಸರ್ಕಾರ ರಾಜ್ಯದ ಸಚಿವರಿಗೆ ಅವಮಾನ ಮಾಡುತ್ತಿದೆ: ಎನ್.ಹೆಚ್. ಕೋನರೆಡ್ಡಿ

author img

By

Published : Jul 10, 2019, 1:52 PM IST

ಮಹಾರಾಷ್ಟ್ರದ ಸಚಿವರು ಬಂದ್ರೆ ಪ್ರೊಟೋಕಾಲ್ ಪ್ರಕಾರ ನಾವು ಗೌರವ ನೀಡುತ್ತೇವೆ. ನಮ್ಮ ರಾಜ್ಯದ ಹಿರಿಯ ಸಚಿವರು ಡಿ.ಕೆ ಶಿವಕುಮಾರ್, ಜಿ.ಟಿ ದೇವೇಗೌಡ ಮುಂಬೈಗೆ ತೆರಳಿದ್ದಾರೆ. ಆದರೆ, ಅವರಿಗೆ ಯಾವುದೇ ರೀತಿ ಗೌರವ ನೀಡುತ್ತಿಲ್ಲ. ನಮ್ಮ ರಾಜ್ಯದ ರಾಜಕಾರಣ ನೋಡುತ್ತಿದ್ದರೆ ಪ್ರಜಾಪ್ರಭುತ್ವದ ಕೊಲೆ ಆಗಿದೆ ಅನ್ನಿಸುತ್ತಿದೆ ಎಂದು ಎನ್.ಹೆಚ್ ಕೋನರೆಡ್ಡಿ ತಿಳಿಸಿದ್ದಾರೆ.

ಎನ್.ಹೆಚ್ ಕೋನರೆಡ್ಡಿ

ಬೆಂಗಳೂರು: ಮಹಾರಾಷ್ಟ್ರ ಸರ್ಕಾರ ರಾಜ್ಯದ ಸಚಿವರಿಗೆ ಅವಮಾನ ಮಾಡ್ತಿದೆ. 2 ಗಂಟೆಗಳ ಕಾಲ ಒಬ್ಬ ಸಚಿವರನ್ನು ಗೇಟ್ ಬಳಿ ಕಾಯಿಸುವುದು ಎಷ್ಟು ಸರಿ ಎಂದು ಜೆಡಿಎಸ್​ನ ಎನ್.ಹೆಚ್ ಕೋನರೆಡ್ಡಿ ಕಿಡಿಕಾರಿದ್ರು.

ರಾಜ್ಯದ ಹಿರಿಯ ಸಚಿವರ ಮುಂಬೈ ಭೇಟಿ ಕುರಿತು ಎನ್.ಹೆಚ್ ಕೋನರೆಡ್ಡಿ ಪ್ರತಿಕ್ರಿಯೆ

ದೇವನಹಳ್ಳಿಯಲ್ಲಿರುವ ಗಾಲ್ಫ್ ಶೈರ್ ರೆಸಾರ್ಟ್ ಬಳಿ‌ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಯಾವುದೇ ರಾಜ್ಯದ ಅತಿಥಿ ಬರಲಿ ಆತಿಥ್ಯ ನೀಡಬೇಕು. ಮಹಾರಾಷ್ಟ್ರದ ಸಚಿವರು ಬಂದ್ರೆ ಪ್ರೊಟೋಕಾಲ್ ಪ್ರಕಾರ ನಾವು ಗೌರವ ನೀಡುತ್ತೇವೆ. ನಮ್ಮ ರಾಜ್ಯದ ಹಿರಿಯ ಸಚಿವರು ಡಿ.ಕೆ ಶಿವಕುಮಾರ್, ಜಿ.ಟಿ ದೇವೇಗೌಡ ಮುಂಬೈಗೆ ತೆರಳಿದ್ದಾರೆ. ಆದರೆ ಅವರಿಗೆ ಯಾವುದೇ ರೀತಿ ಗೌರವ ನೀಡುತ್ತಿಲ್ಲ. ನಮ್ಮ ರಾಜ್ಯದ ರಾಜಕಾರಣ ನೋಡುತ್ತಿದ್ದರೆ ಪ್ರಜಾಪ್ರಭುತ್ವದ ಕೊಲೆ ಆಗಿದೆ ಅನ್ನಿಸುತ್ತಿದೆ ಎಂದರು.

ಹೋಟೆಲ್​ನಲ್ಲಿ ರೂಂ ಬುಕ್ ಮಾಡಿದ್ರೂ, ಹೊರಗಡೆ ನಿಲ್ಲಿಸಿರುವುದು ರಾಜ್ಯಕ್ಕೆ ಅವಮಾನ ಮಾಡಿದ ಹಾಗೆ. ಇಂತಹ ವ್ಯವಸ್ಥೆ ನೋಡುತ್ತಿರುವುದು ಇದೇ ಮೊದಲ ಬಾರಿ. ಇದು ಒಳ್ಳೆಯ ಬೆಳೆವಣಿಗೆ ಅಲ್ಲ, ಪ್ರಜಾಪ್ರಭುತ್ವ ಉಳಿಯಬೇಕು. ಇಂತಹ ವ್ಯವಸ್ಥೆಗೆ ಬಿಜೆಪಿ ಕುಮ್ಮಕ್ಕು ನೀಡುತ್ತಿರುವುದು ಸರಿಯಲ್ಲ. ನಾನು ಯಾವುದೇ ರೀತಿಯ ರಿವರ್ಸ್ ಆಪರೇಷನ್ ಮಾಡ್ತಿಲ್ಲ. ನಮ್ಮ ವರಿಷ್ಠರು ಹೇಳಿರುವುದಕ್ಕಾಗಿ ನಾವು ಎಲ್ಲ ಶಾಸಕರು ಒಂದು ಕಡೆ ಇರಲು‌ ರೆಸಾರ್ಟ್​ಗೆ ಬಂದಿದ್ದೀವಿ. ಅವರು ಹೇಳಿದ ಕೂಡಲೇ ಇಲ್ಲಿಂದ‌ ಹೊರಡುತ್ತೇವೆ ಎಂದು ರೆಸಾರ್ಟ್​ನಲ್ಲಿರುವ ಕುರಿತು ಪ್ರತಿಕ್ರಿಯೆ ನೀಡಿದ್ರು.

ಬೆಂಗಳೂರು: ಮಹಾರಾಷ್ಟ್ರ ಸರ್ಕಾರ ರಾಜ್ಯದ ಸಚಿವರಿಗೆ ಅವಮಾನ ಮಾಡ್ತಿದೆ. 2 ಗಂಟೆಗಳ ಕಾಲ ಒಬ್ಬ ಸಚಿವರನ್ನು ಗೇಟ್ ಬಳಿ ಕಾಯಿಸುವುದು ಎಷ್ಟು ಸರಿ ಎಂದು ಜೆಡಿಎಸ್​ನ ಎನ್.ಹೆಚ್ ಕೋನರೆಡ್ಡಿ ಕಿಡಿಕಾರಿದ್ರು.

ರಾಜ್ಯದ ಹಿರಿಯ ಸಚಿವರ ಮುಂಬೈ ಭೇಟಿ ಕುರಿತು ಎನ್.ಹೆಚ್ ಕೋನರೆಡ್ಡಿ ಪ್ರತಿಕ್ರಿಯೆ

ದೇವನಹಳ್ಳಿಯಲ್ಲಿರುವ ಗಾಲ್ಫ್ ಶೈರ್ ರೆಸಾರ್ಟ್ ಬಳಿ‌ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಯಾವುದೇ ರಾಜ್ಯದ ಅತಿಥಿ ಬರಲಿ ಆತಿಥ್ಯ ನೀಡಬೇಕು. ಮಹಾರಾಷ್ಟ್ರದ ಸಚಿವರು ಬಂದ್ರೆ ಪ್ರೊಟೋಕಾಲ್ ಪ್ರಕಾರ ನಾವು ಗೌರವ ನೀಡುತ್ತೇವೆ. ನಮ್ಮ ರಾಜ್ಯದ ಹಿರಿಯ ಸಚಿವರು ಡಿ.ಕೆ ಶಿವಕುಮಾರ್, ಜಿ.ಟಿ ದೇವೇಗೌಡ ಮುಂಬೈಗೆ ತೆರಳಿದ್ದಾರೆ. ಆದರೆ ಅವರಿಗೆ ಯಾವುದೇ ರೀತಿ ಗೌರವ ನೀಡುತ್ತಿಲ್ಲ. ನಮ್ಮ ರಾಜ್ಯದ ರಾಜಕಾರಣ ನೋಡುತ್ತಿದ್ದರೆ ಪ್ರಜಾಪ್ರಭುತ್ವದ ಕೊಲೆ ಆಗಿದೆ ಅನ್ನಿಸುತ್ತಿದೆ ಎಂದರು.

ಹೋಟೆಲ್​ನಲ್ಲಿ ರೂಂ ಬುಕ್ ಮಾಡಿದ್ರೂ, ಹೊರಗಡೆ ನಿಲ್ಲಿಸಿರುವುದು ರಾಜ್ಯಕ್ಕೆ ಅವಮಾನ ಮಾಡಿದ ಹಾಗೆ. ಇಂತಹ ವ್ಯವಸ್ಥೆ ನೋಡುತ್ತಿರುವುದು ಇದೇ ಮೊದಲ ಬಾರಿ. ಇದು ಒಳ್ಳೆಯ ಬೆಳೆವಣಿಗೆ ಅಲ್ಲ, ಪ್ರಜಾಪ್ರಭುತ್ವ ಉಳಿಯಬೇಕು. ಇಂತಹ ವ್ಯವಸ್ಥೆಗೆ ಬಿಜೆಪಿ ಕುಮ್ಮಕ್ಕು ನೀಡುತ್ತಿರುವುದು ಸರಿಯಲ್ಲ. ನಾನು ಯಾವುದೇ ರೀತಿಯ ರಿವರ್ಸ್ ಆಪರೇಷನ್ ಮಾಡ್ತಿಲ್ಲ. ನಮ್ಮ ವರಿಷ್ಠರು ಹೇಳಿರುವುದಕ್ಕಾಗಿ ನಾವು ಎಲ್ಲ ಶಾಸಕರು ಒಂದು ಕಡೆ ಇರಲು‌ ರೆಸಾರ್ಟ್​ಗೆ ಬಂದಿದ್ದೀವಿ. ಅವರು ಹೇಳಿದ ಕೂಡಲೇ ಇಲ್ಲಿಂದ‌ ಹೊರಡುತ್ತೇವೆ ಎಂದು ರೆಸಾರ್ಟ್​ನಲ್ಲಿರುವ ಕುರಿತು ಪ್ರತಿಕ್ರಿಯೆ ನೀಡಿದ್ರು.

Intro:KN_BNG_03_10_konareddy_Ambarish_7203301
Slug: ಮಹಾರಾಷ್ಟ್ರ ಸರ್ಕಾರ ರಾಜ್ಯದ ಸಚಿವರಿಗೆ ಅವಮಾನ ಮಾಡುತ್ತಿದೆ: ಕೋನ ರೆಡ್ಡಿ

ಬೆಂಗಳೂರು: ಮಹಾರಾಷ್ಟ್ರ ಸರ್ಕಾರ ರಾಜ್ಯದ ಸಚಿವರಿಗೆ ಅವಮಾನ ಮಾಡ್ತಿದೆ.. 2 ಗಂಟೆಗಳ ಕಾಲ ಒಬ್ಬ ಸಚಿವರನ್ನು ಗೇಟ್ ಬಳಿ ಕಾಯಿಸುವುದು ಎಷ್ಟು ಮಾತ್ರ ಸರಿ ಎಂದು ಜೆಡಿಎಸ್ ನ ಕೋನರೆಡ್ಡಿ ಕಿಡಿ ಕಾರಿದ್ರು..

ದೇವನಹಳ್ಳಿ ಬಳಿ ಇರುವ ಗಾಲ್ಫ್ ಶೈರ್ ರೆಸಾರ್ಟ್ ಬಳಿ‌ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಒಂದು ರಾಜ್ಯ ಸರ್ಕಾರ ಯಾವುದೇ ರಾಜ್ಯದ ಅತಿಥಿ ಬರಲಿ ಅತಿಥ್ಯ ನೀಡಬೇಕು.. ಮಹಾರಾಷ್ಟ್ರದ ಸಚಿವರು ಬಂದ್ರೆ ಪ್ರೊಟೋಕಾಲ್ ಪ್ರಕಾರ ನಾವು ಗೌರವ ನೀಡುತ್ತೇವೆ.. ನಮ್ಮ ರಾಜ್ಯದ ಹಿರಿಯ ಸಚಿವರು ಡಿಕೆ ಶಿವಕುಮಾರ್,ಜಿಟಿ ದೇವೇಗೌಡ ಮುಂಬೈಗೆ ತೆರಳಿದ್ದಾರೆ.. ಆದರೆ ಅವರು ಯಾವುದೇ ರೀತಿ ಗೌರವ ನೀಡುತ್ತಿಲ್ಲ.. ನಮ್ಮ ರಾಜ್ಯದ ರಾಜಕಾರಣ ನೋಡುತ್ತಿದ್ದಾರೆ ಪ್ರಜಾಪ್ರಭುತ್ವದ ಕೊಲೆ ಆಗಿದೆ ಅನ್ನಿಸುತ್ತಿದೆ ಎಂದರು..

ಹೋಟೆಲ್ ನಲ್ಲಿ ರೂಂ ಬುಕ್ ಮಾಡಿದ್ರೂ ಹೊರಗಡೆ ನಿಲ್ಲಿಸಿರುವುದು ರಾಜ್ಯಕ್ಕೆ ಅವಮಾನ ಮಾಡಿದ ಹಾಗೆ.. ಇಂತಹ ವ್ಯವಸ್ಥೆಯನ್ನು ನೋಡುತ್ತಿರುವುದು ಇದೇ ಮೊದಲ ಬಾರಿ. ಇದು ಒಳ್ಳೆ ಬೆಳೆವಣಿಗೆ ಅಲ್ಲ, ಪ್ರಜಾಪ್ರಭುತ್ವ ಉಳಿಯಬೇಕು ಅಂತಹ ವ್ಯವಸ್ಥೆ ಸರ್ಕಾರ ಮಾಡಬೇಕು.. ಇಂತಹ ವ್ಯವಸ್ಥೆಗೆ ಬಿಜೆಪಿ ಕುಮ್ಮಕ್ಕು ನೀಡುವುದು ಸರಿಯಲ್ಲ. ನಾನು ಯಾವುದೇ ರೀತಿಯ ರಿವರ್ಸ್ ಆಪರೇಷನ್ ಮಾಡ್ತಿಲ್ಲ .. ನಾನು ನಮ್ಮ ಸಂಬಂಧಿಕನ್ನು ಮಾತನಾಡಿಸುತ್ತೇನೆ ಎಂದರು..

ಇನ್ನು ನಮ್ಮ ವರಿಷ್ಠರು ಹೇಳಿರುವುದಕ್ಕಾಗಿ ನಾವು ಎಲ್ಲಾ ಶಾಸಕರು ಒಂದು ಕಡೆ ಇರಲು‌ ರೆಸಾರ್ಟ್‌ ಗೆ ಬಂದಿದ್ದಿರಿ.. ಅವರು ಹೇಳಿದ ಕೂಡಲೇ ಇಲ್ಲಿಂದ‌ ಹೊರಡುತ್ತೇವೆ ಎಂದು ರೆಸಾರ್ಟ್ ನಲ್ಲಿ ಇರುವುದರ ಕುರಿತು ಪ್ರತಿಕ್ರಿಯೆ ನೀಡಿದ್ರು.. Body:NoConclusion:No

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.