ETV Bharat / state

ಹುಂಡಿ ಒಡೆದು ದೇವಾಲಯದ ಹಣ ಕಳವು: ಸ್ಥಳೀಯರಿಂದ ಆಕ್ರೋಶ - karnataka news

ದೇವಾಲಯದ ಹುಂಡಿಯನ್ನೇ ಧ್ವಂಸಗೊಳಿಸಿ ಹಣವನ್ನು ಕದ್ದೊಯ್ದಿರುವ ಘಟನೆ ಹುಮನಾಬಾದ್ ತಾಲೂಕಿನ ಶ್ರೀಕಂಠನಳ್ಳಿ ಗ್ರಾಮದಲ್ಲಿ ನಡೆದಿದೆ.

ಹುಂಡಿ ಒಡೆದು ದೇವಾಲಯದ ಹಣ ಕಳವು
author img

By

Published : Aug 5, 2019, 7:32 PM IST

ಬೀದರ್: ಶ್ರೀಭಾಗ್ಯವಂತಿ ದೇವಾಲಯದ ಹುಂಡಿಯನ್ನು ಧ್ವಂಸಗೊಳಿಸಿ ಹಣವನ್ನು ಕದ್ದೊಯ್ದಿರುವ ಘಟನೆ ಜಿಲ್ಲೆಯ ಹುಮನಾಬಾದ್ ತಾಲೂಕಿನ ಶ್ರೀಕಂಠನಳ್ಳಿ ಗ್ರಾಮದಲ್ಲಿ ನಡೆದಿದೆ.

ಹುಂಡಿ ಒಡೆದು ದೇವಾಲಯದ ಹಣ ಕಳವು

ಜಿಲ್ಲೆಯ ಹುಮನಾಬಾದ್ ತಾಲೂಕಿನ ಶ್ರೀಕಂಠನಳ್ಳಿ ಗ್ರಾಮದಲ್ಲಿ ತಡರಾತ್ರಿ ಕಳ್ಳರು ಹೀನ ಕೃತ್ಯವೆಸಗಿ ಪರಾರಿಯಾಗಿದ್ದಾರೆ‌. ಈ ರೀತಿ ಭಕ್ತರು ಹಾಕಿದ್ದ ಹಣವನ್ನು ಹುಂಡಿ ಒಡೆಯುವ ಮೂಲಕ ಕಳ್ಳರು ಕದ್ದೊಯ್ದಿರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ಕುರಿತು ಈಗಾಗಲೇ ಬಗದಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೀದರ್: ಶ್ರೀಭಾಗ್ಯವಂತಿ ದೇವಾಲಯದ ಹುಂಡಿಯನ್ನು ಧ್ವಂಸಗೊಳಿಸಿ ಹಣವನ್ನು ಕದ್ದೊಯ್ದಿರುವ ಘಟನೆ ಜಿಲ್ಲೆಯ ಹುಮನಾಬಾದ್ ತಾಲೂಕಿನ ಶ್ರೀಕಂಠನಳ್ಳಿ ಗ್ರಾಮದಲ್ಲಿ ನಡೆದಿದೆ.

ಹುಂಡಿ ಒಡೆದು ದೇವಾಲಯದ ಹಣ ಕಳವು

ಜಿಲ್ಲೆಯ ಹುಮನಾಬಾದ್ ತಾಲೂಕಿನ ಶ್ರೀಕಂಠನಳ್ಳಿ ಗ್ರಾಮದಲ್ಲಿ ತಡರಾತ್ರಿ ಕಳ್ಳರು ಹೀನ ಕೃತ್ಯವೆಸಗಿ ಪರಾರಿಯಾಗಿದ್ದಾರೆ‌. ಈ ರೀತಿ ಭಕ್ತರು ಹಾಕಿದ್ದ ಹಣವನ್ನು ಹುಂಡಿ ಒಡೆಯುವ ಮೂಲಕ ಕಳ್ಳರು ಕದ್ದೊಯ್ದಿರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ಕುರಿತು ಈಗಾಗಲೇ ಬಗದಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ಭಾಗ್ಯವಂತಿ ದೇವಾಲಯದ ಹುಂಡಿಯಲ್ಲಿದ್ದ ಹಣ ಕಳುವು...!

ಬೀದರ್:
ಶ್ರೀ ಭಾಗ್ಯವಂತಿ ದೇವಾಲಯದ ದಾನಪೆಟ್ಟಿಗೆ ಧ್ವಂಸಗೊಳಿಸಿ ಒಳಗಿದ್ದ ಹಣವನ್ನು ಕಳುವು ಮಾಡಿದ ಘಟನೆ ನಡೆದಿದೆ.

ಜಿಲ್ಲೆಯ ಹುಮನಾಬಾದ್ ತಾಲೂಕಿನ ಶ್ರೀಕಂಠನಳ್ಳಿ ಗ್ರಾಮದಲ್ಲಿ ತಡರಾತ್ರಿ ಕಳ್ಳರು ಹೀನ್ ಕೃತ್ಯ ಎಸಗಿ ಪರಾರಿಯಾಗಿದ್ದಾರೆ‌. ದೇವರ ದಾನ ಪೆಟ್ಟಿಗೆಯಲ್ಲಿ ಭಕ್ತರು ಹಾಕಿದ್ದ ಹಣವನ್ನು ಅನಾಮತ್ತಾಗಿ ಹುಂಡಿ ಒಡೆದು ಅಟ್ಟಹಾಸ ಮೇರೆದ ಕಳ್ಳರು ಹಣಕ್ಕಾಗಿ ದೇವಾಲಯಗಳು ಬಿಡ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು ಈ ಕುರಿತು ಬಗದಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Body:AnilConclusion:Bidar
ETV Bharat Logo

Copyright © 2025 Ushodaya Enterprises Pvt. Ltd., All Rights Reserved.