ETV Bharat / state

ನೆರೆ ಪರಿಹಾರಕ್ಕಾಗಿ ಕೇಂದ್ರದ ಮೇಲೆ ಒತ್ತಡ ಹಾಕಬೇಕಾಗಿಲ್ಲ: ಭಗವಂತ ಖೂಬಾ

ನೆರೆ ಸಂತ್ರಸ್ತರ ಪರಿಹಾರಕ್ಕಾಗಿ ಕೇಂದ್ರ ಸರ್ಕಾರದ ಮೇಲೆ ಸಂಸದರು ಒತ್ತಡ ಹಾಕುವ ಅಗತ್ಯವಿಲ್ಲವೆಂದು ಬೀದರ್ ಸಂಸದ ಭಗವಂತ ಖೂಬಾ ಹೇಳಿದ್ದಾರೆ.

author img

By

Published : Oct 15, 2019, 11:43 PM IST

Updated : Oct 15, 2019, 11:55 PM IST

ನೆರೆ ಪರಿಹಾರಕ್ಕಾಗಿ ಕೇಂದ್ರದ ಮೇಲೆ ಒತ್ತಡ ಹಾಕಬೇಕಾಗಿಲ್ಲ: ಭಗವಂತ ಖೂಬಾ

ಬೀದರ್: ನೆರೆ ಸಂತ್ರಸ್ತರ ಪರಿಹಾರಕ್ಕಾಗಿ ಕೇಂದ್ರ ಸರ್ಕಾರದ ಮೇಲೆ ಸಂಸದರು ಒತ್ತಡ ಹಾಕುವ ಅಗತ್ಯವಿಲ್ಲವೆಂದು ಬೀದರ್ ಸಂಸದ ಭಗವಂತ ಖೂಬಾ ಹೇಳಿದ್ದಾರೆ.

ನೆರೆ ಪರಿಹಾರಕ್ಕಾಗಿ ಕೇಂದ್ರದ ಮೇಲೆ ಒತ್ತಡ ಹಾಕಬೇಕಾಗಿಲ್ಲ: ಭಗವಂತ ಖೂಬಾ

ಬೀದರ್​ನಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಖೂಬಾ, ನೆರೆ ಪರಿಹಾರ ವಿಚಾರದಲ್ಲಿ ಎನ್​​ಡಿಆರ್​ಎಫ್​ ಸಂಸ್ಥೆ ಪರಿಶೀಲನೆ ನಡೆಸಿ ವರದಿ ನೀಡಿದೆ. ಅದರ ಪ್ರಕಾರ ನೆರೆ ಪೀಡಿತ ಪ್ರದೇಶಕ್ಕೆ ಪರಿಹಾರ ಯಾವ ಕ್ಷಣದಲ್ಲಾದರೂ ಬರಬಹುದು. ಕೇಂದ್ರ ಗೃಹ ಸಚಿವ ಹಾಗೂ ರಾಜ್ಯದ ನಾಯಕರು ನೆರೆಯಿಂದಾಗಿರುವ ನಷ್ಟದ ಕುರಿತು ಸಮಗ್ರ ವೀಕ್ಷಣೆ ಮಾಡಿದ್ದಾರೆ. ಹೀಗಾಗಿ ನೆರೆ ಸಂತ್ರಸ್ತರ ಪರಿಹಾರ ಧನ ಬಿಡುಗಡೆ ಮಾಡಲು ಕೇಂದ್ರದ ಮೇಲೆ ಒತ್ತಡ ಹಾಕುವ ಅಗತ್ಯವಿಲ್ಲ ಎಂದು ಖೂಬಾ ಹೇಳಿದ್ದಾರೆ.

ರಾಜ್ಯದಿಂದ ಬಿಜೆಪಿಗೆ 25 ಜನ ಸಂಸದ ಆಯ್ಕೆ ಮಾಡಿದ್ದಾರೆ. ಯಾವ ಕ್ಷಣದಲ್ಲಾದರೂ ಅನುದಾನ ಬರಲಿದೆಯೆಂದು ಭರವಸೆ ವ್ಯಕ್ತಪಡಿಸಿದರು.

ಬೀದರ್: ನೆರೆ ಸಂತ್ರಸ್ತರ ಪರಿಹಾರಕ್ಕಾಗಿ ಕೇಂದ್ರ ಸರ್ಕಾರದ ಮೇಲೆ ಸಂಸದರು ಒತ್ತಡ ಹಾಕುವ ಅಗತ್ಯವಿಲ್ಲವೆಂದು ಬೀದರ್ ಸಂಸದ ಭಗವಂತ ಖೂಬಾ ಹೇಳಿದ್ದಾರೆ.

ನೆರೆ ಪರಿಹಾರಕ್ಕಾಗಿ ಕೇಂದ್ರದ ಮೇಲೆ ಒತ್ತಡ ಹಾಕಬೇಕಾಗಿಲ್ಲ: ಭಗವಂತ ಖೂಬಾ

ಬೀದರ್​ನಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಖೂಬಾ, ನೆರೆ ಪರಿಹಾರ ವಿಚಾರದಲ್ಲಿ ಎನ್​​ಡಿಆರ್​ಎಫ್​ ಸಂಸ್ಥೆ ಪರಿಶೀಲನೆ ನಡೆಸಿ ವರದಿ ನೀಡಿದೆ. ಅದರ ಪ್ರಕಾರ ನೆರೆ ಪೀಡಿತ ಪ್ರದೇಶಕ್ಕೆ ಪರಿಹಾರ ಯಾವ ಕ್ಷಣದಲ್ಲಾದರೂ ಬರಬಹುದು. ಕೇಂದ್ರ ಗೃಹ ಸಚಿವ ಹಾಗೂ ರಾಜ್ಯದ ನಾಯಕರು ನೆರೆಯಿಂದಾಗಿರುವ ನಷ್ಟದ ಕುರಿತು ಸಮಗ್ರ ವೀಕ್ಷಣೆ ಮಾಡಿದ್ದಾರೆ. ಹೀಗಾಗಿ ನೆರೆ ಸಂತ್ರಸ್ತರ ಪರಿಹಾರ ಧನ ಬಿಡುಗಡೆ ಮಾಡಲು ಕೇಂದ್ರದ ಮೇಲೆ ಒತ್ತಡ ಹಾಕುವ ಅಗತ್ಯವಿಲ್ಲ ಎಂದು ಖೂಬಾ ಹೇಳಿದ್ದಾರೆ.

ರಾಜ್ಯದಿಂದ ಬಿಜೆಪಿಗೆ 25 ಜನ ಸಂಸದ ಆಯ್ಕೆ ಮಾಡಿದ್ದಾರೆ. ಯಾವ ಕ್ಷಣದಲ್ಲಾದರೂ ಅನುದಾನ ಬರಲಿದೆಯೆಂದು ಭರವಸೆ ವ್ಯಕ್ತಪಡಿಸಿದರು.

Intro:ನೆರೆ ಪರಿಹಾರಕ್ಕಾಗಿ ಕೇಂದ್ರದ ಮೇಲೆ ಒತ್ತಡ ಹಾಕ್ಬೇಕಾಗಿಲ್ಲ- ಬಿಜೆಪಿ ಸಂಸದ ಖೂಬಾ...!

ಬೀದರ್:
ನೇರೆ ಸಂತ್ರಸ್ತರ ಪರಿಹಾರಕ್ಕಾಗಿ ಕೇಂದ್ರ ಸರ್ಕಾರದ ಮೇಲೆ ಸಂಸದರು ಒತ್ತಡ ಹಾಕುವ ಅಗತ್ಯವಿಲ್ಲ ಎಂದು ಬೀದರ್ ಸಂಸದ ಭಗವಂತ ಖೂಬಾ ಹೇಳಿದ್ದಾರೆ.

ಬೀದರ್ ನಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು ನೆರೆ ಪರಿಹಾರ ವಿಚಾರದಲ್ಲಿ ಎನ್ ಡಿಆರ್ ಎಫ್ ಸಂಸ್ಥೆ ಪರಿಶಿಲನೆ ನಡೆಸಿ ವರದಿ ನೀಡಿದೆ ಅದರ ಪ್ರಕಾರ ಪೀಡಿತ ಪ್ರದೇಶಕ್ಕೆ ಪರಿಹಾರ ಯಾವ ಕ್ಷಣದಲ್ಲಾದರು ಬರಬಹುದು. ಕೇಂದ್ರ ಗೃಹ ಸಚಿವ ಹಾಗೂ ರಾಜ್ಯದ ನಾಯಕರು ನೆರೆ ನಷ್ಠದ ಸಮಗ್ರ ವಿಕ್ಷಣೆ ಮಾಡಿದ್ದಾರೆ ಹೀಗಾಗಿ ನೆರೆ ಸಂತ್ರಸ್ತರ ಪರಿಹಾರ ಧನ ಬಿಡುಗಡೆ ಮಾಡಲು ಕೇಂದ್ರದ ಮೇಲೆ ಒತ್ತಡ ಹಾಕುವ ಅಗತ್ಯವಿಲ್ಲ ಎಂದು ಖೂಬಾ ಹೇಳಿದ್ದಾರೆ.

ರಾಜ್ಯದಿಂದ ಬಿಜೆಪಿ ಗೆ 25 ಜನ ಸಂಸದ ಆಯ್ಕೆ ಮಾಡಿದ್ದಾರೆ ಜನರು ಸಂಕಷ್ಟದಲ್ಲಿರುವ ಜನರ ನೋವಿಗೆ ಕೇಂದ್ರದ ಮೇಲೆ ಒತ್ತಡ ಹಾಕಬೇಕಲ್ಲಾ ಎಂದು ಪ್ರಶ್ನೆ ಮಾಡಿದಕ್ಕೆ ಕೇಂದ್ರದ ಮೇಲೆ ಸಂಸದರು ಒತ್ತಡ ಹಾಕುವ ಸಂಧರ್ಭವೆ ಇಲ್ಲ ಯಾವ ಕ್ಷಣದಲ್ಲಾದ್ರು ಅನುದಾನ ಬರಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.Body:ಅನೀಲConclusion:ಬೀದರ್
Last Updated : Oct 15, 2019, 11:55 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.