ETV Bharat / state

ರಸ್ತೆ ಪಕ್ಕ ಹಣ್ಣು ಖರೀದಿಸಿದ ಸಚಿವರು... ಮಹಿಳಾ ವ್ಯಾಪಾರಿಯ ಸಮಸ್ಯೆ ಆಲಿಸಿದ ಚವ್ಹಾಣ್​!

author img

By

Published : Jan 3, 2020, 8:01 AM IST

Updated : Jan 3, 2020, 2:59 PM IST

ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್​ ಅವರು ಭಾಲ್ಕಿ ತಾಲೂಕಿನ ಬ್ಯಾಲಹಳ್ಳಿ ಗ್ರಾಮದ ಬಳಿ ರಸ್ತೆ ಪಕ್ಕದಲ್ಲಿ ಹಣ್ಣು ಮಾರುತ್ತಿದ್ದ ಮಹಿಳೆ ಬಳಿ ಸೀಬೆಹಣ್ಣು ಖರೀದಿಸಿದರು. ಇದೇ ವೇಳೆ ಆ ಮಹಿಳೆಯ ಸಮಸ್ಯೆ ಆಲಿಸಿದರು.

Prabhu chavan was buy fruits near a road
ರಸ್ತೆ ಪಕ್ಕದಲ್ಲಿ ಹಣ್ಣು ಖರೀಸಿದ ಸಚಿವ ಚವ್ಹಾಣ

ಬೀದರ್: ಕಾರಿನಲ್ಲಿ ಹೊರಟಿದ್ದ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ಅವರು ರಸ್ತೆ ಬದಿ ವ್ಯಾಪಾರ ಮಾಡ್ತಿದ್ದ ಮಹಿಳೆ ಬಳಿ ಸೀಬೆಹಣ್ಣು ಖರೀದಿಸಿ ಮಹಿಳಾ ವ್ಯಾಪಾರಿಯ ಸಮಸ್ಯೆ ಆಲಿಸಿದ್ರು.

ಜಿಲ್ಲಾ ಪ್ರವಾಸದ ಸಂದರ್ಭದ ಸಚಿವರು ಖಟಕ ಚಿಂಚೊಳಿ ಗ್ರಾಮದಿಂದ ಬೀದರ್​ಗೆ ಆಗಮಿಸುತ್ತಿದ್ದರು. ಈ ವೇಳೆ ಭಾಲ್ಕಿ ತಾಲೂಕಿನ ಬ್ಯಾಲಹಳ್ಳಿ ಗ್ರಾಮದ ಬಳಿ ರಸ್ತೆ ಪಕ್ಕದಲ್ಲಿ ಬುಟ್ಟಿಯೊಂದರಲ್ಲಿ ಸೀಬೆ ಹಣ್ಣು ವ್ಯಾಪಾರ ಮಾಡ್ತಿದ್ದ ಮಹಿಳೆಯನ್ನು ಗಮನಿಸಿ ಮುಂದೆ ಹೋಗುತ್ತಿದ್ದ ಸಚಿವರ ಕಾರು ಮತ್ತೆ ವಾಪಸ್​ ಮಹಿಳೆ ಹತ್ತಿರ ಬಂದು 500 ರೂಪಾಯಿಯ ಸೀಬೆಹಣ್ಣು ಖರೀದಿಸಿದರು.

ರಸ್ತೆ ಪಕ್ಕದಲ್ಲಿ ಹಣ್ಣು ಖರೀಸಿದ ಸಚಿವ ಚವ್ಹಾಣ

ಗದ್ದೆಯಲ್ಲಿರುವ ಸೀಬೆ ಹಣ್ಣು ರಸ್ತೆಗೆ ತಂದು ಮಾರಾಟ ಮಾಡಿ ಜೀವನ ಮಾಡ್ತಿವಿ. ಒಂದೊಂದು ದಿನ ಗ್ರಾಹಕರು ಸಿಗ್ತಾರೆ. ಮತ್ತೊಂದು ದಿನ ಗ್ರಾಹಕರೇ ಇಲ್ಲದೆ ಪರದಾಡಬೇಕಾಗುತ್ತೆ ಎಂದು ಮಹಿಳೆ ಸಚಿವರ ಮುಂದೆ ತನ್ನ ಗೋಳನ್ನು ತೋಡಿಕೊಂಡಳು.

ಬೀದರ್: ಕಾರಿನಲ್ಲಿ ಹೊರಟಿದ್ದ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ಅವರು ರಸ್ತೆ ಬದಿ ವ್ಯಾಪಾರ ಮಾಡ್ತಿದ್ದ ಮಹಿಳೆ ಬಳಿ ಸೀಬೆಹಣ್ಣು ಖರೀದಿಸಿ ಮಹಿಳಾ ವ್ಯಾಪಾರಿಯ ಸಮಸ್ಯೆ ಆಲಿಸಿದ್ರು.

ಜಿಲ್ಲಾ ಪ್ರವಾಸದ ಸಂದರ್ಭದ ಸಚಿವರು ಖಟಕ ಚಿಂಚೊಳಿ ಗ್ರಾಮದಿಂದ ಬೀದರ್​ಗೆ ಆಗಮಿಸುತ್ತಿದ್ದರು. ಈ ವೇಳೆ ಭಾಲ್ಕಿ ತಾಲೂಕಿನ ಬ್ಯಾಲಹಳ್ಳಿ ಗ್ರಾಮದ ಬಳಿ ರಸ್ತೆ ಪಕ್ಕದಲ್ಲಿ ಬುಟ್ಟಿಯೊಂದರಲ್ಲಿ ಸೀಬೆ ಹಣ್ಣು ವ್ಯಾಪಾರ ಮಾಡ್ತಿದ್ದ ಮಹಿಳೆಯನ್ನು ಗಮನಿಸಿ ಮುಂದೆ ಹೋಗುತ್ತಿದ್ದ ಸಚಿವರ ಕಾರು ಮತ್ತೆ ವಾಪಸ್​ ಮಹಿಳೆ ಹತ್ತಿರ ಬಂದು 500 ರೂಪಾಯಿಯ ಸೀಬೆಹಣ್ಣು ಖರೀದಿಸಿದರು.

ರಸ್ತೆ ಪಕ್ಕದಲ್ಲಿ ಹಣ್ಣು ಖರೀಸಿದ ಸಚಿವ ಚವ್ಹಾಣ

ಗದ್ದೆಯಲ್ಲಿರುವ ಸೀಬೆ ಹಣ್ಣು ರಸ್ತೆಗೆ ತಂದು ಮಾರಾಟ ಮಾಡಿ ಜೀವನ ಮಾಡ್ತಿವಿ. ಒಂದೊಂದು ದಿನ ಗ್ರಾಹಕರು ಸಿಗ್ತಾರೆ. ಮತ್ತೊಂದು ದಿನ ಗ್ರಾಹಕರೇ ಇಲ್ಲದೆ ಪರದಾಡಬೇಕಾಗುತ್ತೆ ಎಂದು ಮಹಿಳೆ ಸಚಿವರ ಮುಂದೆ ತನ್ನ ಗೋಳನ್ನು ತೋಡಿಕೊಂಡಳು.

Intro:ರಸ್ತೆಯಲ್ಲಿ ಸೀಬೆ ಹಣ್ಣು ತಿಂದು ಬುಟ್ಟಿ ಮಹಿಳಾ ವ್ಯಾಪಾರಿಯ ಗೋಳು ಆಲಿಸಿದ ಸಚಿವ ಚವ್ಹಾಣ...!

ಬೀದರ್:
ಕಾರಿನಲ್ಲಿ ವೇಗವಾಗಿ ಹೊರಟಿದ್ದ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ರಸ್ತೆ ಬದಿಯಲ್ಲಿ ಬುಟ್ಟಿ ವ್ಯಾಪಾರ ಮಾಡ್ತಿದ್ದ ಮಹಿಳೆ ಬಳಿ ಸೀಬೆ ಹಣ್ಣು ಖರೀದಿಸಿ ಮಹಿಳಾ ವ್ಯಾಪಾರಿ ಗೋಳು ಆಲಿಸಿದ ಘಟನೆ ನಡೆಯಿತು.

ಜಿಲ್ಲಾ ಪ್ರವಾಸದ ವೇಳೆಯಲ್ಲಿ ಖಟಕ ಚಿಂಚೊಳಿ ಗ್ರಾಮದಿಂದ ಬೀದರ್ ಗೆ ಆಗಮಿಸುತ್ತಿದ್ದಾಗ ಜಿಲ್ಲೆಯ ಭಾಲ್ಕಿ ತಾಲೂಕಿನ ಬ್ಯಾಲಹಳ್ಳಿ ಗ್ರಾಮದ ಬಳಿ ರಸ್ತೆ ಬದಿಯಲ್ಲಿ ಬುಟ್ಟಿಯೊಂದರಲ್ಲಿ ಸೀಬೆ ಹಣ್ಣು ಇಟ್ಟಕೊಂಡು ವ್ಯಾಪಾರ ಮಾಡ್ತಿದ್ದ ಮಹಿಳೆಯನ್ನು ಸಚಿವ ಪ್ರಭು ಚವ್ಹಾಣ ಗಮನಿಸಿದ್ದಾರೆ.

ಅತಿ ವೇಗವಾಗಿ ಪಾಯಿಲೇಟ್ ವಾಹನ ಮುಂದೆ ಹೋಗಿತ್ತು ಸಚಿವರ ಕಾರ ಕೂಡ ಮುಂದಕ್ಕೆ ಹೊಗಿತ್ತು ನಂತರ ವಾಪಸ್ಸಾಗಿ ಮಹಿಳೆ ಹತ್ರ ಬಂದು 500 ರುಪಾಯಿಯ ಸೀಬೆ ಹಣ್ಣು ಖರೀದಿ ಮಾಡಿದ್ರು. ಗದ್ದೆಯಲ್ಲಿರುವ ಸೀಬೆ ಹಣ್ಣು ರಸ್ತೆಗೆ ತಂದು ಮಾರಾಟ ಮಾಡಿ ಜೀವನ ಮಾಡ್ತಿವಿ. ಒಂದೊಂದು ದಿನ ಗ್ರಾಹಕರು ಸಿಗ್ತಾರೆ ಮತ್ತೊಂದು ದಿನ ಗ್ರಾಹಕರೆ ಇಲ್ಲದೆ ಪರದಾಡಬೇಕಾಗುತ್ತೆ ಅಂತ ಮಹಿಳೆ ಸಚಿವರ ಮುಂದೆ ಹೊಳಿಟ್ಟಳು.Body:ಅನೀಲConclusion:ಬೀದರ್
Last Updated : Jan 3, 2020, 2:59 PM IST

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.