ETV Bharat / state

ಮುಂಬೈನ ಕುರಿ ಸಾಕಣಿಕೆ ಕೇಂದ್ರಕ್ಕೆ ಪ್ರಭು ಚವ್ಹಾಣ್ ಭೇಟಿ... ಹೆಚ್ಚಿನ ಮಾಹಿತಿ ಪಡೆದ ಸಚಿವರು

author img

By

Published : Jan 21, 2020, 7:44 PM IST

ಕುರಿ ಸಾಕಣಿಕೆ ಕುರಿತು ಹೆಚ್ಚಿನ ಅಧ್ಯಯನಕ್ಕಾಗಿ, ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್ ಅವರು ಮುಂಬೈಗೆ ತೆರಳಿದ್ದಾರೆ.

Minister Prabhu Chauhan
ಸಚಿವ ಪ್ರಭು ಚವ್ಹಾಣ್

ಬೀದರ್: ಕುರಿ ಸಾಕಣಿಕೆ ಕುರಿತು ಹೆಚ್ಚಿನ ಅಧ್ಯಯನಕ್ಕಾಗಿ, ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್ ಅವರು ಮಹಾರಾಷ್ಟ್ರದ ಮುಂಬೈಗೆ ತೆರಳಿದ್ದಾರೆ. ಅಲ್ಲಿ ಪ್ರಗತಿಪರ ಕುರಿ ಸಾಕಣಿಕೆ ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.

ಮುಂಬೈನ ಕುರಿ ಸಾಕಣಿಕೆ ಕೇಂದ್ರಕ್ಕೆ ಭೇಟಿ ನೀಡಿದ ಸಚಿವ ಪ್ರಭು ಚವ್ಹಾಣ್

ಠಾಣಾ ಜಿಲ್ಲೆಯ ಮುಂಬರಾ, ಖರಂಡಿಯಲ್ಲಿರುವ ಆಸಿಫ್ ಶೇಖ್ ಅವರ ಕುರಿ ಸಾಕಣಿಕೆ ಕೇಂದ್ರಕ್ಕೆ ಭೇಟಿ ನೀಡಿ, ವಿವಿಧ ತಳಿಯ ಕುರಿ ಸಾಕಣಿಕೆ ಕುರಿತು ಸಮಗ್ರ ಮಾಹಿತಿ ಪಡೆದಿದ್ದಾರೆ. ರಾಜಸ್ಥಾನದ ಶಿರೋಹಿ ತಳಿ, ಪಂಜಾಬ್​ನ ಬೀರಲ ತಳಿ, ಉತ್ತರ ಪ್ರದೇಶದ ಜಮನಪೂರಿ ತಳಿ ಹಾಗೂ ಅಸ್ಸೋಂ ಬಂಟಮ್ ತಳಿಗಳ ಕುರಿತು ಸಚಿವರು ಮಾಹಿತಿ ಪಡೆದುಕೊಂಡಿದ್ದಾರೆ.

ರಾಜ್ಯದಲ್ಲಿಯೂ ಇಂಥ ವಿವಿಧ ತಳಿಗಳನ್ನು ಸಾಕುವ ಮೂಲಕ, ಲಾಭದಾಯಕ ಪಶು ಸಂಗೋಪನೆಗೆ ಯೋಜನೆ ರೂಪಿಸಲು ಸಚಿವರು ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗ್ತಿದೆ.

ಬೀದರ್: ಕುರಿ ಸಾಕಣಿಕೆ ಕುರಿತು ಹೆಚ್ಚಿನ ಅಧ್ಯಯನಕ್ಕಾಗಿ, ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್ ಅವರು ಮಹಾರಾಷ್ಟ್ರದ ಮುಂಬೈಗೆ ತೆರಳಿದ್ದಾರೆ. ಅಲ್ಲಿ ಪ್ರಗತಿಪರ ಕುರಿ ಸಾಕಣಿಕೆ ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.

ಮುಂಬೈನ ಕುರಿ ಸಾಕಣಿಕೆ ಕೇಂದ್ರಕ್ಕೆ ಭೇಟಿ ನೀಡಿದ ಸಚಿವ ಪ್ರಭು ಚವ್ಹಾಣ್

ಠಾಣಾ ಜಿಲ್ಲೆಯ ಮುಂಬರಾ, ಖರಂಡಿಯಲ್ಲಿರುವ ಆಸಿಫ್ ಶೇಖ್ ಅವರ ಕುರಿ ಸಾಕಣಿಕೆ ಕೇಂದ್ರಕ್ಕೆ ಭೇಟಿ ನೀಡಿ, ವಿವಿಧ ತಳಿಯ ಕುರಿ ಸಾಕಣಿಕೆ ಕುರಿತು ಸಮಗ್ರ ಮಾಹಿತಿ ಪಡೆದಿದ್ದಾರೆ. ರಾಜಸ್ಥಾನದ ಶಿರೋಹಿ ತಳಿ, ಪಂಜಾಬ್​ನ ಬೀರಲ ತಳಿ, ಉತ್ತರ ಪ್ರದೇಶದ ಜಮನಪೂರಿ ತಳಿ ಹಾಗೂ ಅಸ್ಸೋಂ ಬಂಟಮ್ ತಳಿಗಳ ಕುರಿತು ಸಚಿವರು ಮಾಹಿತಿ ಪಡೆದುಕೊಂಡಿದ್ದಾರೆ.

ರಾಜ್ಯದಲ್ಲಿಯೂ ಇಂಥ ವಿವಿಧ ತಳಿಗಳನ್ನು ಸಾಕುವ ಮೂಲಕ, ಲಾಭದಾಯಕ ಪಶು ಸಂಗೋಪನೆಗೆ ಯೋಜನೆ ರೂಪಿಸಲು ಸಚಿವರು ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗ್ತಿದೆ.

Intro:ಮುಂಬೈನಲ್ಲಿ ಸಚಿವ ಪ್ರಭು ಚವ್ಹಾಣರಿಂದ ವಿವಿಧ ಪಶುಗಳ ಅಧ್ಯಯನ, ಕುರಿ ಸಾಕಾಣಿಕೆ ಕೇಂದ್ರಕ್ಕೆ ಭೇಟಿ...!

ಬೀದರ್(ಮುಂಬೈ)(ಮಹಾರಾಷ್ಟ್ರ):
ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ಅವರು ಕುರಿ ಸಾಕಾಣಿಕೆ ಕುರಿತು ಹೆಚ್ಚಿನ ಅಧ್ಯಯನಕ್ಕಾಗಿ ಮಹಾರಾಷ್ಟ್ರ ದ ಮುಂಬೈ ಮಹಾನಗರದ ಪ್ರಗತಿಪರ ಸಾಕಾಣಿಕೆದಾರನ ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು.

ಮುಂಬೈಬ ಠಾಣೆ ಜಿಲ್ಲೆಯ ಮುಂಬರಾ, ಖರಡಿ ಎಲ್ಲಿನ ಆಸಿಫ್ ಶೇಖ್ ಎಂಬ ಮಾಲಿಕತ್ವದ ಕುರಿ ಸಾಕಾಣಿಕೆ ಕೇಂದ್ರಕ್ಕೆ ಭೇಟಿ ನೀಡಿ ವಿವಿಧ ತಳಿಯ ಕುರಿ ಸಾಕಾಣಿಕೆ ಕಿರಿತು ಸಮಗ್ರ ಮಾಹಿತಿ ಪಡೆದರು.

ರಾಜಸ್ಥಾನದ ಶಿರೋಹಿ ತಳಿ, ಪಂಜಾಬದ ಬೀರಲ ತಳಿ, ಉತ್ತರ ಪ್ರದೇಶದ ಜಮನಪೂರಿ ತಳಿ ಹಾಗೂ ಅಸ್ಸಾಂ ನ ಬಂಟಮ್ ತಳಿಗಳ ಕುರಿತು ಮಾಹಿತಿ ಪಡೆದುಕೊಂಡು ರಾಜ್ಯದಲ್ಲೂ ಇಂಥ ವಿವಿಧ ಬಗೆಯ ತಳಿಗಳ ಸಾಕಾಣಿಕೆ ಮಾಡುವ ಮೂಲಕ ಲಾಭದಾಯಕ ಪಶು ಸಂಗೋಪನೆ ಮಾಡಲು ಯೋಜನೆ ರೂಪಿಸಲು ಸಿದ್ದತೆ ನಡೆಸಿದ್ದಾರೆ ಎನ್ನಲಾಗಿದೆ.
-------Body:ಅನೀಲConclusion:ಬೀದರ್
ETV Bharat Logo

Copyright © 2024 Ushodaya Enterprises Pvt. Ltd., All Rights Reserved.