ETV Bharat / state

ಕೃಷ್ಣಾನದಿ ತೀರದಲ್ಲಿ ಶಿವಲಿಂಗ, ಹೇಮರೆಡ್ಡಿ ಮಲ್ಲಮ್ಮ, ವೇಮನ ಪ್ರತಿಮೆ ಸ್ಥಾಪನೆಗೆ ಯೋಜನೆ: ಗಾಲಿ ಜನಾರ್ಧನ ರೆಡ್ಡಿ - ವೇಮನ ಪ್ರತಿಮೆ ಸ್ಥಾಪನೆಗೆ ಯೋಜನೆ ಸುದ್ದಿ

ಕೃಷ್ಣಾನದಿ ತೀರದಲ್ಲಿ ಶಿವಲಿಂಗ, ಮಹಾ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಹಾಗೂ ಮಹಾಯೋಗಿ ವೇಮನ ಪ್ರತಿಮೆ ಸ್ಥಾಪನೆಗೆ ಯೋಜನೆ ರೂಪಿಸಲಾಗಿದೆ: ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ

minister janardhan reddy
ಗಾಲಿ ಜನಾರ್ಧನರೆಡ್ಡಿ
author img

By

Published : Jan 19, 2020, 11:44 PM IST

ಬಸವಕಲ್ಯಾಣ/ಬೀದರ್​​​: ಕೃಷ್ಣಾನದಿ ತೀರದಲ್ಲಿ ಶಿವಲಿಂಗ, ಮಹಾ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಹಾಗೂ ಮಹಾಯೋಗಿ ವೇಮನ ಪ್ರತಿಮೆ ಸ್ಥಾಪನೆಗೆ ಯೋಜನೆ ರೂಪಿಸಲಾಗಿದೆ ಎಂದು ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಹೇಳಿದರು.

ಗಾಲಿ ಜನಾರ್ಧನರೆಡ್ಡಿ

ಜೈ ಭಾರತಮಾತಾ ಸೇವಾ ಸಮಿತಿ ಹಾಗೂ ಬೆಂಗಳೂರಿನ ಹೇಮ ವೇಮರೆಡ್ಡಿ ಜನಸಂಘದ ಬಸವ ಮಹಾಮನೆ ಪರಿಸರದಲ್ಲಿ ಆಯೋಜಿಸಲಾಗಿದ್ದ ತತ್ವಜ್ಞಾನಿ ಶ್ರೀ ಮಹಾಯೋಗಿ ವೇಮನ ಅವರ ರಾಜ್ಯ ಮಟ್ಟದ 608ನೇ ಜಯಂತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಜನಾರ್ಧನ ರೆಡ್ಡಿ ಮಾತನಾಡಿದರು.

ಮಹಾ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಹಾಗೂ ಮಹಾಯೋಗಿ ವೇಮನ ಅವರ ಜನ್ಮಸ್ಥಳವಾಗಿರುವ ಕೃಷ್ಣಾ ತೀರದ 300 ಎಕರೆ ಜಮೀನಿನಲ್ಲಿ 111 ಅಡಿ ಎತ್ತರದ ಶಿವಲಿಂಗ, 50 ಅಡಿ ಎತ್ತರದ ಮಹಾ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಹಾಗೂ 50 ಅಡಿ ಎತ್ತರದ ಮಹಾಯೋಗಿ ವೇಮನ ಅವರ ಪ್ರತಿಮೆ ಸ್ಥಾಪನೆ ಜತೆಗೆ ಇಲ್ಲಿ ಸಂಸ್ಥೆಯ ಮೂಲಕ ಸಮಾಜದ ಸೇರಿದಂತೆ ಇತರ ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣಕ್ಕೆ ವ್ಯವಸ್ಥೆ ಕಲ್ಪಿಸಿ ಅವರ ಭವಿಷ್ಯ ರೂಪಿಸುವ ಯೋಜನೆ ರೂಪಿಸಲಾಗಿದೆ ಎಂದು ರೆಡ್ಡಿ ತಿಳಿಸಿದರು.

ರೆಡ್ಡಿ ಸಮಾಜದ ಪ್ರಗತಿಗಾಗಿ ಮಹತ್ವದ ಯೋಜನೆ ಕಾರ್ಯರೂಪಕ್ಕೆ ತರಲು ಪ್ರಯತ್ನಿಸಲಾಗುವುದು. ಈ ಸಂಬಂಧ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಚರ್ಚಿಸಲಾಗುವುದು ಎಂದು ತಿಳಿಸಿದ್ರು. ಯಡಿಯೂರಪ್ಪನವರು ಹಿಂದೆ ಮುಖ್ಯಮಂತ್ರಿಗಳಾಗಿ ಅಧಿಕಾರವಹಿಸುವಲ್ಲಿ ನನ್ನ ಮತ್ತು ಸಮಾಜದ ಕೊಡುಗೆ ಮಹತ್ವದ್ದಾಗಿದೆ. ಇದನ್ನು ಯಾರೂ ಕೂಡ ಮರೆಯುವಂತಿಲ್ಲ. ಈಗ ಅವರೇ ಮತ್ತೆ ಮುಖ್ಯಮಂತ್ರಿಗಳಾಗಿದ್ದಾರೆ. ಹೀಗಾಗಿ ಸಮಾಜದ ಪ್ರಗತಿ ದೃಷ್ಟಿಯಿಂದ ಉದ್ದೇಶಿತ ಯೋಜನೆ ಕಾರ್ಯರೂಪಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಸವಕಲ್ಯಾಣ/ಬೀದರ್​​​: ಕೃಷ್ಣಾನದಿ ತೀರದಲ್ಲಿ ಶಿವಲಿಂಗ, ಮಹಾ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಹಾಗೂ ಮಹಾಯೋಗಿ ವೇಮನ ಪ್ರತಿಮೆ ಸ್ಥಾಪನೆಗೆ ಯೋಜನೆ ರೂಪಿಸಲಾಗಿದೆ ಎಂದು ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಹೇಳಿದರು.

ಗಾಲಿ ಜನಾರ್ಧನರೆಡ್ಡಿ

ಜೈ ಭಾರತಮಾತಾ ಸೇವಾ ಸಮಿತಿ ಹಾಗೂ ಬೆಂಗಳೂರಿನ ಹೇಮ ವೇಮರೆಡ್ಡಿ ಜನಸಂಘದ ಬಸವ ಮಹಾಮನೆ ಪರಿಸರದಲ್ಲಿ ಆಯೋಜಿಸಲಾಗಿದ್ದ ತತ್ವಜ್ಞಾನಿ ಶ್ರೀ ಮಹಾಯೋಗಿ ವೇಮನ ಅವರ ರಾಜ್ಯ ಮಟ್ಟದ 608ನೇ ಜಯಂತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಜನಾರ್ಧನ ರೆಡ್ಡಿ ಮಾತನಾಡಿದರು.

ಮಹಾ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಹಾಗೂ ಮಹಾಯೋಗಿ ವೇಮನ ಅವರ ಜನ್ಮಸ್ಥಳವಾಗಿರುವ ಕೃಷ್ಣಾ ತೀರದ 300 ಎಕರೆ ಜಮೀನಿನಲ್ಲಿ 111 ಅಡಿ ಎತ್ತರದ ಶಿವಲಿಂಗ, 50 ಅಡಿ ಎತ್ತರದ ಮಹಾ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಹಾಗೂ 50 ಅಡಿ ಎತ್ತರದ ಮಹಾಯೋಗಿ ವೇಮನ ಅವರ ಪ್ರತಿಮೆ ಸ್ಥಾಪನೆ ಜತೆಗೆ ಇಲ್ಲಿ ಸಂಸ್ಥೆಯ ಮೂಲಕ ಸಮಾಜದ ಸೇರಿದಂತೆ ಇತರ ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣಕ್ಕೆ ವ್ಯವಸ್ಥೆ ಕಲ್ಪಿಸಿ ಅವರ ಭವಿಷ್ಯ ರೂಪಿಸುವ ಯೋಜನೆ ರೂಪಿಸಲಾಗಿದೆ ಎಂದು ರೆಡ್ಡಿ ತಿಳಿಸಿದರು.

ರೆಡ್ಡಿ ಸಮಾಜದ ಪ್ರಗತಿಗಾಗಿ ಮಹತ್ವದ ಯೋಜನೆ ಕಾರ್ಯರೂಪಕ್ಕೆ ತರಲು ಪ್ರಯತ್ನಿಸಲಾಗುವುದು. ಈ ಸಂಬಂಧ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಚರ್ಚಿಸಲಾಗುವುದು ಎಂದು ತಿಳಿಸಿದ್ರು. ಯಡಿಯೂರಪ್ಪನವರು ಹಿಂದೆ ಮುಖ್ಯಮಂತ್ರಿಗಳಾಗಿ ಅಧಿಕಾರವಹಿಸುವಲ್ಲಿ ನನ್ನ ಮತ್ತು ಸಮಾಜದ ಕೊಡುಗೆ ಮಹತ್ವದ್ದಾಗಿದೆ. ಇದನ್ನು ಯಾರೂ ಕೂಡ ಮರೆಯುವಂತಿಲ್ಲ. ಈಗ ಅವರೇ ಮತ್ತೆ ಮುಖ್ಯಮಂತ್ರಿಗಳಾಗಿದ್ದಾರೆ. ಹೀಗಾಗಿ ಸಮಾಜದ ಪ್ರಗತಿ ದೃಷ್ಟಿಯಿಂದ ಉದ್ದೇಶಿತ ಯೋಜನೆ ಕಾರ್ಯರೂಪಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Intro:ಒಂದು ವಿಡಿಯೊ ಕಳಿಸಲಾಗಿದೆ




ಬಸವಕಲ್ಯಾಣ: ಕೃಷ್ಣಾ ನದಿ ತೀರದಲ್ಲಿ ೧೧೧ ಅಡಿ ಎತ್ತರದ ಶಿವಲಿಂಗ, ೫೦ ಅಡಿ ಎತ್ತರದ ಮಹಾ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಹಾಗೂ ೫೦ ಅಡಿ ಎತ್ತರದ ಮಹಾಯೋಗಿ ವೇಮನ ಅವರ ಪ್ರತಿಮೆ ಸ್ಥಾಪನೆಗೆ ಯೋಜನೆ ರೂಪಿಸಲಾಗಿದೆ ಎಂದು ಮಾಜಿ ಸಚಿವ ಗಾಲಿ ಜನಾರ್ಧನರೆಡ್ಡಿ ಹೇಳಿದರು.
ಜೈ ಭಾರತಮಾತಾ ಸೇವಾ ಸಮಿತಿ ಹಾಗೂ ಬೆಂಗಳೂರನ ಹೇಮ ವೇಮ ರೆಡ್ಡಿ ಜನ ಸಂಘದ ಇಲ್ಲಿಯ ಬಸವ ಮಹಾಮನೆ ಪರಿಸರದಲ್ಲಿ ಆಯೋಜಿಸಲಾಗಿದ್ದ ತತ್ವಜ್ಞಾನಿ ಶ್ರೀ ಮಹಾಯೋಗಿ ವೇಮನ ಅವರ ರಾಜ್ಯ ಮಟ್ಟದ ೬೦೮ನೇ ಜಯಂತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಹಾ ಶಿವಶರಣೆ ಹೆಮರೆಡ್ಡಿ ಮಲ್ಲಮ ಹಾಘೂ ಮಹಾಯೋಗಿ ವೇಮನ್ ಅವರ ಜನ್ಮ ಸ್ಥಳವಾಗಿರುವ ಕೃಷ್ಣಾ ತೀರದ ಸೂಕ್ತ ಸ್ಥಳದಲ್ಲಿ ೩೦೦ ಎಕರೆ ಜಮೀನಿನಲ್ಲಿ ೧೧೧ ಅಡಿ ಎತ್ತರದ ಶಿವಲಿಂಗ, ೫೦ ಅಡಿ ಎತ್ತರದ ಮಹಾ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಹಾಗೂ ೫೦ ಅಡಿ ಎತ್ತರದ ಮಹಾಯೋಗಿ ವೇಮನ ಅವರ ಪ್ರತಿಮೆ ಸ್ಥಾಪನೆ ಜತೆಗೆ ಇಲ್ಲಿ ಸಂಸ್ಥೆಯ ಮೂಲಕ ಸಮಾಜದ ಸೇರಿದಂತೆ ಇತರ ಬಡ ಮಕ್ಕಳಳಿಗೆ ಗುಣಮಟ್ಟದ ಶಿಕ್ಷಣಕ್ಕೆ ವ್ಯವಸ್ಥೆ ಕಲ್ಪಿಸಿ ಅವರ ಭವಿಷ್ಯ ರೂಪಿಸುವ ಯೋಜನೆ ರೂಪಿಸಲಾಗಿದೆ ಎಂದರು.
ರೆಡ್ಡಿ ಸಮಾಜದ ಪ್ರಗತಿಗಾಗಿ ಮಹತ್ವದ ಯೋಜನೆ ಕಾರ್ಯರೂಪಕ್ಕೆ ತರಲು ಪ್ರಯತ್ನಿಸಲಾಗುವದು. ಈ ಸಂಬAಧ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಚರ್ಚಿಸಲಾಗುವದು. ಯಡಿಯೂರಪ್ಪನವರು ಹಿಂದೆ ಮುಖ್ಯಮಂತ್ರಿಗಳಾಗಿ ಅಧಿಕಾರ ವಹಿಸುವಲ್ಲಿ ನನ್ನ ಮತ್ತು ಸಮಾಜದ ಕೊಡುಗೆ ಮತ್ವದ್ದಾಗಿದೆ, ಇದನ್ನ ಯಾರು ಕೂಡ ಮರೆಯುವಂತಿಲ್ಲ. ಈಗ ಅವರೇ ಮತ್ತೆ ಮುಖ್ಯಮಂತ್ರಿಗಳಾಗಿದ್ದಾರೆ. ಹೀಗಾಗಿ ಸಮಾಜದ ಪ್ರಗತಿದೃಷ್ಠಿಯಿಂದ ಉದ್ದೇಶಿತ ಯೋಜನೆ ಕಾರ್ಯರೂಪಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.


ಬೈಟ್-೧
ಗಾಲಿ ಜನಾರ್ಧನ ರೆಡ್ಡಿ
ಮಾಜಿ ಸಚಿವ
( ಕೊರಳಲ್ಲಿ ಬಿಳಿ ಶಲ್ಯ ಹಾಕಿ ಕಾರಿನಲ್ಲಿ ಕುಳಿತು ಮಾತನಾಡುತಿದ್ದಾರೆ)


ವರದಿ
ಉದಯಕುಮಾರ ಮುಳೆ
ಈ ಟಿವಿ ಭಾರತ
ಬಸವಕಲ್ಯಾಣ
Body:UDAYAKUMAR MULEConclusion:BASAVAKALYAN
ETV Bharat Logo

Copyright © 2025 Ushodaya Enterprises Pvt. Ltd., All Rights Reserved.