ETV Bharat / state

ಬೀದರ್​ನಲ್ಲಿ ಹೋಳ ಹಬ್ಬದ ರಂಗು:  ಸಂಭ್ರಮಕ್ಕೆ ಸಾಕ್ಷಿಯಾದ ಜಾನುವಾರುಗಳು! - ಅರಿಶಿನ ಮತ್ತು ಎಣ್ಣೆಯಿಂದ ಮಾಲಿಶ್

ವರ್ಷಪೂರ್ತಿ ನೇಗಿಲಿಗೆ ಹೆಗಲು ಕೊಡುವ ಎತ್ತುಗಳಿಗೆ, ಅರಿಶಿನ ಮತ್ತು ಎಣ್ಣೆಯಿಂದ ಮಾಲಿಶ್ ಮಾಡಿ, ಕೊರಳಿಗೆ ಕವಡೆ ಮಾಲೆ ಅದ್ಧುರಿ ಹಬ್ಬ ಆಚರಣೆ ಮಾಡಲಾಯಿತು.

ಹೋಳ ಹಬ್ಬ
author img

By

Published : Aug 31, 2019, 2:17 AM IST

ಬೀದರ್: ಭಯಂಕರ ಬರಗಾಲದ ನಡುವೆ ಅನ್ನದಾತರ ಜೀವನಾಡಿಯಾದ ಜೋಡೆತ್ತುಗಳ ಸಾಂಪ್ರದಾಯಿಕ ಹೋಳ ಹಬ್ಬ, ಜಿಲ್ಲೆಯ ಬಹುತೇಕ ಭಾಗದಲ್ಲಿ ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ಶ್ರಾವಣ ಮಾಸದ ಕೊನೆ ದಿನವಾದ ನಿನ್ನೆ ಜಿಲ್ಲೆಯ ಭಾಲ್ಕಿ, ಬಸವಕಲ್ಯಾಣ, ಇನಗ, ಲನಗರ ಹಾಗೂ ಔರಾದ್ ತಾಲೂಕಿನಲ್ಲಿ ಸಂಪ್ರದಾಯವಾಗಿ ನಡೆದುಕೊಂಡು ಬಂದ ಹೋಳ ಹಬ್ಬವನ್ನು ಆಚರಿಸಿದರು. ರೈತರ ಮನೆಯಲ್ಲಿ ಬೆಳಿಗ್ಗೆಯಿಂದಲೇ ಸಡಗರ ಸಂಭ್ರಮ ಮುಗಿಲು ಮುಟ್ಟಿತ್ತು.

ಬೀದರ್​ನಲ್ಲಿ ಹೋಳ ಹಬ್ಬದ ಸಂಭ್ರಮ

ವರ್ಷ ಪೂರ್ತಿ ನೇಗಿಲಿಗೆ ಹೆಗಲು ಕೊಡುವ ಎತ್ತುಗಳಿಗೆ ಇಂದು ಅರಿಶಿನ ಮತ್ತು ಎಣ್ಣೆಯಿಂದ ಮಾಲಿಶ್ ಮಾಡಿ, ಕೊರಳಲ್ಲಿ ಕವಡೆ ಮಾಲೆ, ಕಾಲಿಗೆ ಗೆಜ್ಜೆಗಂಟೆ, ಹಣೆಗೆ ರಂಗು ರಂಗಿನ ಭಾಸಿಂಗ ಕಟ್ಟಿ ಶೃಂಗರಿಸಲಾಗಿತ್ತು. ಮೆರವಣಿಗೆ ಮೂಲಕ ಊರಿನ ದೇವರ ದರ್ಶನ ಮಾಡಿಸಿ ವಿಶಿಷ್ಟವಾಗಿ ಹಬ್ಬ ಆಚರಿಸಲಾಯಿತು.

ಬೀದರ್: ಭಯಂಕರ ಬರಗಾಲದ ನಡುವೆ ಅನ್ನದಾತರ ಜೀವನಾಡಿಯಾದ ಜೋಡೆತ್ತುಗಳ ಸಾಂಪ್ರದಾಯಿಕ ಹೋಳ ಹಬ್ಬ, ಜಿಲ್ಲೆಯ ಬಹುತೇಕ ಭಾಗದಲ್ಲಿ ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ಶ್ರಾವಣ ಮಾಸದ ಕೊನೆ ದಿನವಾದ ನಿನ್ನೆ ಜಿಲ್ಲೆಯ ಭಾಲ್ಕಿ, ಬಸವಕಲ್ಯಾಣ, ಇನಗ, ಲನಗರ ಹಾಗೂ ಔರಾದ್ ತಾಲೂಕಿನಲ್ಲಿ ಸಂಪ್ರದಾಯವಾಗಿ ನಡೆದುಕೊಂಡು ಬಂದ ಹೋಳ ಹಬ್ಬವನ್ನು ಆಚರಿಸಿದರು. ರೈತರ ಮನೆಯಲ್ಲಿ ಬೆಳಿಗ್ಗೆಯಿಂದಲೇ ಸಡಗರ ಸಂಭ್ರಮ ಮುಗಿಲು ಮುಟ್ಟಿತ್ತು.

ಬೀದರ್​ನಲ್ಲಿ ಹೋಳ ಹಬ್ಬದ ಸಂಭ್ರಮ

ವರ್ಷ ಪೂರ್ತಿ ನೇಗಿಲಿಗೆ ಹೆಗಲು ಕೊಡುವ ಎತ್ತುಗಳಿಗೆ ಇಂದು ಅರಿಶಿನ ಮತ್ತು ಎಣ್ಣೆಯಿಂದ ಮಾಲಿಶ್ ಮಾಡಿ, ಕೊರಳಲ್ಲಿ ಕವಡೆ ಮಾಲೆ, ಕಾಲಿಗೆ ಗೆಜ್ಜೆಗಂಟೆ, ಹಣೆಗೆ ರಂಗು ರಂಗಿನ ಭಾಸಿಂಗ ಕಟ್ಟಿ ಶೃಂಗರಿಸಲಾಗಿತ್ತು. ಮೆರವಣಿಗೆ ಮೂಲಕ ಊರಿನ ದೇವರ ದರ್ಶನ ಮಾಡಿಸಿ ವಿಶಿಷ್ಟವಾಗಿ ಹಬ್ಬ ಆಚರಿಸಲಾಯಿತು.

Intro:ಬೀದರ್ ನಲ್ಲಿ ಹೋಳ ಹಬ್ಬದ ಸಂಭ್ರಮಕ್ಕೆ ಸಾಕ್ಷಿಯಾದ ಎತ್ತುಗಳು...!

ಬೀದರ್:
ಭಯಂಕರ ಬರಗಾಲದ ನಡುವೆ ಅನ್ನದಾತರ ಜೀವನಾಡಿಯಾದ ಜೋಡೆತ್ತುಗಳ ಸಾಂಪ್ರದಾಯಿಕ ಹೋಳ ಹಬ್ಬ ಜಿಲ್ಲೆಯ ಬಹುತೇಕ ಭಾಗದಲ್ಲಿ ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ಶ್ರಾವಣ ಮಾಸದ ಕೊನೆ ದಿನವಾದ ಇಂದು ಅಮವಾಸ್ಯೆ ದಿನ ಜಿಲ್ಲೆಯ ಭಾಲ್ಕಿ, ಬಸವಕಲ್ಯಾಣ, ಕಮಲನಗರ ಹಾಗೂ ಔರಾದ್ ತಾಲೂಕಿನಲ್ಲಿ ಸಂಪ್ರದಾಯಬದ್ಧ ಹೋಳ ಹಬ್ಬವನ್ನು ಆಚರಿಸಿದರು. ರೈತರ ಮನೆಯಲ್ಲಿ ಇಂದು ಬೆಳಿಗ್ಗೆಯಿಂದಲೆ ಸಡಗರ ಸಂಭ್ರಮ ಮುಗಿಲು ಮುಟ್ಟಿತು. ವರ್ಷ ಪೂರ್ತಿ ನೆಗಿಲಿಗೆ ಹೆಗಲು ಕೊಡುವ ಎತ್ತುಗಳಿಗೆ ಇಂದು ಅರಿಶಿನ ಮತ್ತು ಎಣ್ಣೆಯಿಂದ ಎತ್ತುಗಳ ಮಾಲಿಶ್ ಮಾಡಿ ವಿವಿಧ ಬಣ್ಣಗಳಿಂದ ಎತ್ತುಗಳನ್ನ, ಕೊರಳಲ್ಲಿ ಕವಡೆ ಮಾಲೆ, ತೋಡೆಗೆ ಗೆಜ್ಜೆ ಗಂಟೆ, ಹಣೆಗೆ ರಂಗು ರಂಗಿನ ಭಾಸಿಂಗ ದಿಂದ ಅಲಂಕಾರಗೊಳಿಸಿ ಮೈ ಮೇಲೆ ಝೂಲಾ(ಬಟ್ಟೆ) ಹಾಕಿ, ಮೇರವಣಿಗೆ ಮೂಲಕ ಊರಿನ ದೇವರ ದರ್ಶನ ಮಾಡಿಸಿ ವಿಶಿಷ್ಟವಾಗಿ ಆಚರಿಸಲಾಯಿತು.

ನಂತರ ಊರ ಅಗಸಿ(ಮುಖ್ಯದ್ವಾರಕ್ಕೆ) ಹಾಕಲಾದ ಹಂದರ ರೈತರ ಚಾಟಿಯಿಂದ ಕಡಿಯುವ ಮೂಲಕ ಕಷ್ಟಗಳಿಗೆ ದೂರ ಮಾಡಿಕೊಳ್ಳುವ ನಂಬಿಕೆಯಂತೆ ಈ ಹಬ್ಬದ ಮೂಲ ಸಂದೇಶವಂತೆ.




Body:ಅನೀಲ


Conclusion:ಬೀದರ್
ETV Bharat Logo

Copyright © 2025 Ushodaya Enterprises Pvt. Ltd., All Rights Reserved.