ETV Bharat / state

ಕೊನೆಗೂ ಸಿಕ್ತು ಯೋಧನ ಮನೆಗೆ ವಿದ್ಯುತ್ ಸಂಪರ್ಕ.....ಈಟಿವಿ ಭಾರತ್​​ ವರದಿಗೆ ಜೆಸ್ಕಾಂ ಸ್ಪಂದನೆ...! - ಬೀದರ್​ನಲ್ಲಿ ಈಟಿವಿ ಭಾರತ್​​ ವರದಿಗೆ ಜೆಸ್ಕಾಂ ಸ್ಪಂದನೆ ನ್ಯೂಸ್​​

ಯೋಧರೊಬ್ಬರ  ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಹಿಂದೇಟು ಹಾಕುತ್ತಿದ್ದ ಜೆಸ್ಕಾಂ, ಈಟಿವಿ ಭಾರತ ವರದಿ ನಂತರ ಯೋಧನ ಮನೆಗೆ ವಿದ್ಯುತ್​ ಸಂಪರ್ಕ ಕಲ್ಪಿಸಿದೆ.

impact
ಈಟಿವಿ ಭಾರತ್​​ ಇಂಪ್ಯಾಕ್ಟ್​​
author img

By

Published : Dec 24, 2019, 10:47 PM IST

ಬೀದರ್: ಯೋಧರೊಬ್ಬರ ಮನೆಗೆ ಜೆಸ್ಕಾಂ ವಿದ್ಯುತ್ ಸಂಪರ್ಕ ಕಲ್ಪಿಸಲು ಹಿಂದೇಟು ಹಾಕುತ್ತಿದ್ದ ಕುರಿತು 'ಈಟಿವಿ ಭಾರತ' ವಿಸ್ತೃತ ವರದಿ ಪ್ರಸಾರ ಮಾಡಿತ್ತು. ಕೊನೆಗೂ ಹೊಸ ವಿದ್ಯುತ್ ಸಂಪರ್ಕ ನೀಡುವಲ್ಲಿ ಯಶಸ್ವಿಯಾಗಿದ್ದು, ವರದಿಗೆ ಜೆಸ್ಕಾಂ ಅಧಿಕಾರಿಗಳು ಸ್ಪಂದಿಸಿದ್ದಾರೆ.

ಈಟಿವಿ ಭಾರತ್​​ ಇಂಪ್ಯಾಕ್ಟ್​​

ಜಿಲ್ಲೆಯ ಕಮಲನಗರ ತಾಲೂಕಿನ ತೊರಣಾ ಗ್ರಾಮದ ನಿವಾಸಿ ಭಾರತೀಯ ಸಶಸ್ತ್ರ ಪಡೆಯ ಯೋಧ ಕಾಳಿದಾಸ ಗೌಳಿ ಎಂಬಾತರ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸದೇ ಜೆಸ್ಕಾಂ ಎರಡು ವರ್ಷಗಳಿಂದ ವಿಳಂಬ ಮಾಡಿತ್ತು. ನಿತ್ಯ ಈ ಯೋಧನ ಪೋಷಕರು ಕತ್ತಲೆಯಲ್ಲಿ ಬದುಕುವಂತಾಗಿತ್ತು. ಈ ಕುರಿತು 'ಈಟಿವಿ ಭಾರತ' ನಲ್ಲಿ ''ಗಡಿ ಕಾಯುವ ಯೋಧನ ಮನೆ ಕತ್ತಲಿನಲ್ಲಿ'' ಎಂಬ ತಲೆ ಬರಹದಡಿಯಲ್ಲಿ ವರದಿ ಪ್ರಸಾರ ಮಾಡಿತ್ತು.

ವರದಿಗೆ ಸ್ಪಂದಿಸಿದ ಜೆಸ್ಕಾಂ ಅಧಿಕಾರಿಗಳು ಯೋಧನ ಮನೆಗೆ ಹೊಸ ವಿದ್ಯುತ್ ಕಂಬಗಳನ್ನು ಅಳವಡಿಸಿ, ಮೀಟರ್ ಅಳವಡಿಸಿ ವಿದ್ಯುತ್ ಸಂಪರ್ಕ ಕಲ್ಪಿಸಿದ್ದಾರೆ. ಈ ಕುರಿತು ಯೋಧ ಕಾಳಿದಾಸ ಗೌಳಿ ಸಂತಸ ವ್ಯಕ್ತಪಡಿಸಿದ್ದು, 2 ವರ್ಷಗಳಿಂದ ಮನೆಗೆ ವಿದ್ಯುತ್​ ಸಂಪರ್ಕ ಪಡೆಯಲಾಗದೇ ಪರಿತಪಿಸುತ್ತಿದ್ದೆವು. ಈಗ ಮಾಧ್ಯಮದವರು ವರದಿ ಮಾಡಿದ ಕೆಲವೇ ದಿನಗಳಲ್ಲಿ ನಮ್ಮ ಮನೆಗೆ ವಿದ್ಯುತ್​ ಸಂಪರ್ಕ ಸಿಕ್ಕಿದೆ. ಇದಕ್ಕಾಗಿ ಮಾಧ್ಯಮದವರು ಹಾಗೂ ಜೆಸ್ಕಾಂ ಅಧಿಕಾರಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

ಬೀದರ್: ಯೋಧರೊಬ್ಬರ ಮನೆಗೆ ಜೆಸ್ಕಾಂ ವಿದ್ಯುತ್ ಸಂಪರ್ಕ ಕಲ್ಪಿಸಲು ಹಿಂದೇಟು ಹಾಕುತ್ತಿದ್ದ ಕುರಿತು 'ಈಟಿವಿ ಭಾರತ' ವಿಸ್ತೃತ ವರದಿ ಪ್ರಸಾರ ಮಾಡಿತ್ತು. ಕೊನೆಗೂ ಹೊಸ ವಿದ್ಯುತ್ ಸಂಪರ್ಕ ನೀಡುವಲ್ಲಿ ಯಶಸ್ವಿಯಾಗಿದ್ದು, ವರದಿಗೆ ಜೆಸ್ಕಾಂ ಅಧಿಕಾರಿಗಳು ಸ್ಪಂದಿಸಿದ್ದಾರೆ.

ಈಟಿವಿ ಭಾರತ್​​ ಇಂಪ್ಯಾಕ್ಟ್​​

ಜಿಲ್ಲೆಯ ಕಮಲನಗರ ತಾಲೂಕಿನ ತೊರಣಾ ಗ್ರಾಮದ ನಿವಾಸಿ ಭಾರತೀಯ ಸಶಸ್ತ್ರ ಪಡೆಯ ಯೋಧ ಕಾಳಿದಾಸ ಗೌಳಿ ಎಂಬಾತರ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸದೇ ಜೆಸ್ಕಾಂ ಎರಡು ವರ್ಷಗಳಿಂದ ವಿಳಂಬ ಮಾಡಿತ್ತು. ನಿತ್ಯ ಈ ಯೋಧನ ಪೋಷಕರು ಕತ್ತಲೆಯಲ್ಲಿ ಬದುಕುವಂತಾಗಿತ್ತು. ಈ ಕುರಿತು 'ಈಟಿವಿ ಭಾರತ' ನಲ್ಲಿ ''ಗಡಿ ಕಾಯುವ ಯೋಧನ ಮನೆ ಕತ್ತಲಿನಲ್ಲಿ'' ಎಂಬ ತಲೆ ಬರಹದಡಿಯಲ್ಲಿ ವರದಿ ಪ್ರಸಾರ ಮಾಡಿತ್ತು.

ವರದಿಗೆ ಸ್ಪಂದಿಸಿದ ಜೆಸ್ಕಾಂ ಅಧಿಕಾರಿಗಳು ಯೋಧನ ಮನೆಗೆ ಹೊಸ ವಿದ್ಯುತ್ ಕಂಬಗಳನ್ನು ಅಳವಡಿಸಿ, ಮೀಟರ್ ಅಳವಡಿಸಿ ವಿದ್ಯುತ್ ಸಂಪರ್ಕ ಕಲ್ಪಿಸಿದ್ದಾರೆ. ಈ ಕುರಿತು ಯೋಧ ಕಾಳಿದಾಸ ಗೌಳಿ ಸಂತಸ ವ್ಯಕ್ತಪಡಿಸಿದ್ದು, 2 ವರ್ಷಗಳಿಂದ ಮನೆಗೆ ವಿದ್ಯುತ್​ ಸಂಪರ್ಕ ಪಡೆಯಲಾಗದೇ ಪರಿತಪಿಸುತ್ತಿದ್ದೆವು. ಈಗ ಮಾಧ್ಯಮದವರು ವರದಿ ಮಾಡಿದ ಕೆಲವೇ ದಿನಗಳಲ್ಲಿ ನಮ್ಮ ಮನೆಗೆ ವಿದ್ಯುತ್​ ಸಂಪರ್ಕ ಸಿಕ್ಕಿದೆ. ಇದಕ್ಕಾಗಿ ಮಾಧ್ಯಮದವರು ಹಾಗೂ ಜೆಸ್ಕಾಂ ಅಧಿಕಾರಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

Intro:ಕೊನೆಗೂ ಸಿಗ್ತು ಯೋಧನ ಮನೆಗೆ ವಿದ್ಯುತ್ ಸಂಪರ್ಕ- ಈಟಿವಿ ಭಾರತ ವರದಿಗೆ ಜೇಸ್ಕಾಂ ಸ್ಪಂದನೆ...!

ಬೀದರ್:
ಗಡಿ ಕಾಯುವ ಯೋಧನ ಮನೆಗೆ ಜೇಸ್ಕಾಂ ವಿದ್ಯುತ್ ಸಂಪರ್ಕ ಕಲ್ಪಿಸಲು ಹಿಂದೇಟು ಹಾಕುತ್ತಿದ್ದ ಕುರಿತು 'ಈಟಿವಿ ಭಾರತ' ವಿಸ್ತೃತ ವರದಿ ಪ್ರಸಾರ ಮಾಡಿ ಕೊನೆಗೂ ಹೊಸ ವಿದ್ಯುತ್ ಸಂಪರ್ಕ ನೀಡುವಲ್ಲಿ ಯಶಸ್ವಿಯಾಗಿದ್ದು ವರದಿಗೆ ಜೇಸ್ಕಾಂ ಅಧಿಕಾರಿಗಳು ಸ್ಪಂಧಿಸಿದ್ದಾರೆ.

ಹೌದು ಜಿಲ್ಲೆಯ ಕಮಲನಗರ ತಾಲೂಕಿನ ತೊರಣಾ ಗ್ರಾಮದ ನಿವಾಸಿ ಭಾರತೀಯ ಶಸಸ್ತ್ರ ಪಡೆಯ ಯೋಧ ಕಾಳಿದಾಸ ಗೌಳಿ ಎಂಬಾತರ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸದೆ ಜೇಸ್ಕಾಂ ಎರಡು ವರ್ಷಗಳಿಂದ ವಿಳಂಬ ಮಾಡಿತ್ತು. ತೊರಣ ಗ್ರಾಮದ ಹೊರ ವಲಯದಲ್ಲಿ ಯೋಧನ ತಂದೆ ತಾಯಿಯನ್ನಿಟ್ಟು ಗಡಿ ಕಾಯಲು ಹೊಗ್ತಾರೆ. ಆದ್ರೆ ಪ್ರತಿ ದಿನವೂ ಈ ಯೋಧನ ಪೋಷಕರು ಕತ್ತಲೆಯಲ್ಲಿ ಬದುಕುವಂತಾಗಿತ್ತು. ಈ ಕುರಿತು 'ಈಟಿವಿ ಭಾರತ' ನಲ್ಲಿ ಗಡಿ ಕಾಯುವ ಯೋಧನ ಮನೆ ಕತ್ತಲಿನಲ್ಲಿ ಎಂಬ ತಲೆ ಬರಹದಡಿಯಲ್ಲಿ ವಿಸ್ತಾರವಾದ ವರದಿ ಪ್ರಸಾರ ಮಾಡಿತ್ತು.

ವರದಿಗೆ ಸ್ಪಂದಿಸಿದ ಜೇಸ್ಕಾಂ ಅಧಿಕಾರಿಗಳು ಯೋಧನ ಮನೆಗೆ ಹೊಸ ವಿದ್ಯುತ್ ಕಂಬಗಳು ಅಳವಡಿಸಿದಲ್ಲೆ ಮಿಟರ್ ಅಳವಡಿಸಿ ವಿದ್ಯುತ್ ಸಂಪರ್ಕ ಕಲ್ಪಿಸಿದ್ದಾರೆ. ಇದರಿಂದ ತೀವ್ರವಾಗಿ ಅಸಮಾಧಾನಗೊಂಡ ಯೊಧ ಕಾಳಿದಾಸ ಗೌಳಿ ಸಂತಸ ವ್ಯಕ್ತ ಪಡಿಸಿದ್ದಾರೆ.

ಬೈಟ್-೦೧: ಕಾಳಿದಾಸ್ ಗೌಳಿ- ಯೋಧBody:ಅನೀಲConclusion:ಬೀದರ್

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.